AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gandhi Jayanti: ಮಹಾತ್ಮ ಗಾಂಧೀಜಿಯ 10 ಅಪರೂಪದ ಚಿತ್ರಣಗಳು ನಿಮಗಾಗಿ

Gandhi Jayanti 2021: ಮಹಾತ್ಮ ಗಾಂಧೀಜಿಯ 153ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ದಿನದಂದು ಗಾಂಧೀಜಿಯ ಒಂದಷ್ಟು ಅಪರೂಪದ ಚಿತ್ರಣಗಳು ನಿಮಗಾಗಿ.

TV9 Web
| Edited By: |

Updated on: Oct 02, 2021 | 1:11 PM

Share
 ಮಹಾತ್ಮ ಗಾಂಧೀಜಿಯ 153ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ದಿನದಂದು ಗಾಂಧೀಜಿಯ ಒಂದಷ್ಟು ಅಪರೂಪದ ಚಿತ್ರಣಗಳು ನಿಮಗಾಗಿ. ಈ ಫೋಟೋದಲ್ಲಿ ಗಾಂಧೀಜಿ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ತಮ್ಮ ಮೊಮ್ಮಕ್ಕಳಾದ ಅವಾ ಮತ್ತು ಮನು ಜೊತೆ ಇದ್ದಾರೆ.

Gandhi Jayanti 2021 you must see ten rare photos of Mahatma Gandhiji

1 / 10
ಮಹಾತ್ಮ ಗಾಂಧೀಜಿ ಪುಣೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕ್ಷಣ

ಮಹಾತ್ಮ ಗಾಂಧೀಜಿ ಪುಣೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕ್ಷಣ

2 / 10
ಮಹಾತ್ಮ ಗಾಂಧಿಯವರು ರೈಲಿನಲ್ಲಿ ಕುಳಿತು ದೇಣಿಗೆ ಸ್ವೀಕರಿಸುತ್ತಿರುವ ದೃಶ್ಯ. ಆಚಾರ್ಯ ಕೃಪಲಾನಿ ಮತ್ತು ರಾಧಾಕೃಷ್ಣ ಬಜಾಜ್ ಕೂಡ ಈ ಫೋಟೊದಲ್ಲಿದ್ದಾರೆ.

ಮಹಾತ್ಮ ಗಾಂಧಿಯವರು ರೈಲಿನಲ್ಲಿ ಕುಳಿತು ದೇಣಿಗೆ ಸ್ವೀಕರಿಸುತ್ತಿರುವ ದೃಶ್ಯ. ಆಚಾರ್ಯ ಕೃಪಲಾನಿ ಮತ್ತು ರಾಧಾಕೃಷ್ಣ ಬಜಾಜ್ ಕೂಡ ಈ ಫೋಟೊದಲ್ಲಿದ್ದಾರೆ.

3 / 10
ಇಬ್ಬರೂ ಹೆಣ್ಣು ಮಕ್ಕಳ ಜೊತೆಗೆ ಗಾಂಧೀಜಿ. ಖುಷಿಯಿಂದ ಗಾಂಧೀಜಿ ಮಕ್ಕಳ ಜತೆ ಕಳೆದ ಕ್ಷಣ

ಇಬ್ಬರೂ ಹೆಣ್ಣು ಮಕ್ಕಳ ಜೊತೆಗೆ ಗಾಂಧೀಜಿ. ಖುಷಿಯಿಂದ ಗಾಂಧೀಜಿ ಮಕ್ಕಳ ಜತೆ ಕಳೆದ ಕ್ಷಣ

4 / 10
ಮಹಾತ್ಮ ಗಾಂಧಿ ಜುಹು ಕಡಲತೀರದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಸುಂದರ ಗಳಿಗೆ

ಮಹಾತ್ಮ ಗಾಂಧಿ ಜುಹು ಕಡಲತೀರದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಸುಂದರ ಗಳಿಗೆ

5 / 10
ನವದೆಹಲಿಯ ಭಂಗಿ ಸ್ವೀಪರ್ಸ್ ಕಾಲೋನಿಯಲ್ಲಿ ಮಹಾತ್ಮ ಗಾಂಧಿ

ನವದೆಹಲಿಯ ಭಂಗಿ ಸ್ವೀಪರ್ಸ್ ಕಾಲೋನಿಯಲ್ಲಿ ಮಹಾತ್ಮ ಗಾಂಧಿ

6 / 10
ಮಹಾತ್ಮ ಗಾಂಧಿ ಮತ್ತು ಇಂದಿರಾ ಗಾಂಧಿ ಒಂದೇ ಫೋಟೋದಲ್ಲಿ ಕಂಡು ಬಂದಿದ್ದು ಹೀಗೆ

ಮಹಾತ್ಮ ಗಾಂಧಿ ಮತ್ತು ಇಂದಿರಾ ಗಾಂಧಿ ಒಂದೇ ಫೋಟೋದಲ್ಲಿ ಕಂಡು ಬಂದಿದ್ದು ಹೀಗೆ

7 / 10
ಮಹಾತ್ಮ ಗಾಂಧೀಜಿ, ಲಾರ್ಡ್​ ಮತ್ತು ಲೇಡಿ ಮೌಂಟ್ ಬ್ಯಾಟನ್ ಜತೆ ಮಾತುಕತೆಯಲ್ಲಿರುವ ದೃಶ್ಯ

ಮಹಾತ್ಮ ಗಾಂಧೀಜಿ, ಲಾರ್ಡ್​ ಮತ್ತು ಲೇಡಿ ಮೌಂಟ್ ಬ್ಯಾಟನ್ ಜತೆ ಮಾತುಕತೆಯಲ್ಲಿರುವ ದೃಶ್ಯ

8 / 10
ಮಹಾತ್ಮಗಾಂಧೀಜಿ ಮತ್ತು ಅವರ ಕಾರ್ಯದರ್ಶಿ ಮಹಾದೇವ ದೇಸಾಯಿಯವರು ಪಿಸು ಮಾತನಾಡುತ್ತಿರುವ ಕ್ಷಣ. ಯಾವುದೋ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆಯನ್ನು ಕೇಳುತ್ತಿರುವಂತೆ ಈ ಚಿತ್ರ ಕಂಡು ಬಂದಿದೆ. ಜವಾಹರಲಾಲ್ ನೆಹರು ಅವರು ಕೂಡ ಈ ಫೋಟೋದಲ್ಲಿ ಇದ್ದಾರೆ.

ಮಹಾತ್ಮಗಾಂಧೀಜಿ ಮತ್ತು ಅವರ ಕಾರ್ಯದರ್ಶಿ ಮಹಾದೇವ ದೇಸಾಯಿಯವರು ಪಿಸು ಮಾತನಾಡುತ್ತಿರುವ ಕ್ಷಣ. ಯಾವುದೋ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆಯನ್ನು ಕೇಳುತ್ತಿರುವಂತೆ ಈ ಚಿತ್ರ ಕಂಡು ಬಂದಿದೆ. ಜವಾಹರಲಾಲ್ ನೆಹರು ಅವರು ಕೂಡ ಈ ಫೋಟೋದಲ್ಲಿ ಇದ್ದಾರೆ.

9 / 10
 ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧೀಜಿ

10 / 10
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ