ಸ್ವಚ್ಚ ಸರ್ಕಾರ ಬರಬೇಕಾಗದರೆ ಕಾಂಗ್ರೆಸ್ ಪಕ್ಷವನ್ನ ಬದಲಿಸಿ

ಇದಕ್ಕೂ ಮುನ್ನ ಮಾತನಾಡಿ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಕೇವರ 55 ರಿಂದ 60 ಸ್ಥಾನಗಳನ್ನ ಗೆಲ್ಲಲಿದೆ. ಜೆಡಿಎಸ್ 25 ಸ್ಥಾನಕ್ಕೆ ಸಿಮೀತವಾಗಲಿದ್ದು, ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿಗೆ ಎಂದರು. ಬಿಜೆಪಿಯವರು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಿಎಸ್ ವೈ ಹೇಳಿದು. ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯಿಂತ ಮತ್ತು ವೀರಶೈವರನ್ನ ಪ್ರತ್ಯೇಕ ಮಾಡಿ ನಾನು ಮುಖ್ಯಮಂತ್ರಿ ಆಗುವುದನ್ನ ತಪ್ಪಿಸಲು ಪ್ರಯತ್ನ ಮಾಡಿದರು. […]

ಸ್ವಚ್ಚ ಸರ್ಕಾರ ಬರಬೇಕಾಗದರೆ ಕಾಂಗ್ರೆಸ್ ಪಕ್ಷವನ್ನ ಬದಲಿಸಿ

Updated on: Sep 06, 2019 | 5:18 PM

ಇದಕ್ಕೂ ಮುನ್ನ ಮಾತನಾಡಿ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಕೇವರ 55 ರಿಂದ 60 ಸ್ಥಾನಗಳನ್ನ ಗೆಲ್ಲಲಿದೆ. ಜೆಡಿಎಸ್ 25 ಸ್ಥಾನಕ್ಕೆ ಸಿಮೀತವಾಗಲಿದ್ದು, ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿಗೆ ಎಂದರು. ಬಿಜೆಪಿಯವರು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಿಎಸ್ ವೈ ಹೇಳಿದು. ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯಿಂತ ಮತ್ತು ವೀರಶೈವರನ್ನ ಪ್ರತ್ಯೇಕ ಮಾಡಿ ನಾನು ಮುಖ್ಯಮಂತ್ರಿ ಆಗುವುದನ್ನ ತಪ್ಪಿಸಲು ಪ್ರಯತ್ನ ಮಾಡಿದರು. ಆದ್ರೆ ಈಗ ಸಿದ್ದರಾಮಯ್ಯ ಅವರಿಗೆ

Published On - 3:29 pm, Thu, 28 March 19