AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?

ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿಯುವುದಂದರೆ ಇಷ್ಟ, ಇನ್ನೂ ಕೆಲವರು ಚಹಾವನ್ನು ತಣಿಸಿ, ತಣ್ಣಗಾದ ಮೇಲೆ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಬಿಸಿ ಒಂದೇ ಹಾಗಾದರೆ ಅವರ ನಾಲಿಗೆಯಲ್ಲಿ ಏನಾದರೂ ವ್ಯತ್ಯಾಸವಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ.

ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?
ಚಹಾ
ನಯನಾ ರಾಜೀವ್
|

Updated on: Feb 17, 2023 | 8:00 AM

Share

ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿಯುವುದಂದರೆ ಇಷ್ಟ, ಇನ್ನೂ ಕೆಲವರು ಚಹಾವನ್ನು ತಣಿಸಿ, ತಣ್ಣಗಾದ ಮೇಲೆ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಬಿಸಿ ಒಂದೇ ಹಾಗಾದರೆ ಅವರ ನಾಲಿಗೆಯಲ್ಲಿ ಏನಾದರೂ ವ್ಯತ್ಯಾಸವಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ. ಚಹಾ ಕುಡಿಯುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಕೆಲವು ಮಂದಿ ತುಂಬಾ ಬಿಸಿಯಾದ ಚಹಾವನ್ನು ಕುಡಿಯುತ್ತಾರೆ, ಅವರ ನಾಲಿಗೆ ಸುಡುವುದಿಲ್ಲ. ಇದರ ಹಿಂದೆ ತರ್ಕವಿದೆ. ವಾಸ್ತವವಾಗಿ, ಪ್ರತಿ ಸಿಪ್ ತೆಗೆದುಕೊಳ್ಳುವ ಮೊದಲು, ಕಾಫಿಯ ಮೇಲ್ಮೈಯಲ್ಲಿ 8-10 ಸೆಕೆಂಡುಗಳ ಉಫ್​ ಎಂದು ಊದಬೇಕು, ಅಷ್ಟೇ ವೇಗವಾಗಿ ಚಹಾವನ್ನು ಹೀರಬಹುದು, ಚಹಾ ಬಾಯಿಯೊಳಗೆ ಹೋದ ತಕ್ಷಣ ಸಾಕಷ್ಟು ತಂಪಾಗುತ್ತದೆ. ಈ ಕಾರಣದಿಂದಾಗಿ, ನಾಲಿಗೆ ಮತ್ತು ಬಾಯಿಯ ಇತರ ಭಾಗಗಳು ಸುಡುವುದಿಲ್ಲ.

ಕೆಲವರ ನಾಲಿಗೆ ಸುಡುವುದೇಕೆ? ನಾಲಿಗೆಯ ಅಂಗಾಂಶಗಳು ಮೃದುವಾಗಿರುತ್ತವೆ, ಬಾಯಿಯ ಚರ್ಮವು ತುಂಬಾ ಗಟ್ಟಿಯಾಗಿರುವುದಿಲ್ಲ. ಬಿಸಿಬಿಸಿ ಚಹಾವನ್ನು ಕುಡಿಯುವಾಗ, ಅದಕ್ಕೆ ಗಾಳಿ ಊದಿ ತಣಿಸುವುದನ್ನು ಮರೆಯುತ್ತಾರೆ. ಬಿಸಿಯಾದ ಚಹಾವು ಬಾಯಿಗೆ ಹೋಗುತ್ತದೆ ಮತ್ತು ಈ ಬಿಸಿ ಚಹಾವು ಬಾಯಿಯನ್ನು ಸುಡುತ್ತದೆ.

ಮತ್ತಷ್ಟು ಓದಿ:Tea Side Effects: ನೀವು ಚಹಾ ಪ್ರಿಯರೇ?; ಸಂಜೆ ಟೀ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ

ರಕ್ಷಣೆಗಾಗಿ ಏನು ಮಾಡಬೇಕು ಬಿಸಿ ಚಹಾದಿಂದ ನಾಲಿಗೆ ಅಥವಾ ಬಾಯಿಯ ಇತರ ಭಾಗವನ್ನು ಸುಟ್ಟುಹೋದರೆ, ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹ ಪರಿಹಾರವನ್ನು ಕಾಣಬಹುದು.

ಉದಾಹರಣೆಗೆ, ಯಾವುದೇ ಐಸ್ ಕ್ರೀಮ್ ಅಥವಾ ಐಸ್ ಕ್ಯೂಬ್ ಅನ್ನು ತಕ್ಷಣವೇ ಬಾಯಿಯಲ್ಲಿ ಬಳಸಬಹುದು., ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಮತ್ತು ಸೋಂಕು ನಿರೋಧಕಗಳಲ್ಲಿ ಸಮೃದ್ಧವಾಗಿದೆ. 12 ತಿಂಗಳೊಳಗಿನ ಮಕ್ಕಳು ಜೇನುತುಪ್ಪವನ್ನು ನೀಡುವುದನ್ನು ತಪ್ಪಿಸಬೇಕು, ಇದು ಅಪಾಯಕಾರಿಯಾಗಬಹುದು.  ಸುಟ್ಟಗಾಯಗಳನ್ನು ತಡೆಯಲು ಸಕ್ಕರೆಯನ್ನು ಸಹ ಬಳಸಬಹುದು. ಸಕ್ಕರೆ ಕರಗಿದಂತೆ, ನೋವು ಕೊನೆಗೊಳ್ಳಲು ಪ್ರಾರಂಭವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ