AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise! ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು […]

ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!
ಸಾಧು ಶ್ರೀನಾಥ್​
| Edited By: |

Updated on:Jun 05, 2020 | 3:27 PM

Share

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise!

ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು ನಿಸರ್ಗದತ್ತ ಕಂಟಕ ಎದುರಿಸಿದೆ. ಅಂದ್ರೆ ನಿಸರ್ಗ ಸೈಕ್ಲೋನ್ ಮಹಾರಾಷ್ಟ್ರವನ್ನು ನಡುಗಿಸಿತ್ತು.

ಆ ಮಹಾಮಳೆಯಲ್ಲಿ ವಾಣಿಜ್ಯನಗರಿ ಮುಂಬೈ ತೊಯ್ದುತೊಪ್ಪೆಯಾಗಿತ್ತು. ಹಾನಿ ಪ್ರಮಾಣವನ್ನು ಪಕ್ಕಕ್ಕಿಟ್ಟು ನೋಡುವುದಾದ್ರೆ ಚಂಡಮಾರುತದಿಂದಾಗಿ ಇಡೀ ನಗರ ಸ್ವಚ್ಛಗೊಂಡಂತಾಗಿದೆ. ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಮಾಲಿನ್ಯ ಎಷ್ಟರಮಟ್ಟಿಗೆ ಕಡಿಮೆಯಾಗಿದೆಯೆಂದ್ರೆ ವಾಯು ಗುಣಮಟ್ಟ ಸೂಚ್ಯಂಕ (AQI) 22ರಲ್ಲಿ ಸುರಕ್ಷಿತವಾಗಿದೆ! ಅಂದ್ರೆ ನಿಸರ್ಗ ಮಳೆಯಿಂದಾಗಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ!

Published On - 1:29 pm, Fri, 5 June 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!