AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ತೊಡುವ ಸ್ಟೈಲಿಶ್​ ಡ್ರೆಸ್​ಗಳು ಹೀಗಿರಲಿ; ಧರಿಸಿದ ನಿಮಗೂ ಹಿತವೆನಿಸಲಿ

ಬೇಸಿಗೆಯ ಬೆವರಿಗೆ ಮೈಗಂಟುವ ವಸ್ತ್ರದಿಂದ ಆದಷ್ಟು ದೂರವಿದ್ದು ಸಡಿಲವಾದ ಉಡುಪಿನ ಜತೆಗೆ ಸ್ಟೈಲಿಶ್​ ಆಗುವಂತಹ ಡ್ರೆಸ್​ ಬಳಸಿ.

ಬೇಸಿಗೆಯಲ್ಲಿ ತೊಡುವ ಸ್ಟೈಲಿಶ್​ ಡ್ರೆಸ್​ಗಳು ಹೀಗಿರಲಿ; ಧರಿಸಿದ ನಿಮಗೂ ಹಿತವೆನಿಸಲಿ
ಸಾಂದರ್ಭಿಕ ಚಿತ್ರ
shruti hegde
| Edited By: |

Updated on: Jun 12, 2021 | 9:48 AM

Share

ಬಿಸಿಲು ಎಂಬ ಪದ ಕೇಳಿದಾಕ್ಷಣವೇ ಮೈ ಸುಡುವಂತೆ ಭಾಸವಾಗುತ್ತದೆ. ಬೇಸಿಗೆಯಲ್ಲಂತೂ ಹೊರಬೀಳಲೂ ಸಾಧ್ಯವಿಲ್ಲ. ಹೀಗಿರುವಾಗ ಭಾರವಾದ ಉಡುಪು ಧರಿಸಲು ಸಾಧ್ಯವೇ ಇಲ್ಲ. ಬೇಸಿಗೆಯಲ್ಲಿ ಎಂತಹ ಬಟ್ಟೆ ಧರಿಸಿದರೆ ಹಿತವೆನಿಸುತ್ತದೆ. ಹುಡುಗಿಯರಂತೂ ನೋಡಲು ಸ್ಟೈಲಿಶ್​ ಆಗುವ ಬಟ್ಟೆಗಳನ್ನೇ ಹೆಚ್ಚು ಆರಿಸುವುದು ಸಾಮಾನ್ಯ. ಸುಡು ಬಿಸಿಲಿನ ಬೆವರಿನಲ್ಲೂ ಸುಂದರವಾಗಿ ಕಾಣುವ ಒಂದಷ್ಟು ಉಡುಗೆಯ ರಹಸ್ಯದ ಕುರಿತು ತಿಳಿಯೋಣ.

ಉಡುಪು ಅಂದಾಕ್ಷಣ ಒಂದಷ್ಟು ಆಲೋಚನೆಗಳು ಎದುರಾಗುತ್ತವೆ. ಧರಿಸುವ ಬಟ್ಟೆ ನಮಗೆ ಸರಿ ಹೊಂದಬೇಕು. ನೋಡಲು ಲುಕ್​​ ಅನಿಸಬೇಕು. ಬಿಸಿಲಿನಲ್ಲಿ ರಂಗು ರಂಗಿನ ಬಟ್ಟೆ ಧರಿಸಲು ಸಾಧ್ಯವೇ ಇಲ್ಲ. ಹಾಗಿದ್ದಾಗ ಯಾವ ತರಹದ ಬಟ್ಟೆ ಧರಿಸಬಹುದು ಎಂಬುದಕ್ಕೆ ಕೆಲವು ಸಿಂಪಲ್​ ಟಿಪ್ಸ್​​ಗಳು ಇಲ್ಲಿವೆ.

ಬೇಸಿಗೆಯಲ್ಲಿ ಟೀ-ಶರ್ಟ್​ಗಿಂತ ಉತ್ತಮ ಉಡುಪು ಇನ್ನೊಂದಿಲ್ಲ. ಧರಿಸಲು ಹಗುರವಾಗಿರುತ್ತದೆ. ಹಾಗೂ ಮೈಗೆ ಅಂಟಿಕೊಳ್ಳುವ ಬಟ್ಟೆಯಲ್ಲ. ಮೊದಲೆಲ್ಲಾ ಹುಡುಗರು ಮಾತ್ರ ಟೀಶರ್ಟ್​ಗಳನ್ನು ಧರಿಸುತ್ತಿದ್ದರು. ಆದರೆ ಈಗಿನ ದಿನಮಾನಗಳು ಹಾಗಿಲ್ಲ. ಹುಡುಗಿಯರೂ ಕೂಡಾ ಅಂತಹ ಬಟ್ಟೆಗಳನ್ನೂ ಧರಿಸುತ್ತಾರೆ. ಹಾಗಾಗಿ ಬೇಸಿಗೆಯಲ್ಲಿನ ಬೆವರಿಗೆ ಅಂಟಿಕೊಳ್ಳದ ಟೀ-ಶರ್ಟ್​ಗಳನ್ನು ಧರಿಸಿ.

ಹುಡುಗಿಯರು ಸ್ಕರ್ಟ್​ ಧರಿಸಬಹುದು. ಸ್ಕರ್ಟ್​ ಕೂಡಾ ಈಗಿನ ದಿನಗಳಲ್ಲಿ ಟ್ರೆಂಡ್​ ಆಗಿದೆ. ಅದೆಷ್ಟೋ ಹುಡುಗಿಯರಿಗೆ ಸ್ಕರ್ಟ್​ ಧರಿಸುವುದು ಇಷ್ಟವೂ ಕೂಡಾ. ಬೇಸಿಗೆಯಲ್ಲಿ ಹಗುರವಾದ ಸ್ಕರ್ಟ್​ ಧರಿಸುವುದು ಉತ್ತಮ. ಬೇಸಿಗೆಯಲ್ಲಿ ಸೆಕೆಯಿಂದ ದೂರವಿರಬಹುದು ಹಾಗೂ ಧರಿಸಲು ಹಗುರವಾದ ಉಡುಪು ಕೂಡಾ ಹೌದು.

ಸಡಿಲವಾದ ಉಡುಪಿನ ಜತೆಗೆ ಸ್ಲೀವ್​ಲೆಸ್​​ ಟಾಪ್​ಗಳು ಹೆಚ್ಚು ಟ್ರೆಂಡ್​ ಆಗಿಬಿಟ್ಟಿದೆ. ಹೆಚ್ಚು ಹತ್ತಿ ಬಟ್ಟೆಯ ಉಡುಪನ್ನು ಬಳಸಿ. ಧರಿಸಲು ಹಗುರವಾಗಿರುತ್ತದೆ ಹಾಗೂ ಉಡುಪು ಧರಿಸಿದಾಕ್ಷಣ ಹಿತವೆನಿಸುತ್ತದೆ. ಬೇಸಿಗೆಯ ಬೆವರಿಗೆ ಮೈಗಂಟುವ ವಸ್ತ್ರದಿಂದ ಆದಷ್ಟು ದೂರವಿದ್ದು ಸಡಿಲವಾದ ಉಡುಪಿನ ಜತೆಗೆ ಸ್ಟೈಲಿಶ್​ ಆಗುವಂತಹ ಡ್ರೆಸ್​ ಬಳಸಿ.

ಇದನ್ನೂ ಓದಿ:

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ