AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ನೀವು ಸಂಗಾತಿಯೊಂದಿಗೆ ಪಾರ್ಟಿಗೆ ಹೋದ್ರೆ ಈ ತಪ್ಪುಗಳನ್ನು ಮಾಡಬೇಡಿ

ನೀವು ಸಂಗಾತಿ ಜತೆಗೆ ಕೆಲ ಸಮಯವನ್ನು ಕಳೆಯಬೇಕೆನಿಸಿದಾಗ ಪಾರ್ಟಿಗೆ ಹೋಗುವುದು ಸಹಜ ಆದರೆ ಪಾರ್ಟಿ ಖುಷಿ ಕೊಡಬೇಕೇ ವಿನಃ ಮನಸ್ಥಾನವನ್ನು ಸೃಷ್ಟಿಸಕೂಡದು.

Relationship Tips: ನೀವು ಸಂಗಾತಿಯೊಂದಿಗೆ ಪಾರ್ಟಿಗೆ ಹೋದ್ರೆ ಈ ತಪ್ಪುಗಳನ್ನು ಮಾಡಬೇಡಿ
Relationship
TV9 Web
| Edited By: |

Updated on: Sep 20, 2022 | 6:30 AM

Share

ನೀವು ಸಂಗಾತಿ ಜತೆಗೆ ಕೆಲ ಸಮಯವನ್ನು ಕಳೆಯಬೇಕೆನಿಸಿದಾಗ ಪಾರ್ಟಿಗೆ ಹೋಗುವುದು ಸಹಜ ಆದರೆ ಪಾರ್ಟಿ ಖುಷಿ ಕೊಡಬೇಕೇ ವಿನಃ ಮನಸ್ಥಾನವನ್ನು ಸೃಷ್ಟಿಸಕೂಡದು. ನೀವು ಕೆಲಕಾಲ ಕಳೆಯಲು ಪಾರ್ಟಿಗೆ ಹೋಗಬೇಕೆಂದೇನಿಲ್ಲ ಎಲ್ಲಿ ಬೇಕಾದರೂ ತೆರಳಬಹುದು, ಆದರೆ ಅದು ನಿಮ್ಮ ಸಂಗಾತಿಗೆ ಖುಷಿಯಾಗುವಂತಿರಬೇಕು.

ಸ್ನೇಹಿತರೊಂದಿಗೆ ಮಾತನಾಡುತ್ತಾ ಇರಬೇಡಿ ಸಂಗಾತಿ ಕಡೆಗೆ ಗಮನಕೊಡಿ ನಾವು ಯಾವುದೇ ದೊಡ್ಡ ಪಾರ್ಟಿಗಳಿಗೆ ಹೋದಾಗ, ಅನೇಕ ಸ್ನೇಹಿತರನ್ನು ಮತ್ತು ಪರಿಚಯಸ್ಥರನ್ನು ಭೇಟಿ ಮಾಡುವುದು ಅನಿವಾರ್ಯವಾಗಿದೆ ಮತ್ತು ನಂತರ ಹಳೆಯ ನೆನಪುಗಳು ತಾಜಾ ಆಗಲು ಪ್ರಾರಂಭಿಸುತ್ತವೆ, ಸ್ನೇಹಿತರೊಂದಿಗೆ ಹರಟೆಹೊಡಿಯುತ್ತಾ ನಿಮ್ಮ ಸಂಗಾತಿ ಕಡೆಗೆ ಗಮನಕೊಡುವುದನ್ನೇ ಮರೆತುಬಿಡುತ್ತೇವೆ. ಆಗ ಅವರು ಒಂಟಿ ತನವನ್ನು ಅನುಭವಿಸಬಹುದು ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು.

ಸ್ನೇಹಿತರನ್ನು ಪರಿಚಯಿಸದಿರುವುದು ನೀವು ನಿಮ್ಮ ಸಂಗಾತಿಯೊಂದಿಗೆ ಪಾರ್ಟಿಗೆ ಹೋಗಿದ್ದರೆ ಮತ್ತು ನಿಮ್ಮ ಸ್ನೇಹಿತರಿಗೆ ಈ ಸಂಬಂಧದ ಬಗ್ಗೆ ಏನೂ ತಿಳಿದಿಲ್ಲದಿದ್ದರೆ, ನಿಮ್ಮ ಸಂಗಾತಿಯನ್ನು ಸ್ನೇಹಿತರಿಗೆ ಪರಿಚಯಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ನೀವು ಸಂಬಂಧದ ಬಗ್ಗೆ ಗಂಭೀರವಾಗಿಲ್ಲ ಮತ್ತು ಅದನ್ನು ಉಳಿಸಿಕೊಳ್ಳಲು ಬಯಸುತ್ತೀರಿ ಎಂದು ಅವರು ಭಾವಿಸುತ್ತಾರೆ. ನೀವು ಆಕೆ, ಆತ ನಿಮ್ಮ ಸ್ನೇಹಿತ ಎಂದಾದರೂ ಪರಿಚಯ ಮಾಡಿಕೊಡಿ, ಆಗ ಅವರಿಗೂ ಸಂತೋಷವಾಗುವುದು.

ಜಗಳ ಮಾಡಬೇಡಿ ಪಾರ್ಟಿ ಮಾಡುವಾಗ ನಿಮ್ಮ ಸಂಗಾತಿಯ ವರ್ತನೆ ಹಿಡಿಸಲಿಲ್ಲ ಎಂದಾದರೆ ಅಲ್ಲೇ ಜನರ ಎದುರು ಬೈದುಬಿಡಬೇಡಿ, ಶಾಂತಿಯಿಂದ ವರ್ತಿಸಿ, ನಿಮ್ಮ ವರ್ತನೆಯೇ ನಿಮ್ಮ ಸಂಬಂಧದ ಬಿರುಕಿಗೆ ಕಾರಣವಾಗಬಹುದು.

ಏನಿದ್ದರೂ ಪ್ರೀತಿಯಿಂದ ವಿವರಿಸಿ ಸಂಗಾತಿಯದ್ದು ಏನಾದರೂ ತಪ್ಪಿದ್ದಲ್ಲಿ ಅಥವಾ ಅವರ ನಡವಳಿಕೆ ಇಷ್ಟವಾಗದಿದ್ದಲ್ಲಿ, ನೀವು ಸಂಗಾತಿಯನ್ನು ಬದಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಅರ್ಥಮಾಡಿಸಲು ಪ್ರಯತ್ನಿಸಿ. ಪಾರ್ಟಿಯನ್ನು ಆನಂದಿಸಿ ಮತ್ತು ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಎಂದಿಗೂ ಜಗಳವಾಡಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ