Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirumala Saturdays begin: ಇಂದಿನಿಂದ ತಿರುಮಲ ಶನಿವಾರಗಳು ಆರಂಭ: ತಿಮ್ಮಪ್ಪನ ಭಕ್ತರು ಹೀಗೆ ಪೂಜಿಸಿದರೆ ಕುಬೇರರಾಗುವುದು ಖಚಿತ

Tirumala Shanivaralu: ಪ್ರಚಲಿತ ದಿನಗಳಲ್ಲಿ ಬಹುತೇಕ ಎಲ್ಲವೂ ಹಣದ ಮೇಲೆ ನಡೆಯುತ್ತಿದೆ. ನೀವು ಏನನ್ನಾದರೂ ಖರೀದಿಸಬೇಕು ಎಂದರೆ ಹಣ ಇರಬೇಕು. ಹಣವಿದ್ದರೆ ಮಾತ್ರ ಸಮಾಜದಲ್ಲಿ ಗೌರವ, ಮರ್ಯಾದೆ ಅಂತಸ್ತು ಬರುತ್ತದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾದ ಫಲಿತ ಸಿಗದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸರಿಯಾಗಿ ಆ ಸಮಯದಲ್ಲಿಯೇ ಅಂತಹ ಭಕ್ತರು ಪ್ರಗತಿ ಹೊಂದಲು ಹೆಚ್ಚಾಗಿ ವೇಂಕಟೇಶ್ವರನನ್ನು ಪೂಜಿಸುತ್ತಾರೆ. ಹೀಗಿರುವಾಗ ಈ ತಿಂಗಳಲ್ಲಿ ಸಪ್ತಗಿರಿ ತಿರುಮಲದಲ್ಲಿ ಮಹತ್ವದ ಶನಿವಾರಗಳು ಆರಂಭಗೊಂಡಿವೆ. ಇಂದು ಶನಿವಾರದಂದು ತಿರುಪತಿ ತಿಮ್ಮಪ್ಪನ ಭಕ್ತರು ಪೂಜೆಗಳನ್ನು ಆರಂಭಿಸಿದರೆ ಹಲವು ಕಷ್ಟಗಳಿಂದ, ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದಿಕ ತಜ್ಞರು.

ಸಾಧು ಶ್ರೀನಾಥ್​
|

Updated on: Sep 21, 2024 | 3:03 AM

ಪ್ರಚಲಿತ ದಿನಗಳಲ್ಲಿ ಬಹುತೇಕ ಎಲ್ಲವೂ ಹಣದ ಮೇಲೆ ನಡೆಯುತ್ತಿದೆ. ನೀವು ಏನನ್ನಾದರೂ ಖರೀದಿಸಬೇಕು ಎಂದರೆ ಹಣ ಇರಬೇಕು. ಹಣವಿದ್ದರೆ ಮಾತ್ರ ಸಮಾಜದಲ್ಲಿ ಗೌರವ, ಮರ್ಯಾದೆ ಅಂತಸ್ತು ಬರುತ್ತದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾದ ಫಲಿತ ಸಿಗದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಪ್ರಚಲಿತ ದಿನಗಳಲ್ಲಿ ಬಹುತೇಕ ಎಲ್ಲವೂ ಹಣದ ಮೇಲೆ ನಡೆಯುತ್ತಿದೆ. ನೀವು ಏನನ್ನಾದರೂ ಖರೀದಿಸಬೇಕು ಎಂದರೆ ಹಣ ಇರಬೇಕು. ಹಣವಿದ್ದರೆ ಮಾತ್ರ ಸಮಾಜದಲ್ಲಿ ಗೌರವ, ಮರ್ಯಾದೆ ಅಂತಸ್ತು ಬರುತ್ತದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾದ ಫಲಿತ ಸಿಗದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

1 / 6
ಸರಿಯಾಗಿ ಆ ಸಮಯದಲ್ಲಿಯೇ ಅಂತಹ ಭಕ್ತರು ಸಂಪನ್ನರಾಗಲು ಹೆಚ್ಚಾಗಿ ವೇಂಕಟೇಶ್ವರನನ್ನು ಪೂಜಿಸುತ್ತಾರೆ. ಹೀಗಿರುವಾಗ ಈ ತಿಂಗಳಲ್ಲಿ ಸಪ್ತಗಿರಿ ತಿರುಮಲದಲ್ಲಿ  ಮಹತ್ವದ ಶನಿವಾರಗಳು ಆರಂಭಗೊಂಡಿವೆ.

ಸರಿಯಾಗಿ ಆ ಸಮಯದಲ್ಲಿಯೇ ಅಂತಹ ಭಕ್ತರು ಸಂಪನ್ನರಾಗಲು ಹೆಚ್ಚಾಗಿ ವೇಂಕಟೇಶ್ವರನನ್ನು ಪೂಜಿಸುತ್ತಾರೆ. ಹೀಗಿರುವಾಗ ಈ ತಿಂಗಳಲ್ಲಿ ಸಪ್ತಗಿರಿ ತಿರುಮಲದಲ್ಲಿ ಮಹತ್ವದ ಶನಿವಾರಗಳು ಆರಂಭಗೊಂಡಿವೆ.

2 / 6
ಈ ಶನಿವಾರದಿಂದ ಪ್ರತಿನ ವಾರವೂ ತಿಮ್ಮಪ್ಪನನ್ನು ಆರಾಧಿಸಲು ಆರಂಭಿಸಿದರೆ ಹಲವು ಕಷ್ಟಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದಿಕ ತಜ್ಞರು. ಆರ್ಥಿಕ ಸಂಕಷ್ಟದಿಂದ ಹೊರಬಂದು ಕುಬೇರರಾಗುತ್ತಾರೆ ಎನ್ನುತ್ತಾರೆ. ಮತ್ತು ಈ ತಿರುಮಲ ಶನಿವಾರಗಳು ಯಾವಾಗ ಪ್ರಾರಂಭವಾಗುತ್ತವೆ? ಈಗ ಯಾವ ರೀತಿಯ ಪೂಜೆಯನ್ನು ಮಾಡಬೇಕೆಂದು ನೋಡೋಣ.

ಈ ಶನಿವಾರದಿಂದ ಪ್ರತಿನ ವಾರವೂ ತಿಮ್ಮಪ್ಪನನ್ನು ಆರಾಧಿಸಲು ಆರಂಭಿಸಿದರೆ ಹಲವು ಕಷ್ಟಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದಿಕ ತಜ್ಞರು. ಆರ್ಥಿಕ ಸಂಕಷ್ಟದಿಂದ ಹೊರಬಂದು ಕುಬೇರರಾಗುತ್ತಾರೆ ಎನ್ನುತ್ತಾರೆ. ಮತ್ತು ಈ ತಿರುಮಲ ಶನಿವಾರಗಳು ಯಾವಾಗ ಪ್ರಾರಂಭವಾಗುತ್ತವೆ? ಈಗ ಯಾವ ರೀತಿಯ ಪೂಜೆಯನ್ನು ಮಾಡಬೇಕೆಂದು ನೋಡೋಣ.

3 / 6

21ನೇ ಸೆಪ್ಟೆಂಬರ್ 2024 ರಿಂದ 12ನೇ ಅಕ್ಟೋಬರ್ 2024 ಶನಿವಾರದವರೆಗೆ.. ಈ ನಾಲ್ಕು ಶನಿವಾರಗಳನ್ನು ಪೂಜಿಸಬಹುದು. ನಾಲ್ಕು ಶನಿವಾರದಂದು ಪೂಜೆ ಮಾಡಲಾಗದವರು ಈ ಮಾಸದಲ್ಲಿ ಬೇರೆ ಯಾವುದೇ ದಿನವಾದರೂ ಸ್ವಾಮಿಯನ್ನು ಪೂಜಿಸಬಹುದು ಎನ್ನುತ್ತಾರೆ ಪಂಡಿತರು.

21ನೇ ಸೆಪ್ಟೆಂಬರ್ 2024 ರಿಂದ 12ನೇ ಅಕ್ಟೋಬರ್ 2024 ಶನಿವಾರದವರೆಗೆ.. ಈ ನಾಲ್ಕು ಶನಿವಾರಗಳನ್ನು ಪೂಜಿಸಬಹುದು. ನಾಲ್ಕು ಶನಿವಾರದಂದು ಪೂಜೆ ಮಾಡಲಾಗದವರು ಈ ಮಾಸದಲ್ಲಿ ಬೇರೆ ಯಾವುದೇ ದಿನವಾದರೂ ಸ್ವಾಮಿಯನ್ನು ಪೂಜಿಸಬಹುದು ಎನ್ನುತ್ತಾರೆ ಪಂಡಿತರು.

4 / 6
ಈ ಪೂಜೆಗಳನ್ನು ಭಗವಂತನಿಗೆ ಅತ್ಯಂತ ಶ್ರದ್ಧೆಯಿಂದ ಮಾಡುವುದರಿಂದ ಸಂಪತ್ತು ಮತ್ತು ಲಕ್ಷ್ಮೀ ಕಟಾಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಕಷ್ಟ ಪಡುತ್ತಿದ್ದರೂ ಫಲ ಕಾಣದವರು, ಆರ್ಥಿಕ ಸಂಕಷ್ಟದಲ್ಲಿರುವವರು, ಆರ್ಥಿಕವಾಗಿ ಸಬಲರಾಗಲು ಬಯಸುವವರು ಈ ಶನಿವಾರಗಳಂದು ಪೂಜೆ ಸಲ್ಲಿಸಬಹುದು.

ಈ ಪೂಜೆಗಳನ್ನು ಭಗವಂತನಿಗೆ ಅತ್ಯಂತ ಶ್ರದ್ಧೆಯಿಂದ ಮಾಡುವುದರಿಂದ ಸಂಪತ್ತು ಮತ್ತು ಲಕ್ಷ್ಮೀ ಕಟಾಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಕಷ್ಟ ಪಡುತ್ತಿದ್ದರೂ ಫಲ ಕಾಣದವರು, ಆರ್ಥಿಕ ಸಂಕಷ್ಟದಲ್ಲಿರುವವರು, ಆರ್ಥಿಕವಾಗಿ ಸಬಲರಾಗಲು ಬಯಸುವವರು ಈ ಶನಿವಾರಗಳಂದು ಪೂಜೆ ಸಲ್ಲಿಸಬಹುದು.

5 / 6
ಪ್ರತಿ ಶನಿವಾರ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆ ನಂತರ ವೇಂಕಟರಮಣಸ್ವಾಮಿ ದೇವಸ್ಥಾನಕ್ಕೆ ಹೋಗಿ 11 ಪ್ರದಕ್ಷಿಣೆ ಹಾಕಿ. ಅದರ ನಂತರ ಸ್ವಾಮಿಯ ದರ್ಶನ ಪಡೆಯಬಹುದು. ಭಕ್ತಿಯಿಂದ ಪೂಜೆಗಳನ್ನು ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ವೈದಿಕ ತಜ್ಞರು.

ಪ್ರತಿ ಶನಿವಾರ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆ ನಂತರ ವೇಂಕಟರಮಣಸ್ವಾಮಿ ದೇವಸ್ಥಾನಕ್ಕೆ ಹೋಗಿ 11 ಪ್ರದಕ್ಷಿಣೆ ಹಾಕಿ. ಅದರ ನಂತರ ಸ್ವಾಮಿಯ ದರ್ಶನ ಪಡೆಯಬಹುದು. ಭಕ್ತಿಯಿಂದ ಪೂಜೆಗಳನ್ನು ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ವೈದಿಕ ತಜ್ಞರು.

6 / 6
Follow us
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ