AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಸರ ಕಾಳಜಿಯೊಂದಿಗೆ ಕಾಡಿನಲ್ಲಿ ಗಣೇಶ ಚತುರ್ಥಿ ಆಚರಿಸಿದ ಭುವನೇಶ್ವರದ ಜನ

Eco Friendly Ganesh Chaturthi 2021: ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ಗಣೇಶ ಚತುರ್ಥಿಯನ್ನು ಭುವನೇಶ್ವರದ ಜನ ಕಾಡಿನಲ್ಲಿ ಆಚರಿಸಿದ್ದಾರೆ.

ಪರಿಸರ ಕಾಳಜಿಯೊಂದಿಗೆ ಕಾಡಿನಲ್ಲಿ ಗಣೇಶ ಚತುರ್ಥಿ ಆಚರಿಸಿದ ಭುವನೇಶ್ವರದ ಜನ
ಪರಿಸರ ಕಾಳಜಿಯೊಂದಿಗೆ ಗಣೇಶ ಚತುರ್ಥಿಯನ್ನು ಕಾಡಿನಲ್ಲಿ ಆಚರಿಸಿದ ಭುವನೇಶ್ವರದ ಜನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 11, 2021 | 7:05 AM

ಒಡಿಶಾ: ನಿನ್ನೆ ಶುಕ್ರವಾರ ದೇಶಾದ್ಯಂತ ಗಣೇಶನ ಹುಟ್ಟುಹಬ್ಬವನ್ನು ವೈಭವಯುತವಾಗಿ ಆಚರಿಸಲಾಗಿದೆ. ಕೊರೊನಾ ಮಹಾಮಾರಿಯ ಭೀತಿಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆತಂಕದ ಮಧ್ಯೆ ಭಕ್ತರು ಗಣಪನಿಗೆ ಕೈಮುಗಿದಿದ್ದಾರೆ. ರಾಜ್ಯ ಮತ್ತು ದೇಶದಾದ್ಯಂತ ವಿನಾಯಕನ ಭಕ್ತರು ವೈವಿಧ್ಯಮಯವಾಗಿ ಹಬ್ಬ ಆಚರಿಸಿದ್ದಾರೆ. ಕಾಲಕಳೆದಂತೆ ಜನ ಪ್ರಕೃತಿ ಮಾತೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ಪರಿಸರ ಉಳಿಸಿಕೊಳ್ಳುವುದಕ್ಕೆ ಮಣೆ ಹಾಕಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿಯೂ ಒಂದು ಗುಂಪು ಅಕ್ಷರಶಃ ಪ್ರಕೃತಿಯಲ್ಲಿಯೇ ಗಣಪನನನ್ನು ಕಂಡಿದ್ದಾರೆ, ಅದನ್ನೇ ವಿಘ್ನನಿವಾರಕ ಎಂದು ಭಾವಿಸಿ, ಭಾವ ಭಕ್ತಿಯಿಂದ ನಮಿಸಿದ್ದಾರೆ. ಅಪ್ಪಿಕೋ ಚಳುವಳಿಯನ್ನು (Chipko Movement) ನೆನಪಿಸುವ ರೀತಿಯಲ್ಲಿ ವಿಶಿಷ್ಟ ತಂಡವೊಂದು ಮರದಲ್ಲಿಯೇ ಸಾಕ್ಷಾತ್​ ಗಜಾನನನ್ನು (Tree Ganesha) ಕಂಡಿದ್ದಾರೆ.

ಅತ್ಯಂತ ಪರಿಸರ ಕಾಳಜಿಯೊಂದಿಗೆ ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆಯನ್ನು ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟಿದ್ದಾರೆ. 10 ದಿನಗಳ ಗಣೇಶ ಚತುರ್ಥಿಯನ್ನು ಭುವನೇಶ್ವರದ ಜನ (Bhubaneswar, Odisha) ಕಾಡಿನಲ್ಲಿ ಆಚರಿಸಿದ್ದಾರೆ.

people worshipped a tree in the form of Lord Ganesha in Bhubaneswar Odisha 2

ಮರದಲ್ಲಿಯೇ ಗಣೇಶನನ್ನು ಚಿತ್ರಿಸಿ, ಅದಕ್ಕೆ ಮರವನ್ನೇ ಕಿವಿಯಾಗಿಸಿ, ನಮ್ಮ ಮೊರೆ ಕೇಳಪ್ಪಾ ಎಂದು ಗಣಪತಿ ಬಪ್ಪಾ ಮೋರೆಯಾಗೆ ಮೊರೆಯಿಟ್ಟ ಜನ

people worshipped a tree in the form of Lord Ganesha in Bhubaneswar Odisha 3

ಮರಕ್ಕೆ ಪಂಚೆ ತೊಡಿಸಿ ಸಾಂಪ್ರದಾಯಿಕವಾಗಿಯೂ, ನೈಸರ್ಗಿಕವಾಗಿಯೂ ಮರದಲ್ಲೇ ಗಣಪನ ಕಂಡ ಭುವನೇಶ್ವರದ ಪರಿಸರ ಪ್ರೇಮಿಗಳು

(people worshipped a tree in the form of Lord Ganesha in Bhubaneswar Odisha)

Published On - 7:03 am, Sat, 11 September 21

ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ