AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foot Care : ಪಾದಗಳು ಕೆಂಡದಂತೆ ಸುಡುತ್ತಿದೆಯೇ, ಈ ಮನೆ ಮದ್ದಿನಿಂದ ಉರಿಯೆಲ್ಲವೂ ಮಾಯಾ

ಬೇಸಿಗೆಯೆಂದರೆ ಬಹುತೇಕರಿಗೆ ಅಲರ್ಜಿ. ಯಾಕಾದ್ರೂ ಈ ಬೇಸಿಗೆ ಬರುತ್ತದೆ ಎಂದು ಗೊಣಗುತ್ತಲೇ ಮಳೆಗಾಲವನ್ನು ಎದುರು ನೋಡುತ್ತಿರುತ್ತಾರೆ. ಈ ಬೇಸಿಗೆಯ ಸಮಯದಲ್ಲಿ ಕಾಯಿಲೆಗಳು ಅಧಿಕ. ಚರ್ಮ ರೋಗ ಸೇರಿದಂತೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಂದ ಬಳಲುವವರೇ ಹೆಚ್ಚು. ಮೈ ಸುಡುವ ಬಿಸಿಲಿನ ನಡುವೆ ಕೆಲವರು ಪಾದದ ಉರಿಯನ್ನು ಅನುಭವಿಸುತ್ತಾರೆ. ನಡೆಯಲು ಸಾಧ್ಯವಾಗದೇ ಪಾದದ ಅಡಿಯಲ್ಲಿ ಸುಡುವ ಅನುಭವವು ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮಗೂ ಈ ಸಮಸ್ಯೆಯಿದ್ದರೆ ಮನೆಯಲ್ಲೇ ಈ ಕೆಲವು ಮನೆ ಮದ್ದಿನಿಂದ ಪಾದಗಳ ಉರಿಯುವಿಕೆಯನ್ನು ಗುಣ ಪಡಿಸಿಕೊಳ್ಳಬಹುದು.

Foot Care : ಪಾದಗಳು ಕೆಂಡದಂತೆ ಸುಡುತ್ತಿದೆಯೇ, ಈ ಮನೆ ಮದ್ದಿನಿಂದ ಉರಿಯೆಲ್ಲವೂ ಮಾಯಾ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 02, 2024 | 12:59 PM

ಬೇಸಿಗೆಯಲ್ಲಿ ಪಾದಗಳ ಉರಿಯುವಿಕೆ ಸಮಸ್ಯೆಯು ಅನೇಕರಲ್ಲಿ ಕಾಡುತ್ತದೆ. ಆದರೆ ಕೆಲವರಿಗೆ ಈ ಸಮಸ್ಯೆಯು ವರ್ಷದ ಎಲ್ಲಾ ಋತುವಿನಲ್ಲಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರು ಈ ಪಾದಗಳ ಉರಿ ಸಮಸ್ಯೆಯಿಂದ ಈ ಸುಡುವಂತಹ ಅನುಭವವನ್ನು ಸಹಿಸಲಾರದೇ ನೀರಿನಲ್ಲಿ ಪಾದಗಳನ್ನು ಇಟ್ಟುಕೊಳ್ಳುವವರು ಇದ್ದಾರೆ. ಕಾಲಿನಲ್ಲಿ ರಕ್ತ ಸಂಚಾರ ಸರಿಯಿಲ್ಲದ್ದಿದ್ದಾಗ, ಮಧುಮೇಹ, ರಕ್ತದೊತ್ತಡ, ಮದ್ಯಪಾನ, ವಿಟಮಿನ್ ಸಿಯ ಕೊರತೆಯಿಂದಾಗಿ ಪಾದಗಳಲ್ಲಿ ಉರಿಯಂತಹ ಅನುಭವವಾಗುತ್ತದೆ.

ಪಾದಗಳಉರಿಗೆ ಸರಳ ಮನೆ ಮದ್ದುಗಳು

  1. ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರದ ಸಮಸ್ಯೆಯು ನಿವಾರಣೆಯಾಗಿ ಉರಿಯ ಅನುಭವವು ಕಡಿಮೆಯಾಗುತ್ತದೆ.
  2. ದೇಹಕ್ಕೆ ತಂಪಾಗಿರುವ ಈ ಮದರಂಗಿಯನ್ನು ಉಷ್ಣದಿಂದ ಪಾದದಲ್ಲಿ ಉರಿ ಉಂಟಾಗುತ್ತಿದ್ದರೆ, ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಪಾದವನ್ನು ತೊಳೆಯುವುದರಿಂದ ತಂಪಿನ ಅನುಭವವಾಗುತ್ತದೆ.
  3. ಒಂದು ಚಮಚ ಸೋಂಪು ಕಾಳು ಹಾಗೂ ಒಂದು ಚಮಚ ಸಕ್ಕರೆಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
  4. ಅರಿಶಿನ ನೀರಿನಲ್ಲಿ ಪಾದವನ್ನು ಸ್ವಲ್ಪ ಹೊತ್ತು ಇಡುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
  5.  ಒಂದು ಗ್ಲಾಸ್ ನೀರಿಗೆ ವಿನೆಗರ್ ಒಂದು ಚಮಚ ಬೆರೆಸಿ ಕುಡಿಯುವುದರಿಂದ ಪಾದದ ಉರಿಯು ಕಡಿಮೆಯಾಗುತ್ತದೆ.
  6. ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಕಪ್ ಕಲ್ಲು ಉಪ್ಪನ್ನು ಬೆರೆಸಿ, ಹತ್ತು ಹದಿನೈದು ನಿಮಿಷಗಳ ಕಾಲ ಪಾದವನ್ನಿಟ್ಟರೆ ಉರಿ ಅನುಭವವು ಕಡಿಮೆಯಾಗುತ್ತದೆ.
  7. ಸಾಸಿವೆ ಎಣ್ಣೆಯಿಂದ ಪಾದವನ್ನು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು, ಸ್ವಲ್ಪ ಸಮಯದ ನಂತರದಲ್ಲಿ ಐಸ್ ತುಂಡುಗಳಿಂದ ಮಸಾಜ್ ಮಾಡುವುದರಿಂದ ಪರಿಣಾಮಕಾರಿಯಾಗಿದೆ.
  8. ಮುಲ್ತಾನಿ ಮಿಟ್ಟಿಯ ಮಿಶ್ರಣವನ್ನು ಪಾದಕ್ಕೆ ಹಚ್ಚುವುದರಿಂದಲೂ ಈ ಪಾದದ ಉರಿಯಿಂದ ಪರಿಹಾರ ಕಂಡುಕೊಳ್ಳಬಹುದು.
  9. ಸೋರೆ ಕಾಯಿಯ ತಿರುಳನ್ನು ಪಾದದ ಅಡಿಗೆ ಉಜ್ಜಿಕೊಳ್ಳುವುದರಿಂದಲೂ ಪಾದದ ಉರಿಯು ನಿವಾರಣೆಯಾಗುತ್ತದೆ.
  10. ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ