World Chocolate Day 2024: ವಿಶ್ವ ಚಾಕೊಲೇಟ್‌ ದಿನದಂದು ನಿಮ್ಮ ಗರ್ಲ್ ಫ್ರೆಂಡ್​​​​ಗೆ ಈ ರೀತಿ ಸ್ವೀಟ್ ಮೆಸೇಜ್ ಕಳುಹಿಸಿ

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಚಾಕೊಲೇಟ್ ಅಂದರೆ ತುಂಬಾನೇ ಇಷ್ಟ. ಈ ಚಾಕೊಲೇಟ್​​ನ ವಿಕಾಸದ ನೆನಪಿಗಾಗಿ ಪ್ರತಿ ವರ್ಷ ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ಸಿಹಿಯಾದ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿಯಾಗಿ ಸ್ವೀಟ್ ಮೆಸೇಜ್ ಕಳುಹಿಸುವ ಮೂಲಕ ಶುಭಾಶಯಗಳನ್ನು ಕೋರಬಹುದು.

World Chocolate Day 2024: ವಿಶ್ವ ಚಾಕೊಲೇಟ್‌ ದಿನದಂದು ನಿಮ್ಮ ಗರ್ಲ್ ಫ್ರೆಂಡ್​​​​ಗೆ ಈ ರೀತಿ ಸ್ವೀಟ್ ಮೆಸೇಜ್ ಕಳುಹಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 05, 2024 | 4:00 PM

ಚಾಕೊಲೇಟ್ ಇಷ್ಟ ಪಡದವರು ಯಾರು ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಬಹಳ ಇಷ್ಟ ಪಟ್ಟೆ ಸವಿಯುತ್ತಾರೆ. ಬಾಯಿಯನ್ನು ಸಿಹಿಯಾಗಿಸುವ ಈ ಚಾಕೊಲೇಟ್, ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದಂತೆ. ಅದಲ್ಲದೇ, ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರಿಗೆ ವಿಶೇಷ ಸಂದರ್ಭದಲ್ಲಿ ಚಾಕೋಲೇಟನ್ನು ಉಡುಗೊರೆಯಾಗಿ ನೀಡುವುದಿದೆ. ಜಾಗತಿಕ ಮಟ್ಟದಲ್ಲಿ 2009 ರ ಜುಲೈ 7 ರಂದು ಮೊದಲ ಬಾರಿಗೆ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 7ರಂದು ಪ್ರಪಂಚದಾದ್ಯಂತ ಚಾಕೊಲೇಟ್ ಪ್ರೇಮಿಗಳು ಈ ದಿನವನ್ನು ಆಚರಿಸುತ್ತಾ ಬರುತ್ತಿದ್ದಾರೆ.

ವಿಶ್ವ ಚಾಕೋಲೇಟ್ ದಿನದಂದು ಶುಭಾಶಯ ಕೋರಲು ಸಂದೇಶಗಳಿವು

  1. ಜೀವನವು ಚಾಕೊಲೇಟ್ ಇದ್ದಂತೆ. ಚಾಕೊಲೇಟ್ ತಿನ್ನುತ್ತಾ ಹೇಗೆ ಖುಷಿ ಪಡುತ್ತೇವೋ, ಜೀವನದ ಪ್ರತಿಕ್ಷಣವನ್ನು ಖುಷಿಯಿಂದ ಆನಂದಿಸಿ. ಹ್ಯಾಪಿ ಚಾಕೊಲೇಟ್ ಡೇ.
  2. ಚಾಕೊಲೇಟ್ ಇಲ್ಲದೆ ಚಾಕೊಲೇಟ್ ದಿನದ ಆಚರಣೆ ಹೇಗೆ ಅಪೂರ್ಣವಾಗುತ್ತದೆಯೋ ಹಾಗೆಯೇ, ನಿಜವಾದ ಪ್ರೀತಿ, ಸ್ನೇಹವಿಲ್ಲದೇ ಹೋದರೆ ನನ್ನ ಜೀವನವು ಅಪೂರ್ಣ. ಹ್ಯಾಪಿ ಚಾಕೊಲೇಟ್ ಡೇ.
  3. ನಿಮಗಾಗಿ ಚಾಕೊಲೇಟ್ ಖರೀದಿಸಲು ಅಂಗಡಿಗೆ ಭೇಟಿ ನೀಡಿದೆ, ಆಗ ನನಗನಿಸಿದ್ದು ಇಷ್ಟೇ ನಿಮ್ಮ ನಗುವಿನಷ್ಟು ಸಿಹಿಯಾದ ಚಾಕೊಲೇಟ್ ಎಲ್ಲಿಯೂ ಸಿಗುವುದಿಲ್ಲವೆಂದು, ಚಾಕೊಲೇಟ್ ದಿನದ ಶುಭಾಶಯಗಳು.
  4. ನನ್ನ ಜೀವನದ ಪ್ರತಿ ಕ್ಷಣವನ್ನು ನೀವು ಚಾಕೊಲೇಟ್ ನಂತೆಯೇ ಮಾರ್ಧುಯ ಹಾಗೂ ಪ್ರೀತಿಯನ್ನು ತುಂಬುತ್ತಿದ್ದೀರಿ ನಿಮಗೂ ನಿಮ್ಮ ಕುಟುಂಬಕ್ಕೂ ಚಾಕೊಲೇಟ್ ದಿನದ ಶುಭಾಶಯಗಳು.
  5. ನಿಮ್ಮ ಜೀವನದ ಪ್ರತಿ ಕ್ಷಣವು ಚಾಕೋಲೇಟ್ ನಂತೆಯೇ ಸಿಹಿಯಾಗಿರಿ, ಜೀವನದ ಕಷ್ಟಗಳು ದೂರವಾಗಿ ಸಿಹಿಯೇ ತುಂಬಿರಲಿ ಎಂದು ಆಶಿಸುತ್ತೇನೆ. ವಿಶ್ವ ಚಾಕೊಲೇಟ್ ದಿನದ ಶುಭಾಶಯಗಳು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು