AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೆಕ್ಕೆಜೋಳದ ಕಾಳು ಬಿಡಿಸಲು ಈ ರೈತರು ಮಾಡಿದ ಐಡಿಯಾ ನೋಡಿ

ದೆಹಲಿ: ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಎಂಬ ಘೋಷವಾಕ್ಯ ದೇಶಾದ್ಯಂತ ಹಬ್ಬಿದೆ. ರೈತಾಪಿ ವರ್ಗದಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದ್ದಾರೆ. ಅಂದ ಹಾಗೆ, ಆತ್ಮನಿರ್ಭರರಾಗಲು ನೀವು ಹೊಸದಾದ ಆವಿಷ್ಕಾರ, ಮಹತ್ತರವಾದ ಅನ್ವೇಷಣೆ ಅಥವಾ ಸುದೀರ್ಘ ಸಂಶೋಧನೆ ನಡೆಸುವ ಅಗತ್ಯವಿಲ್ಲ. ಇರುವುದರಲ್ಲೇ ಏನಾದರೂ ವಿಭಿನ್ನವಾಗಿ ಸಾಧಿಸುವುದು ಸಹ ಆತ್ಮನಿರ್ಭರತೆಗೆ ಪುಷ್ಟಿ ನೀಡುತ್ತದೆ. ಅಂತೆಯೇ, ಈ ರೈತರು ತಾವು ಬೆಳೆಸಿದ ಮೆಕ್ಕೆಜೋಳದ ಕಾಳುಗಳನ್ನ ತಮ್ಮ ಕೈಯಿಂದ ಒಂದೊಂದೇ ಬಿಡಿಸುವ ಬದಲು ಈ ವಿನೂತನ ಐಡಿಯಾಗೆ […]

Video: ಮೆಕ್ಕೆಜೋಳದ ಕಾಳು ಬಿಡಿಸಲು ಈ ರೈತರು ಮಾಡಿದ ಐಡಿಯಾ ನೋಡಿ
KUSHAL V
| Edited By: ಸಾಧು ಶ್ರೀನಾಥ್​|

Updated on:Sep 02, 2020 | 7:39 AM

Share

ದೆಹಲಿ: ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಎಂಬ ಘೋಷವಾಕ್ಯ ದೇಶಾದ್ಯಂತ ಹಬ್ಬಿದೆ. ರೈತಾಪಿ ವರ್ಗದಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದ್ದಾರೆ.

ಅಂದ ಹಾಗೆ, ಆತ್ಮನಿರ್ಭರರಾಗಲು ನೀವು ಹೊಸದಾದ ಆವಿಷ್ಕಾರ, ಮಹತ್ತರವಾದ ಅನ್ವೇಷಣೆ ಅಥವಾ ಸುದೀರ್ಘ ಸಂಶೋಧನೆ ನಡೆಸುವ ಅಗತ್ಯವಿಲ್ಲ. ಇರುವುದರಲ್ಲೇ ಏನಾದರೂ ವಿಭಿನ್ನವಾಗಿ ಸಾಧಿಸುವುದು ಸಹ ಆತ್ಮನಿರ್ಭರತೆಗೆ ಪುಷ್ಟಿ ನೀಡುತ್ತದೆ.

ಅಂತೆಯೇ, ಈ ರೈತರು ತಾವು ಬೆಳೆಸಿದ ಮೆಕ್ಕೆಜೋಳದ ಕಾಳುಗಳನ್ನ ತಮ್ಮ ಕೈಯಿಂದ ಒಂದೊಂದೇ ಬಿಡಿಸುವ ಬದಲು ಈ ವಿನೂತನ ಐಡಿಯಾಗೆ ಮುಂದಾಗಿದ್ದಾರೆ. ತಮ್ಮ ಬಳಿಯಿರುವ ಬೈಕ್​ನ ಹಿಂದಿನ ಚಕ್ರದ ಸಹಾಯದಿಂದ ಮೆಕ್ಕೆಜೋಳದ ಕಾಳುಗಳನ್ನ ಬಿಡಿಸುತ್ತಿದ್ದಾರೆ. ಇದರಿಂದ ಹತ್ತಾರು ಗಂಟೆಗಳ ಕಾಲಾವಧಿ ತೆಗೆದುಕೊಳ್ಳುತ್ತಿದ್ದ ಕಾರ್ಯ ಇದೀಗ ನಿಮಿಷಮಾತ್ರದಲ್ಲಿ ಖತಂ!

ಅಂದ ಹಾಗೆ, ಈ ವಿಡಿಯೋವನ್ನ ದೇಶದ ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾದ ಮುಖ್ಯಸ್ಥ ಆನಂದ್​ ಮಹಿಂದ್ರಾ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Published On - 7:26 pm, Tue, 1 September 20

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ