AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 10, 2019 | 2:03 PM

Share

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

Published On - 9:19 am, Tue, 10 December 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು