AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?

ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿಯುವುದಂದರೆ ಇಷ್ಟ, ಇನ್ನೂ ಕೆಲವರು ಚಹಾವನ್ನು ತಣಿಸಿ, ತಣ್ಣಗಾದ ಮೇಲೆ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಬಿಸಿ ಒಂದೇ ಹಾಗಾದರೆ ಅವರ ನಾಲಿಗೆಯಲ್ಲಿ ಏನಾದರೂ ವ್ಯತ್ಯಾಸವಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ.

ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?
ಚಹಾ
ನಯನಾ ರಾಜೀವ್
|

Updated on: Feb 17, 2023 | 8:00 AM

Share

ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿಯುವುದಂದರೆ ಇಷ್ಟ, ಇನ್ನೂ ಕೆಲವರು ಚಹಾವನ್ನು ತಣಿಸಿ, ತಣ್ಣಗಾದ ಮೇಲೆ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಬಿಸಿ ಒಂದೇ ಹಾಗಾದರೆ ಅವರ ನಾಲಿಗೆಯಲ್ಲಿ ಏನಾದರೂ ವ್ಯತ್ಯಾಸವಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ. ಚಹಾ ಕುಡಿಯುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಕೆಲವು ಮಂದಿ ತುಂಬಾ ಬಿಸಿಯಾದ ಚಹಾವನ್ನು ಕುಡಿಯುತ್ತಾರೆ, ಅವರ ನಾಲಿಗೆ ಸುಡುವುದಿಲ್ಲ. ಇದರ ಹಿಂದೆ ತರ್ಕವಿದೆ. ವಾಸ್ತವವಾಗಿ, ಪ್ರತಿ ಸಿಪ್ ತೆಗೆದುಕೊಳ್ಳುವ ಮೊದಲು, ಕಾಫಿಯ ಮೇಲ್ಮೈಯಲ್ಲಿ 8-10 ಸೆಕೆಂಡುಗಳ ಉಫ್​ ಎಂದು ಊದಬೇಕು, ಅಷ್ಟೇ ವೇಗವಾಗಿ ಚಹಾವನ್ನು ಹೀರಬಹುದು, ಚಹಾ ಬಾಯಿಯೊಳಗೆ ಹೋದ ತಕ್ಷಣ ಸಾಕಷ್ಟು ತಂಪಾಗುತ್ತದೆ. ಈ ಕಾರಣದಿಂದಾಗಿ, ನಾಲಿಗೆ ಮತ್ತು ಬಾಯಿಯ ಇತರ ಭಾಗಗಳು ಸುಡುವುದಿಲ್ಲ.

ಕೆಲವರ ನಾಲಿಗೆ ಸುಡುವುದೇಕೆ? ನಾಲಿಗೆಯ ಅಂಗಾಂಶಗಳು ಮೃದುವಾಗಿರುತ್ತವೆ, ಬಾಯಿಯ ಚರ್ಮವು ತುಂಬಾ ಗಟ್ಟಿಯಾಗಿರುವುದಿಲ್ಲ. ಬಿಸಿಬಿಸಿ ಚಹಾವನ್ನು ಕುಡಿಯುವಾಗ, ಅದಕ್ಕೆ ಗಾಳಿ ಊದಿ ತಣಿಸುವುದನ್ನು ಮರೆಯುತ್ತಾರೆ. ಬಿಸಿಯಾದ ಚಹಾವು ಬಾಯಿಗೆ ಹೋಗುತ್ತದೆ ಮತ್ತು ಈ ಬಿಸಿ ಚಹಾವು ಬಾಯಿಯನ್ನು ಸುಡುತ್ತದೆ.

ಮತ್ತಷ್ಟು ಓದಿ:Tea Side Effects: ನೀವು ಚಹಾ ಪ್ರಿಯರೇ?; ಸಂಜೆ ಟೀ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ

ರಕ್ಷಣೆಗಾಗಿ ಏನು ಮಾಡಬೇಕು ಬಿಸಿ ಚಹಾದಿಂದ ನಾಲಿಗೆ ಅಥವಾ ಬಾಯಿಯ ಇತರ ಭಾಗವನ್ನು ಸುಟ್ಟುಹೋದರೆ, ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹ ಪರಿಹಾರವನ್ನು ಕಾಣಬಹುದು.

ಉದಾಹರಣೆಗೆ, ಯಾವುದೇ ಐಸ್ ಕ್ರೀಮ್ ಅಥವಾ ಐಸ್ ಕ್ಯೂಬ್ ಅನ್ನು ತಕ್ಷಣವೇ ಬಾಯಿಯಲ್ಲಿ ಬಳಸಬಹುದು., ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಮತ್ತು ಸೋಂಕು ನಿರೋಧಕಗಳಲ್ಲಿ ಸಮೃದ್ಧವಾಗಿದೆ. 12 ತಿಂಗಳೊಳಗಿನ ಮಕ್ಕಳು ಜೇನುತುಪ್ಪವನ್ನು ನೀಡುವುದನ್ನು ತಪ್ಪಿಸಬೇಕು, ಇದು ಅಪಾಯಕಾರಿಯಾಗಬಹುದು.  ಸುಟ್ಟಗಾಯಗಳನ್ನು ತಡೆಯಲು ಸಕ್ಕರೆಯನ್ನು ಸಹ ಬಳಸಬಹುದು. ಸಕ್ಕರೆ ಕರಗಿದಂತೆ, ನೋವು ಕೊನೆಗೊಳ್ಳಲು ಪ್ರಾರಂಭವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?