AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಭಾವನಾತ್ಮಕ ಆರೋಗ್ಯಕ್ಕೆ ಬೇಕಾಗಿರುವ ವಿಷಯಗಳು ಇಲ್ಲಿದೆ

ನೀವು ತೀವ್ರ ಭಾವನಾತ್ಮಕ ಆಯಾಸ ಮತ್ತು ಆಸಕ್ತಿಯ ನಷ್ಟವನ್ನು ಸಹ ಅನುಭವಿಸುತ್ತಿರುವ ಅಂತಹ ಸಂದರ್ಭಗಳಲ್ಲಿ , ನೀವು ವಿರಾಮವನ್ನು ತೆಗೆದುಕೊಳ್ಳಬೇಕು ಮತ್ತು ನಿಮಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಭಾವಿಸುವ ವಿಷಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಪರಿಹರಿಸಬೇಕು.

Relationship: ಭಾವನಾತ್ಮಕ ಆರೋಗ್ಯಕ್ಕೆ ಬೇಕಾಗಿರುವ ವಿಷಯಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 08, 2022 | 6:49 PM

Share

ನೀವು ಕೆಲಸದ ಒತ್ತಡದಿಂದ ಭಾವನಾತ್ಮಕ ಆರೋಗ್ಯ, ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹೆಚ್ಚು ಒತ್ತಡಗಳು ಉಂಟಾಗಬಹುದು. ಕೆಲವೊಂದು ಬಾರಿ ನೀವು ಭಾವನಾತ್ಮಕವಾಗಿ ದುರ್ಬಲರಾಗಿದ್ದರೆ ವಿಷಯಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ನೀವು ತೀವ್ರ ಭಾವನಾತ್ಮಕ ಆಯಾಸ ಮತ್ತು ಆಸಕ್ತಿಯ ನಷ್ಟವನ್ನು ಸಹ ಅನುಭವಿಸುತ್ತಿರುವ ಅಂತಹ ಸಂದರ್ಭಗಳಲ್ಲಿ , ನೀವು ವಿರಾಮವನ್ನು ತೆಗೆದುಕೊಳ್ಳಬೇಕು ಮತ್ತು ನಿಮಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಭಾವಿಸುವ ವಿಷಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಪರಿಹರಿಸಬೇಕು. ತಜ್ಞರು ಮನುಷ್ಯನ ಭಾವನಾತ್ಮಕ ಆರೋಗ್ಯವನ್ನು ಅಭಿವೃದ್ಧಿಪಡಿಸಲು ನಾವು ಮಾಡಬೇಕಾದ ವಿಷಯಗಳನ್ನು ತಿಳಿಸಿದ್ದಾರೆ.

ವಿರಾಮಗಳು: ನಿಮ್ಮ ದಿನವನ್ನು ಉತ್ತಮವಾಗಿಡಲು ವಿರಾಮಗಳು ಬಹಳ ಮುಖ್ಯ. ಕೆಲವೊಂದು ಒತ್ತಡದ ವಿಚಾರಗಳು ನಿಮಗೆ ಹೆಚ್ಚು ಆಯಾಸವನ್ನುಂಟು ಮಾಡುತ್ತದೆ ಅಂತಹ ಸಂದರ್ಭಗಳಲ್ಲಿ, ನಾವು ಅಂತಹ ಒತ್ತಡದ ವೇಳಾಪಟ್ಟಿಯಿಂದ ವಿರಾಮಗಳನ್ನು ತೆಗೆದುಕೊಳ್ಳಬೇಕು.

ಹೊರಹೋಗಿ : ನಿಮ್ಮವರ ಜೊತೆಗೆ ಒಂದಿಷ್ಟು ಕಾಲವನ್ನು ಕಳೆಯಿರಿ, ಆಗಾಗ ನಿಮ್ಮ ಸಂಗಾತಿ ಅಥವಾ ಮನೆಯವರ ಜೊತೆಗೆ ಹೊರಗಡೆ ಹೋಗಿ. ಅಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ಸುಖ-ದುಃಖಗಳನ್ನು ಹಂಚಿಕೊಳ್ಳಿ. ಆಗಾ ನಿಮಗೂ ಮನಸ್ಸಿನಲ್ಲಿರುವ ದುಃಖ ಅಥವಾ ಖುಷಿಗಳನ್ನು ಇತರ ಜೊತೆಗೆ ಹೇಳಿಕೊಂಡಂತೆ ಆಗುತ್ತದೆ.

ಇದನ್ನೂ ಓದಿ
Image
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Image
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Image
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Image
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?

ಪ್ರಕೃತಿ : ಪ್ರಕೃತಿ ಗುಣಪಡಿಸಲು ಸಾಧ್ಯವಾಗದ ಯಾವುದೂ ಇಲ್ಲ. ಪ್ರಕೃತಿಯ ನಡುವೆ ಸಮಯ ಕಳೆಯಿರಿ ಅಲ್ಲಿ ಕೆಲವೊಂದು ವಿಚಾರಗಳು ನಿಮಗೆ ಅರ್ಥವಾಗುವುದು, ಮನಸ್ಸಿಗೆ ಶಾಂತಿಯನ್ನು ಉಂಟು ಮಾಡಬಹುದು, ಕೆಲವೊಂದು ವಿಷಯಗಳಿಗೆ ಒಬ್ಬಂಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇರುತ್ತದೆ.

ಮೌಲ್ಯಯುತ ಯೋಚನೆ : ನಿಮ್ಮ ಜೀವನದಲ್ಲಿ ಮೌಲ್ಯಯುತವಾದ ವಿಚಾರಗಳನ್ನು ಯೋಚನೆ ಮಾಡಿ. ಜೀವನದಲ್ಲಿ ಎಲ್ಲವನ್ನು ಸಕರತ್ಮಾಕವಾಗಿ ಯೋಚನೆ ಮಾಡಿ, ಇದು ನಿಮ್ಮ ಕಠಿಣ ಪರಿಶ್ರಮ, ನಿರ್ಣಯ ಮತ್ತು ಸಮರ್ಪಣೆಯನ್ನು ವ್ಯಾಖ್ಯಾನಿಸುವ ಕ್ಷಣಗಳಾಗಿವೆ.

ಸೃಜನಶೀಲತೆ : ನಿಮ್ಮಲ್ಲಿರುವ ಮಗು ಮನಸ್ಸಿಗೆ ಕೆಲವೊಂದು ವಿಚಾರಗಳು ಜೀವಂತವಾಗಿರಿಸಿಕೊಳ್ಳಲು ಬಯಸುತ್ತಿರ. ನಿಮ್ಮ ಸೃಜನಶೀಲತೆಯನ್ನು ಯಾವ ಕಾರಣಕ್ಕೂ ಎಲ್ಲಿಯೂ ಬಿಟ್ಟುಕೊಡಬೇಡಿ. ನಗು : ಕೆಲವೊಮ್ಮೆ ನೀವು ಪ್ರೀತಿಸುವವರೊಂದಿಗೆ ಒಳ್ಳೆಯ ನಗು ಭಾವನಾತ್ಮಕ ಆರೋಗ್ಯವನ್ನು ಮರಳಿ ಆಕಾರಕ್ಕೆ ತರಲು ಸಹಾಯ ಮಾಡುತ್ತದೆ. ನಿಮ್ಮ ನಗುವಿನಿಂದ ಅನೇಕರನ್ನು ಸಂತೋಷವಾಗಿರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ