AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ

SBI Yono App: ಎಸ್​ಬಿಐನ ಯೊನೊ ಆ್ಯಪ್​​ನಲ್ಲಿ 34.5 ಮಿಲಿಯನ್​ ಜನರು ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್​ ಜನರು ಲಾಗಿನ್ ಆಗುತ್ತಾರೆ. 

SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ
ಎಸ್​ಬಿಐ
TV9 Web
| Edited By: |

Updated on:Sep 04, 2021 | 12:31 PM

Share

ಇಂಟರ್​ನೆಟ್​ ಬ್ಯಾಂಕಿಂಗ್ (Internet Banking Services)​ ಸೇವೆಗಳಾದ ಯೊನೊ (Yono), ಯೊನೊ ಲೈಟ್ (Yono Lite)​, ಯೊನೊ ಬಿಜಿನೆಸ್ (Yono Business)​, ಐಎಂಪಿಎಸ್ (IMPS)​ ಮತ್ತು ಯುಪಿಐ (UPI)ಗಳು ಇಂದು ಸುಮಾರು ಮೂರು ತಾಸುಗಳ ಕಾಲ ಸ್ಥಗಿತಗೊಳ್ಳಲಿವೆ ಅಥವಾ ಅವುಗಳ ಕಾರ್ಯದಲ್ಲಿ ಅಡಚಣೆಯಾಗಲಿದೆ ಎಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (State Bank Of India) ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ತಿಳಿಸಿದೆ. ಸೆಪ್ಟೆಂಬರ್​ 4ರ ರಾತ್ರಿ 10.30ಯಿಂದ ರಾತ್ರಿ 1.30 (ಸೆಪ್ಟೆಂಬರ್​ 5)ರವರೆಗೆ ಯೊನೊ, ಯೊನೊ ಲೈಟ್​, ಯೊನೊ, ಯೊನೊ ಲೈಟ್​, ಯೊನೊ ಬಿಜಿನೆಸ್​, ಐಎಂಪಿಎಸ್​ ಮತ್ತು ಯುಪಿಐಗಳಿಗೆ ಸಂಬಂಧಪ್ಟ ನಿರ್ವಹಣಾ ಕೆಲಸ ಇರುವುದರಿಂದ ಈ ಅಡಚಣೆ ಉಂಟಾಗಲಿದೆ ಎಂದು ಎಸ್​​ಬಿಐ ಮಾಹಿತಿ ನೀಡಿದೆ. ಹಾಗೇ ಅನಾನುಕೂಲತೆಗಾಗಿ ಕ್ಷಮೆಯನ್ನೂ ಕೇಳಿದೆ.

ಬ್ಯಾಂಕ್​ಗಳು ಕೆಲವು ನಿರ್ವಹಣಾ ಕೆಲಸ ಮತ್ತು ತಮ್ಮ ಸೇವೆಗಳಲ್ಲಿ ಏನಾದರೂ ಅಪ್​ಗ್ರೇಡ್ ಮಾಡಿಕೊಳ್ಳುವ ಕಾರ್ಯ ಇದ್ದಾಗ ಹೀಗೆ ನೆಟ್​ಬ್ಯಾಂಕಿಂಗ್​, ಎಟಿಎಂ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿಕೊಳ್ಳುತ್ತವೆ. ಹಾಗೇ, ಇದೀಗ ಎಸ್​ಬಿಐ ಕೂಡ ತನ್ನ ಡಿಜಿಟಲ್​ ಬ್ಯಾಂಕಿಂಗ್​ ಸೇವೆಗಳ ನಿರ್ವಹಣೆಗಾಗಿ ಇಂದು ರಾತ್ರಿ 10.30ರಿಂದ ಮೂರು ತಾಸು ಸ್ಥಗಿತಗೊಳಿಸಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್​ ಆಗಿರುವ ಎಸ್​ಬಿಐ 85 ಮಿಲಿಯನ್​ಗೂ ಅಧಿಕ ಇಂಟರ್​ನೆಟ್​ ಬ್ಯಾಂಕಿಂಗ್​ ಬಳಕೆದಾರರನ್ನು ಹೊಂದಿದೆ. ಹಾಗೇ, ಮೊಬೈಲ್​ ಬ್ಯಾಂಕಿಂಗ್​ ಬಳಕೆದಾರರು 19 ಮಿಲಿಯನ್​ಗೂ ಹೆಚ್ಚಿನ ಜನರಿದ್ದಾರೆ. ಇದರ ಯೊನೊ ಆ್ಯಪ್​​ನಲ್ಲಿ 34.5 ಮಿಲಿಯನ್​ ಜನರು ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್​ ಜನರು ಲಾಗಿನ್ ಆಗುತ್ತಾರೆ.

ಇದನ್ನೂ ಓದಿ: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು

Published On - 12:30 pm, Sat, 4 September 21

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ