ಪಾಕಿಸ್ತಾನ ಪರ ಸಂದೇಶ ಹರಿಯಬಿಟ್ಟ ಯುವಕನ ಬಂಧನ
ರಾಯಚೂರು: ಪಾಕಿಸ್ತಾನ ಪರ ಸಂದೇಶ ಹರಿಯಬಿಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾನವಿ ಪಟ್ಟಣದ ನಿವಾಸಿ ಕೆ.ಎಂ.ಭಾಷಾ ಬಂಧಿತ ಆರೋಪಿ. ಭಾಷಾ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರವಾದ ಸಂದೇಶ ಇರುವ ಚಿತ್ರವನ್ನು ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ
ರಾಯಚೂರು: ಪಾಕಿಸ್ತಾನ ಪರ ಸಂದೇಶ ಹರಿಯಬಿಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾನವಿ ಪಟ್ಟಣದ ನಿವಾಸಿ ಕೆ.ಎಂ.ಭಾಷಾ ಬಂಧಿತ ಆರೋಪಿ. ಭಾಷಾ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರವಾದ ಸಂದೇಶ ಇರುವ ಚಿತ್ರವನ್ನು ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow Us
