AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!
ಸಾಧು ಶ್ರೀನಾಥ್​
|

Updated on:Dec 10, 2019 | 2:03 PM

Share

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

Published On - 9:19 am, Tue, 10 December 19

ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ​​ಜೋಶಿ ಟಕ್ಕರ್
ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ​​ಜೋಶಿ ಟಕ್ಕರ್
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ