AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಆ ಗ್ರಾಮದಲ್ಲಿ ಕತ್ತಲಾಗುತ್ತಿದ್ದಂತೆ ಚಲಿಸುತ್ತವೆ ಕಪ್ಪು ಆಕಾರಗಳು.. ಅರಚುವಿಕೆ, ವಿಚಿತ್ರ ಕೇಕೆಗಳ ಆರ್ಭಟ

ಅದೊಂದು ದಿನ ಅಮಾವಾಸ್ಯೆ ಸಮಯದಲ್ಲಿ ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಗ್ನವಾಗಿ, ಉದ್ದದ ಕೂದಲು ಇಳಿಯಬಿಟ್ಟು, ದೊಡ್ಡ ದೊಡ್ಡ ಪಾದಗಳೊಂದಿಗೆ ಕಪ್ಪನೆ ಮಿರಿಮಿರಿ ಮಿಂಚುತ್ತಾ ಮರದಿಂದ ಹಾರಿ ನಾಪತ್ತೆಯಾಯಿತು ಎಂದು ಅದನ್ನು ಕಂಡ ಕೆಲವು ಮಹಿಳೆಯರು ಹೇಳುತ್ತಾರೆ.

TV9 Web
| Edited By: |

Updated on: Feb 12, 2024 | 2:09 PM

Share

ಅದು ದೆವ್ವವೇ? ಅಥವಾ ಅಗೋಚರ ಶಕ್ತಿಯಾ..? ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಕಾಂಡ್ರಕೋಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಅದೃಶ್ಯ ಶಕ್ತಿಯ ಅಟ್ಟಹಾಸದಿಂದ ಸ್ಥಳೀಯರು ತೀವ್ರ ಭಯದಲ್ಲಿದ್ದಾರೆ. ಕತ್ತಲಾದರೆ ಜನ ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಮತ್ತು ಹಳ್ಳಿಯಲ್ಲಿ ನಿಜವಾಗಿಯೂ ಅದೃಶ್ಯ ಶಕ್ತಿಯು ತಿರುಗುತ್ತಿದೆಯೇ? ಛೋಲ್ಲಂಗಿ ಅಮಾವಾಸ್ಯ ದಿನ ದೆವ್ವಗಳು ಇಳಿದುಬಂದಿವೆಯಾ? ಈಗ ವಾಸ್ತವವಾದ ಕಥೆಯತ್ತ ಹೊರಳೋಣ.

ಕೆಲವು ದಿನಗಳ ಹಿಂದೆ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಕಂಡ್ರಕೋಟ್ ಗ್ರಾಮದಲ್ಲಿ ಹಳದಿ, ಕುಂಬಳಕಾಯಿ, ನಿಂಬೆ, ಮೆಣಸಿನಕಾಯಿಗಳಿಂದ ಪೂಜಿಸುವ ಬಗ್ಗೆ ಪ್ರಚಾರವಾಗಿತ್ತು. ಅದರ ನಂತರ, ಗ್ರಾಮದ ಮನೆಯೊಂದರ ಬಳಿ ಅಲೆಮಾರಿ ಹೊರ ಊರಿನವರು ಮೇಕೆಯನ್ನು ಕೊಂದು ತಿಂದಿದ್ದರು. ಮತ್ತು ಅವರು ಊರಿನಲ್ಲಿಯೇ ಠಿಕಾಣಿ ಹೂಡಿದ್ದರು. ಈ ಮಧ್ಯೆ ಅಮಾವಾಸ್ಯೆಯ ದಿನ ನೂಕಾಲಮ್ಮ ತಾಯಿಯ ದೇವಸ್ಥಾನದಲ್ಲಿ ಅಷ್ಟಭೈರವಿ ಮಹಾಶಕ್ತಿ ಹೋಮವನ್ನು ಗ್ರಾಮಸ್ಥರು ಮಾಡತೊಡಗಿದರು.

ಆದರೆ ಅದೊಂದು ದಿನ ಅಮಾವಾಸ್ಯೆ ಸಮಯದಲ್ಲಿ ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಗ್ನವಾಗಿ, ಉದ್ದದ ಕೂದಲು ಇಳಿಯಬಿಟ್ಟು, ದೊಡ್ಡ ದೊಡ್ಡ ಪಾದಗಳೊಂದಿಗೆ ಕಪ್ಪನೆ ಮಿರಿಮಿರಿ ಮಿಂಚುತ್ತಾ ಮರದಿಂದ ಹಾರಿ ನಾಪತ್ತೆಯಾಯಿತು ಎಂದು ಅದನ್ನು ಕಂಡ ಕೆಲವು ಮಹಿಳೆಯರು ಹೇಳುತ್ತಾರೆ. ಅದಾದಮೇಲೆ ಗ್ರಾಮದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದಂತೆ ಹಳ್ಳಿಯ ಬೀದಿ ಬೀದಿಗಳಲ್ಲಿ ಯುವಕರು ಬಾರು ಕೋಲು ಹಿಡಿದುಕೊಂಡು ಓಡಾಡುವುದು ಕಾಣುತ್ತಿದೆ. ಅನೇಕ ಮುದುಕರು ಮತ್ತು ಮಹಿಳೆಯರು ಆ ಭಾಯನಕ ಆಕೃತಿಯನ್ನು ನೋಡಿ ಗಾಬರಿಗೊಂಡಿರುವುದಾಗಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ಇಬ್ಬರು ಬೆತ್ತಲೆಯಾಗಿ ಓಡುತ್ತಿರುವ ವಿಡಿಯೋವೊಂದು ಗ್ರಾಮದಲ್ಲಿ ವೈರಲ್ ಆಗಿದೆ. ಹಾಗಾದರೆ ಇದರ ಅಸಲಿ ಸತ್ಯ ತಿಳಿಯಬೇಕಾದರೆ ಇನ್ನಷ್ಟು ದಿನ ಕಾಯಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ