AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ

ಸಂಬಂಧ(Relationship)ಗಳು ತುಂಬಾ ಸೂಕ್ಷ್ಮ ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ.

Relationship: ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ
RelationshipImage Credit source: Healthshots.com
ನಯನಾ ರಾಜೀವ್
|

Updated on: Jun 26, 2023 | 3:28 PM

Share

ಸಂಬಂಧ(Relationship)ಗಳು ತುಂಬಾ ಸೂಕ್ಷ್ಮ ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ. ಹಣವಿದೆ, ಬೆಟ್ಟದಷ್ಟು ಪ್ರೀತಿ ಮಾಡ್ತೀನಿ ಇನ್ನೇನು ಬೇಕು ಎಂದೆನಿಸಬಹುದು ಆದರೆ ಕಾಳಜಿಯೂ ಕೂಡ ಮುಖ್ಯವಾಗುತ್ತದೆ. ಆಕೆ ಅಥವಾ ಆತ ಅತ್ತಾಗ ಸಂತೈಸುವ ಕೈಗಳು ಬೇಕು, ಸಂತಸದ ಸಮಯದಲ್ಲಿ ನಮ್ಮ ಜತೆಯೇ ನಗುವ ಮುಖಗಳೂ ಕೂಡ ಬೇಕು, ಬೇಸರ ಬೇಡ ನಾನಿದ್ದೇನೆ ಎನ್ನುವ ಸಾಂತ್ವನ ನೀಡುವ ಮಾತುಗಳೂ ಬೇಕು. ಹಣದಿಂದ ಇವೆಲ್ಲವನ್ನು ಖರೀದಿಸಲು ಸಾಧ್ಯವಿಲ್ಲ.

ಭಾವನಾತ್ಮಕವಾಗಿ ಹತ್ತಿರವಿಲ್ಲದ ನಿಮ್ಮ ಸಂಗಾತಿಯು ತನ್ನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಕೂಡ ಕಷ್ಟ ಅನುಭವಿಸಬಹುದು. ಭಾವನಾತ್ಮಕವಲ್ಲದ ಸಂಗಾತಿಯು ನಿಮ್ಮ ಯಾವ ಭಾವನೆಗಳಿಗೂ ಪ್ರತಿಕ್ರಿಯಿಸುವುದಿಲ್ಲ, ಭಾವನಾತ್ಮಕ ವಿಷಯಗಳನ್ನು ಚರ್ಚಿಸಿದಾಗ ಅಥವಾ ಬೆಂಬಲವನ್ನು ಬಯಸಿದಾಗ ಸಂಗಾತಿಯ ಭಾವನೆಯನ್ನು ನಿರ್ಲಕ್ಷಿಸಬಹುದು.

ಇಂತಹ ಸಂಗಾತಿಯು ಸಾಮಾನ್ಯವಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ಕೇವಲ ವೈಯಕ್ತಿಕ ಅಗತ್ಯಗಳಿಗೆ ಆದ್ಯತೆ ನೀಡುತ್ತಾರೆ. ಸಾಕಷ್ಟು ಮಂದಿ ಜತೆಗೆ ಬೆರೆಯುವುದನ್ನು ಕಲಿಯಿರಿ, ಭಾವನೆಗಳಿಗೆ ಬೆಲೆ ಕೊಡಿ ಆಗ ನಿಮ್ಮ ಮಧ್ಯೆ ಯಾವ ಕಲಹವೂ ಇರುವುದಿಲ್ಲ.

ಭಾವನೆ ಎಂಬುದು ಮನುಷ್ಯ ಜೀವನದ ಸುಂದರ ಅಂಶಗಳಲ್ಲಿ ಒಂದು ಎಂದು ಹೇಳಬಹುದು, ಅತಿಯಾದರೆ ಅಮೃತವೂ ವಿಷಯ ಎಂಬಂತೆ ನಮ್ಮ ಆಲೋಚನೆಗಳು ನಿಯಂತ್ರಣ ತಪ್ಪಿದರೆ ಹೇಗೆ ಮರುಳು ಎನಿಸಿಕೊಳ್ಳುತ್ತದೆಯೋ ಹಾಗೆಯೇ ಭಾವನೆಗಳು ಕೂಡ. ಸಮಸ್ಯೆ ಇರುವುದು ಭಾವನೆಗಳಲ್ಲಲ್ಲ.

ಮತ್ತಷ್ಟು ಓದಿ: ಒತ್ತಡ ಮತ್ತು ಆತಂಕವನ್ನು ನಿವಾರಿಸುವ ಭ್ರಮರಿ ಪ್ರಾಣಾಯಾಮದ ಬಗ್ಗೆ ಇಲ್ಲಿದೆ ಮಾಹಿತಿ

ವಿಷಾದ, ನೋವು, ಬೇಸರದ ಭಾವನೆಗಳಿರುವ ಕಾರಣದಿಂದಲೇ ನಮಗೆ ಅವು ಸಮಸ್ಯೆಗಳಂತೆ ಕಾಣುತ್ತದೆ. ಸಂತೋಷವಾಗಿದ್ದರೆ ಖುಷಿ, ಖುಷಿಯಾಗಿದ್ದರೆ ಯಾರಿಗಾದರೂ ತೊಂದರೆ ಅನಿಸುವುದಿಲ್ಲ, ಸಂತೃಪ್ತಿಯ ಭಾವ, ಸಹಾನುಭೂಮಿ ಇದ್ಯಾವುದೂ ನಮಗೆ ಕಷ್ಟವನ್ನು ಕೊಡುವುದಿಲ್ಲ.

ಭಾವನೆಗಳೇ ಬೇಡವೆಂದರೆ ಜೀವನವು ಶೂನ್ಯ ಎನಿಸುತ್ತದೆ, ಭಾವನೆಗಳಿದ್ದರಷ್ಟೇ ಮನುಷ್ಯ ಜೀವನಕ್ಕೆ ಒಂದು ಅರ್ಥ, ಭಾವನೆಗಳು ಬದುಕಿನ ಅವಿಭಾಜ್ಯ ಅಂಗ, ಅವುಗಳನ್ನು ನಿಭಾಯಿಸುವುದು, ಆಳವಾಗಿ ಅರಿತುಕೊಳ್ಳುವುದನ್ನು ನೀವು ಪ್ರಯತ್ನಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು