AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೆಕ್ಕೆಜೋಳದ ಕಾಳು ಬಿಡಿಸಲು ಈ ರೈತರು ಮಾಡಿದ ಐಡಿಯಾ ನೋಡಿ

ದೆಹಲಿ: ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಎಂಬ ಘೋಷವಾಕ್ಯ ದೇಶಾದ್ಯಂತ ಹಬ್ಬಿದೆ. ರೈತಾಪಿ ವರ್ಗದಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದ್ದಾರೆ. ಅಂದ ಹಾಗೆ, ಆತ್ಮನಿರ್ಭರರಾಗಲು ನೀವು ಹೊಸದಾದ ಆವಿಷ್ಕಾರ, ಮಹತ್ತರವಾದ ಅನ್ವೇಷಣೆ ಅಥವಾ ಸುದೀರ್ಘ ಸಂಶೋಧನೆ ನಡೆಸುವ ಅಗತ್ಯವಿಲ್ಲ. ಇರುವುದರಲ್ಲೇ ಏನಾದರೂ ವಿಭಿನ್ನವಾಗಿ ಸಾಧಿಸುವುದು ಸಹ ಆತ್ಮನಿರ್ಭರತೆಗೆ ಪುಷ್ಟಿ ನೀಡುತ್ತದೆ. ಅಂತೆಯೇ, ಈ ರೈತರು ತಾವು ಬೆಳೆಸಿದ ಮೆಕ್ಕೆಜೋಳದ ಕಾಳುಗಳನ್ನ ತಮ್ಮ ಕೈಯಿಂದ ಒಂದೊಂದೇ ಬಿಡಿಸುವ ಬದಲು ಈ ವಿನೂತನ ಐಡಿಯಾಗೆ […]

Video: ಮೆಕ್ಕೆಜೋಳದ ಕಾಳು ಬಿಡಿಸಲು ಈ ರೈತರು ಮಾಡಿದ ಐಡಿಯಾ ನೋಡಿ
KUSHAL V
| Edited By: |

Updated on:Sep 02, 2020 | 7:39 AM

Share

ದೆಹಲಿ: ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಎಂಬ ಘೋಷವಾಕ್ಯ ದೇಶಾದ್ಯಂತ ಹಬ್ಬಿದೆ. ರೈತಾಪಿ ವರ್ಗದಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದ್ದಾರೆ.

ಅಂದ ಹಾಗೆ, ಆತ್ಮನಿರ್ಭರರಾಗಲು ನೀವು ಹೊಸದಾದ ಆವಿಷ್ಕಾರ, ಮಹತ್ತರವಾದ ಅನ್ವೇಷಣೆ ಅಥವಾ ಸುದೀರ್ಘ ಸಂಶೋಧನೆ ನಡೆಸುವ ಅಗತ್ಯವಿಲ್ಲ. ಇರುವುದರಲ್ಲೇ ಏನಾದರೂ ವಿಭಿನ್ನವಾಗಿ ಸಾಧಿಸುವುದು ಸಹ ಆತ್ಮನಿರ್ಭರತೆಗೆ ಪುಷ್ಟಿ ನೀಡುತ್ತದೆ.

ಅಂತೆಯೇ, ಈ ರೈತರು ತಾವು ಬೆಳೆಸಿದ ಮೆಕ್ಕೆಜೋಳದ ಕಾಳುಗಳನ್ನ ತಮ್ಮ ಕೈಯಿಂದ ಒಂದೊಂದೇ ಬಿಡಿಸುವ ಬದಲು ಈ ವಿನೂತನ ಐಡಿಯಾಗೆ ಮುಂದಾಗಿದ್ದಾರೆ. ತಮ್ಮ ಬಳಿಯಿರುವ ಬೈಕ್​ನ ಹಿಂದಿನ ಚಕ್ರದ ಸಹಾಯದಿಂದ ಮೆಕ್ಕೆಜೋಳದ ಕಾಳುಗಳನ್ನ ಬಿಡಿಸುತ್ತಿದ್ದಾರೆ. ಇದರಿಂದ ಹತ್ತಾರು ಗಂಟೆಗಳ ಕಾಲಾವಧಿ ತೆಗೆದುಕೊಳ್ಳುತ್ತಿದ್ದ ಕಾರ್ಯ ಇದೀಗ ನಿಮಿಷಮಾತ್ರದಲ್ಲಿ ಖತಂ!

ಅಂದ ಹಾಗೆ, ಈ ವಿಡಿಯೋವನ್ನ ದೇಶದ ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾದ ಮುಖ್ಯಸ್ಥ ಆನಂದ್​ ಮಹಿಂದ್ರಾ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Published On - 7:26 pm, Tue, 1 September 20

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್