Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ದಾಖಲೆ ಬರೆದ NTR ಸ್ಮರಣಾರ್ಥ ನಾಣ್ಯ.. ಆರ್​​ಬಿಐ ಇತಿಹಾಸದಲ್ಲಿ ಯಾವ ಎತ್ತರ ತಲುಪಿದೆ ಗೊತ್ತಾ?

ಈ ಹಿಂದೆ ಮುದ್ರಿತ ನಾಣ್ಯಗಳ ಪೈಕಿ ಕೇವಲ 12,000 ಮಾತ್ರ ಮಾರಾಟವಾಗಿತ್ತು. ಆ ದಾಖಲೆಯನ್ನು ಎನ್ ಟಿಆರ್ ನಾಣ್ಯ ಅಳಿಸಿ ಹಾಕಿದೆ ಎಂದಿದ್ದಾರೆ. ಮುದ್ರಣವಾದ ಎರಡು ತಿಂಗಳೊಳಗೆ ಸುಮಾರು 25,000 ನಾಣ್ಯಗಳು ಮಾರಾಟವಾಗಿವೆ. ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.

ಹೊಸ ದಾಖಲೆ ಬರೆದ NTR ಸ್ಮರಣಾರ್ಥ ನಾಣ್ಯ.. ಆರ್​​ಬಿಐ ಇತಿಹಾಸದಲ್ಲಿ ಯಾವ ಎತ್ತರ ತಲುಪಿದೆ ಗೊತ್ತಾ?
NTR Coin: ಹೊಸ ದಾಖಲೆ ಬರೆದ NTR ಸ್ಮರಣಾರ್ಥ ನಾಣ್ಯ..
Follow us
ಸಾಧು ಶ್ರೀನಾಥ್​
|

Updated on:Nov 20, 2023 | 1:52 PM

ಇತ್ತೀಚಿನ ದಿನಗಳಲ್ಲಿ ನಾಣ್ಯಗಳ ಮೇಲೆ ಖ್ಯಾತ ನಾಮರ (ಸೆಲೆಬ್ರಿಟಿಗಳ) ಭಾವಚಿತ್ರಗಳನ್ನು ಮುದ್ರಿಸುವುದು ಟ್ರೆಂಡಿಂಗ್ ಆಗಿದೆ. ಆರ್‌ಬಿಐ ಇಂತಹ ವಿಷಯಗಳನ್ನು ಸಾರ್ವಜನಿಕರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಮೊದಲು ಅವುಗಳಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಅವುಗಳನ್ನು ಗಣ್ಯರಿಗೆ ಉಡುಗೊರೆಯಾಗಿ ಅಥವಾ ಆರ್​​ಬಿಐ ಅಧಿಕೃತ ವೆಬ್​ ಸೈಟ್‌ ಮೂಲಕ ಮಾರಾಟಕ್ಕೆ ಇರಿಸಲಾಗುತ್ತಿದೆ. ಆದರೆ, ಇದುವರೆಗೆ ಮುದ್ರಿಸಲಾದ ಎಲ್ಲ ನಾಣ್ಯಗಳ ಪೈಕಿ ಎನ್ ಟಿಆರ್ ನಾಣ್ಯ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದು ಹೈದರಾಬಾದ್ ಮಿಂಟ್ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿಎನ್ ಆರ್ ನಾಯ್ಡು ಹೇಳಿದ್ದಾರೆ.

ಈ ಹಿಂದೆ ಮುದ್ರಿತ ನಾಣ್ಯಗಳ ಪೈಕಿ ಕೇವಲ 12,000 ಮಾತ್ರ ಮಾರಾಟವಾಗಿತ್ತು. ಆ ದಾಖಲೆಯನ್ನು ಎನ್ ಟಿಆರ್ ನಾಣ್ಯ ಅಳಿಸಿ ಹಾಕಿದೆ ಎಂದಿದ್ದಾರೆ. ಮುದ್ರಣವಾದ ಎರಡು ತಿಂಗಳೊಳಗೆ ಸುಮಾರು 25,000 ನಾಣ್ಯಗಳು ಮಾರಾಟವಾಗಿವೆ. ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.

ಹೈದರಾಬಾದ್ ಟಂಕಸಾಲೆಯಲ್ಲಿ ಎನ್ ಟಿಆರ್ ಅವರ ಸ್ಮರಣಾರ್ಥ ನಾಣ್ಯ ತಯಾರಿಸಿರುವುದು ಸಂತಸದ ಸಂಗತಿ ಎಂದು ಎನ್ ಟಿಆರ್ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಟಿ.ಡಿ. ಜನಾರ್ದನ್ ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ 200 ಖ್ಯಾತನಾಮರಿಗೆ ಸಂಬಂಧಿಸಿದ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ದಾಖಲೆ ಮಟ್ಟದಲ್ಲಿ ಮಾರಾಟವಾದ ಕೀರ್ತಿ ಎನ್ ಟಿಆರ್ ಸ್ಮರಣಾರ್ಥ ನಾಣ್ಯಕ್ಕೆ ಸಲ್ಲುತ್ತದೆ ಎಂದರು. ಅದು ಪ್ರಸ್ತುತ ಪ್ರಥಮ ಸ್ಥಾನದಲ್ಲಿದೆ ಎಂದರು. ಬೆಳ್ಳಿ, ಹಿತ್ತಾಳೆ ಮತ್ತು ಚಿನ್ನದ ಒಟ್ಟಿಗೆ ತಯಾರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಮೂರು ರೀತಿಯ ಪ್ಯಾಕಿಂಗ್‌ನಲ್ಲಿ ನಾಣ್ಯಗಳು ಲಭ್ಯವಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Mon, 20 November 23

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ