‘ರಂಜಾನ್​ ಪ್ರಾರ್ಥನೆ ಮನೆಯಲ್ಲೇ ಮಾಡುವಂತೆ ಮುಸ್ಲಿಂ ನಾಯಕರು ಮನವಿ ಮಾಡ್ಲಿ’

ನವದೆಹಲಿ: ಮುಂದಿನ ವಾರದಿಂದ ಆರಂಭವಾಗುವ ರಂಜಾನ್​ ವೇಳೆ ಜನರು ಜಮಾಯಿಸದಂತೆ ಎಚ್ಚರವಹಿಸಬೇಕು. ಮಸೀದಿ, ಮೈದಾನದಲ್ಲಿ ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಜನರು ಮನೆಯಲ್ಲೇ ಪ್ರಾರ್ಥನೆಯನ್ನ ಮಾಡಬೇಕು. ಈ ಬಗ್ಗೆ ಮುಸ್ಲಿಂ ನಾಯಕರು ಜನರಿಗೆ ಮನವಿ ಮಾಡಿಕೊಳ್ಳಲಿ. ಜನ ಮನೆಯಿಂದ ಹೊರಬರದಂತೆ ನಿಗಾ ವಹಿಸಬೇಕು. ಹೊರಬರದಂತೆ ಡ್ರೋನ್​ ಬಳಸಿ ನಿಗಾ ವಹಿಸಬೇಕು. ಜೊತೆಗೆ ರೋಹಿಂಗ್ಯಾ ಮುಸ್ಲಿಂರನ್ನು ಸ್ಕ್ರೀನಿಂಗ್​ಗೆ ಒಳಪಡಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆ ನಡೆಸಬೇಕು ಎಂದು […]

‘ರಂಜಾನ್​ ಪ್ರಾರ್ಥನೆ ಮನೆಯಲ್ಲೇ  ಮಾಡುವಂತೆ ಮುಸ್ಲಿಂ ನಾಯಕರು ಮನವಿ ಮಾಡ್ಲಿ’
ಸಾಧು ಶ್ರೀನಾಥ್​

Updated on: Apr 18, 2020 | 2:39 PM

ನವದೆಹಲಿ: ಮುಂದಿನ ವಾರದಿಂದ ಆರಂಭವಾಗುವ ರಂಜಾನ್​ ವೇಳೆ ಜನರು ಜಮಾಯಿಸದಂತೆ ಎಚ್ಚರವಹಿಸಬೇಕು. ಮಸೀದಿ, ಮೈದಾನದಲ್ಲಿ ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.

ಜನರು ಮನೆಯಲ್ಲೇ ಪ್ರಾರ್ಥನೆಯನ್ನ ಮಾಡಬೇಕು. ಈ ಬಗ್ಗೆ ಮುಸ್ಲಿಂ ನಾಯಕರು ಜನರಿಗೆ ಮನವಿ ಮಾಡಿಕೊಳ್ಳಲಿ. ಜನ ಮನೆಯಿಂದ ಹೊರಬರದಂತೆ ನಿಗಾ ವಹಿಸಬೇಕು. ಹೊರಬರದಂತೆ ಡ್ರೋನ್​ ಬಳಸಿ ನಿಗಾ ವಹಿಸಬೇಕು. ಜೊತೆಗೆ ರೋಹಿಂಗ್ಯಾ ಮುಸ್ಲಿಂರನ್ನು ಸ್ಕ್ರೀನಿಂಗ್​ಗೆ ಒಳಪಡಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆ ನಡೆಸಬೇಕು ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

Published On - 2:38 pm, Sat, 18 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us