AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​

ವಿಡಿಯೋ ನೋಡಲು ಪ್ರಾರಂಭಿಸಿದಾಗ ಬೆಕ್ಕಿಗೇನು, ನಿಮಗೂ ಗೊತ್ತಾಗುವುದಿಲ್ಲ ಆ ಹಕ್ಕಿ ಸತ್ತಿಲ್ಲ ಎಂದು. ಅಷ್ಟು ಚೆನ್ನಾಗಿ ಅದು ನಾಟಕವಾಡಿದ್ದು ವಿಡಿಯೋದಲ್ಲಿ ಕಾಣುತ್ತದೆ. ನೆಟ್ಟಿಗರಂತೂ ಬೆಕ್ಕನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ.

Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​
ಬೆಕ್ಕು ಮತ್ತು ಹಕ್ಕಿ
Lakshmi Hegde
|

Updated on: Apr 01, 2021 | 8:01 PM

Share

ಇಂದು ಏಪ್ರಿಲ್​ 1.. ಮೂರ್ಖರ ದಿನ. ಇಷ್ಟೊತ್ತಿಗೆ ನೀವು ಯಾರನ್ನಾದರೂ ಮೂರ್ಖರನ್ನಾಗಿ ಮಾಡಿರುತ್ತೀರಿ, ಹಾಗೇ ಯಾರಾದರೂ ನಿಮ್ಮನ್ನು ಫೂಲ್​ ಮಾಡಿರಲೂಬಹುದು. ಆದರೆ ಇಲ್ಲೊಂದು ಹಕ್ಕಿ, ಬೆಕ್ಕಿಗೆ ಅದ್ಭುತವಾಗಿ ಏಪ್ರಿಲ್​ ಫೂಲ್ ಮಾಡಿದೆ. ಈ ವಿಡಿಯೋ ನೋಡಿದರೆ ನೀವು ನಿಜಕ್ಕೂ ಹೊಟ್ಟೆ ನೋವು ಬರುವಷ್ಟು ನಗುತ್ತೀರಿ.

ವಿಡಿಯೋ ಹಳೇಯದ್ದು. ಯಾವಾಗ, ಎಲ್ಲಿ ಚಿತ್ರೀಕರಿಸಿದ್ದು ಗೊತ್ತಿಲ್ಲ. ಆದರೆ ಇಂದು ಐಎಫ್​ಎಸ್​ ಅಧಿಕಾರಿ ಸುಶಾಂತಾ ನಂದ್​ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಇಂದಿನ ಏಪ್ರಿಲ್​ ಫೂಲ್ ದಿನಕ್ಕೆ ಕರೆಕ್ಟ್​ ಆಗಿ ಹೊಂದಿಕೊಳ್ಳುತ್ತದೆ. ಒಂದು ಬೆಕ್ಕು ನೆಲದ ಮೇಲೆ ಮಲಗಿರುತ್ತದೆ. ಹಾಗೇ, ಹಕ್ಕಿಯೊಂದಿಗೆ ಆಟವಾಡುತ್ತಿರುತ್ತದೆ. ಆ ಹಕ್ಕಿ ಕೂಡ ಉಲ್ಟಾ ಆಗಿ ಬಿದ್ದಿದ್ದು, ಥೇಟ್​ ಸತ್ತಂತೆಯೇ ಗೋಚರಿಸುತ್ತದೆ. ಆದರೆ ಒಂದೇ ಕ್ಷಣ.. ಆ ಹಕ್ಕಿ ಪುರ್ರನೆ ಹಾರಿ ಹೋಗುತ್ತದೆ. ಬೆಕ್ಕೂ ಕೂಡ ಶಾಕ್ ಆಗುತ್ತದೆ. ಅದನ್ನು ಹಿಡಿಯಲು ಪ್ರಯತ್ನಿಸಿ, ಆಗದೆ ಸುಮ್ಮನೆ ಮಲಗುತ್ತದೆ.

ವಿಡಿಯೋ ನೋಡಲು ಪ್ರಾರಂಭಿಸಿದಾಗ ಬೆಕ್ಕಿಗೇನು, ನಿಮಗೂ ಗೊತ್ತಾಗುವುದಿಲ್ಲ ಆ ಹಕ್ಕಿ ಸತ್ತಿಲ್ಲ ಎಂದು. ಅಷ್ಟು ಚೆನ್ನಾಗಿ ಅದು ನಾಟಕವಾಡಿದ್ದು ವಿಡಿಯೋದಲ್ಲಿ ಕಾಣುತ್ತದೆ. ನೆಟ್ಟಿಗರಂತೂ ಬೆಕ್ಕನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ. ಹಾರುತ್ತಿರುವ ಹಕ್ಕಿಯನ್ನು ಹಿಡಿಯಲು ಯತ್ನಿಸಿದರೂ ಬೆಕ್ಕು ವಿಫಲವಾಗುವುದನ್ನು ನೋಡಿದ ಜನರು, ಹಕ್ಕಿ ಬೆಕ್ಕನ್ನು ಹೀಗೆ ಏಪ್ರಿಲ್ ಫೂಲ್ ಮಾಡುವುದಾ ಎಂದು ನಗುತ್ತ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಖುಷಿ ಯಾರಿಗೆ ಬೇಡ? ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸಿಗರೇಟ್ ಜಾಗೃತಿ​ ಜಾಹೀರಾತಿನ ಬಾಲನಟಿ

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು

Follow Us
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!