AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಸಾವಿರ ಲೀಟರ್‌ ಕೋಲಾಕ್ಕೆ ಅಡುಗೆ ಸೋಡಾ ಹಾಕಿದಾಗ ಏನಾಯ್ತು? ವಿಡಿಯೋ ನೋಡಿ!‌

ಕ್ರೇಜಿತನಕ್ಕೆ ಮಿತಿಯಂಬುದೇ ಇಲ್ಲ. ಅದು ಯಾವ ರೀತಿಯಲ್ಲಾದರೂ ಇರಬಹದು. ಆದ್ರೆ ಅಂಥ ಕ್ರೇಜಿಯಿಸಂ‌ ಕೆಲವೊಮ್ಮೆ ಪಾಪುಲ್ಯಾರಿಟಿ ತಂದುಕೊಡುತ್ತೆ. ದಿನಬೆಳಗಾಗೋದ್ರೊಳಗೆ ಸೆಲೆಬ್ರಿಟಿ ಅನಸ್ಕೋಬೇಕು, ಪಾಪುಲರ್‌ ಆಗಬೇಕು ಅನ್ನೋರು ಇಂಥ ಗಿಮಿಕ್‌ಗಳನ್ನ ಮಾಡ್ತಾರೆ. ಅಂಥದ್ದೇ ಒಂದು ಭಾರೀ ಗಿಮಿಕ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಹೌದು ರಷ್ಯಾದ ಯುಟ್ಯೂಬರ್‌ ಮ್ಯಾಕಿಮ್‌ ಮೊನಖೋವ್‌ ಎನ್ನುವ ವ್ಯಕ್ತಿ 10 ಸಾವಿರ ಲೀಟರ್‌ ಕೋಕಾಕೋಲಾ ಪಾನೀಯಕ್ಕೆ ಅಡುಗೆ ಸೋಡಾ ಸೇರಿಸಿ ಬೃಹತ್‌ ಸ್ಫೋಟವನ್ನುಂಟು ಮಾಡಿದ್ದಾನೆ. ಹೀಗೆ ಸ್ಫೋಟಗೊಂಡಿದ್ದನ್ನು 20 ನಿಮಿಷ ಕಾಲ […]

10 ಸಾವಿರ ಲೀಟರ್‌ ಕೋಲಾಕ್ಕೆ ಅಡುಗೆ ಸೋಡಾ ಹಾಕಿದಾಗ ಏನಾಯ್ತು? ವಿಡಿಯೋ ನೋಡಿ!‌
Guru
| Updated By: ಸಾಧು ಶ್ರೀನಾಥ್​|

Updated on:Aug 25, 2020 | 4:35 PM

Share

ಕ್ರೇಜಿತನಕ್ಕೆ ಮಿತಿಯಂಬುದೇ ಇಲ್ಲ. ಅದು ಯಾವ ರೀತಿಯಲ್ಲಾದರೂ ಇರಬಹದು. ಆದ್ರೆ ಅಂಥ ಕ್ರೇಜಿಯಿಸಂ‌ ಕೆಲವೊಮ್ಮೆ ಪಾಪುಲ್ಯಾರಿಟಿ ತಂದುಕೊಡುತ್ತೆ. ದಿನಬೆಳಗಾಗೋದ್ರೊಳಗೆ ಸೆಲೆಬ್ರಿಟಿ ಅನಸ್ಕೋಬೇಕು, ಪಾಪುಲರ್‌ ಆಗಬೇಕು ಅನ್ನೋರು ಇಂಥ ಗಿಮಿಕ್‌ಗಳನ್ನ ಮಾಡ್ತಾರೆ. ಅಂಥದ್ದೇ ಒಂದು ಭಾರೀ ಗಿಮಿಕ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹೌದು ರಷ್ಯಾದ ಯುಟ್ಯೂಬರ್‌ ಮ್ಯಾಕಿಮ್‌ ಮೊನಖೋವ್‌ ಎನ್ನುವ ವ್ಯಕ್ತಿ 10 ಸಾವಿರ ಲೀಟರ್‌ ಕೋಕಾಕೋಲಾ ಪಾನೀಯಕ್ಕೆ ಅಡುಗೆ ಸೋಡಾ ಸೇರಿಸಿ ಬೃಹತ್‌ ಸ್ಫೋಟವನ್ನುಂಟು ಮಾಡಿದ್ದಾನೆ. ಹೀಗೆ ಸ್ಫೋಟಗೊಂಡಿದ್ದನ್ನು 20 ನಿಮಿಷ ಕಾಲ ವಿಡಿಯೋ ಮಾಡಿದ್ದಾನೆ. ಹೀಗೆ ಮಾಡಿದ ವಿಡಿಯೋವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದು, ಇದನ್ನು ಇದುವರೆಗೆ ಬರೊಬ್ಬರಿ ಆರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಇದಕ್ಕಾಗಿ ಮ್ಯಾಕ್ಸಿಮ್‌ 9 ಸಾವಿರ ಡಾಲರ್‌ ಹಣ ಖರ್ಚು ಮಾಡಿದ್ದು ನಾಲ್ಕು ವರ್ಷಗಳ ಕಾಲ ಶ್ರಮ ಹಾಕಿದ್ದಾನೆ. ಸೋಮವಾರ ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಆದ ನಂತರ ಇದಕ್ಕೆ ಬರೋಬ್ಬರಿ 1.6 ಮಿಲಿಯನ್‌ ಲೈಕ್ಸ್‌ ಕೂಡಾ ಬಂದಿವೆ.

ಈ ಬಗ್ಗೆ ಯುಟ್ಯೂಬ್‌ನಲ್ಲಿ ಕಮೆಂಟ್‌ ಮಾಡಿರುವ ವ್ಯಕ್ತಿಯೊಬ್ಬರು ನಾಲ್ಕು ವರ್ಷ 9 ಸಾವಿರ ಡಾಲರ್‌ ಖರ್ಚು ಮಾಡುವುದಕ್ಕಿಂತ ಒಂದು ಲೀಟರ್‌ ಕೋಕಾ ಕೋಲಾ ಹಾಗೂ ಸ್ವಲ್ಪ ಅಡುಗೆ ಸೋಡಾ ಹಾಕಿ ಮನೆಯಲ್ಲಿಯೇ ಮಿನಿ ಸ್ಫೋಟ ಮಾಡಿ ಥ್ರಿಲ್‌ ಪಡೆಯಬಹುದು ಎಂದು ಕಮೆಂಟ್‌ ಕೂಡಾ ಮಾಡಿದ್ದಾರೆ.

Published On - 4:24 pm, Tue, 25 August 20

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ