AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

95,000 ಕೋಟಿ ರೂ ಆಕ್ರಮ ವರ್ಗಾವಣೆ ಮಾಡಿದ್ದ ಹವಾಲಾ ಆಪರೇಟರ್​ ಅರೆಸ್ಟ್

ದೆಹಲಿ:95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ ಕುಖ್ಯಾತ ಹವಾಲ ಆಪರೇಟರ್ ನರೇಶ್​ ಜೈನ್​ನನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿ ನರೇಶ್​ ಜೈನ್, 600 ಬ್ಯಾಂಕ್ ಖಾತೆ ಬಳಸಿ ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ. ಜೊತೆಗೆ 11,500 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದರಿಂದಾಗಿ ಆರೋಪಿ ನರೇಶ್​ ಜೈನ್​ ಮೇಲೆ ಆಮೆರಿಕಾ, ಬ್ರಿಟನ್ ಅಧಿಕಾರಿಗಳು ಕಣ್ಣಿಟ್ಟಿದ್ದರು‌. ಇಂದು ನರೇಶ್​ ಜೈನ್​ನನ್ನು […]

95,000 ಕೋಟಿ ರೂ ಆಕ್ರಮ ವರ್ಗಾವಣೆ ಮಾಡಿದ್ದ ಹವಾಲಾ ಆಪರೇಟರ್​ ಅರೆಸ್ಟ್
ಶೇ 16,000ದಷ್ಟು ಏರಿಕೆ
ಸಾಧು ಶ್ರೀನಾಥ್​
|

Updated on:Sep 02, 2020 | 1:44 PM

Share

ದೆಹಲಿ:95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ ಕುಖ್ಯಾತ ಹವಾಲ ಆಪರೇಟರ್ ನರೇಶ್​ ಜೈನ್​ನನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಬಂಧಿತ ಆರೋಪಿ ನರೇಶ್​ ಜೈನ್, 600 ಬ್ಯಾಂಕ್ ಖಾತೆ ಬಳಸಿ ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ. ಜೊತೆಗೆ 11,500 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದರಿಂದಾಗಿ ಆರೋಪಿ ನರೇಶ್​ ಜೈನ್​ ಮೇಲೆ ಆಮೆರಿಕಾ, ಬ್ರಿಟನ್ ಅಧಿಕಾರಿಗಳು ಕಣ್ಣಿಟ್ಟಿದ್ದರು‌.

ಇಂದು ನರೇಶ್​ ಜೈನ್​ನನ್ನು ಬಂಧಿಸಿರುವ ಇ.ಡಿ. ಅಧಿಕಾರಿಗಳು, ಇಂದು ಸಂಜೆ ವೇಳೆಗೆ ದೆಹಲಿಯ ರೋಹಿಣಿ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

Published On - 1:43 pm, Wed, 2 September 20

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ