AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿವಿ9 ಬಾಂಗ್ಲಾ’ ಲೋಕಾರ್ಪಣೆ: ಅತಿದೊಡ್ಡ ನ್ಯೂಸ್​ ನೆಟ್​ವರ್ಕ್​ ಮುಕುಟಕ್ಕೆ ಮತ್ತೊಂದು ಗರಿ

‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಎಲ್ಲಾ ಪ್ರತಿಷ್ಠಿತ ಡಿಟಿಎಚ್​ಗಳು ಮತ್ತು ಕೇಬಲ್ ನೆಟ್​ವರ್ಕ್​ಗಳಲ್ಲಿ ಲಭ್ಯವಿದೆ. ‘ಟಿವಿ9 ಬಾಂಗ್ಲಾ’ ಈ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲೂ ಟಿವಿ9 ನೆಟ್​ವರ್ಕ್ ಹೆಜ್ಜೆಗುರುತು ಮೂಡಿದಂತೆ ಆಗಿದೆ.

‘ಟಿವಿ9 ಬಾಂಗ್ಲಾ’ ಲೋಕಾರ್ಪಣೆ: ಅತಿದೊಡ್ಡ ನ್ಯೂಸ್​ ನೆಟ್​ವರ್ಕ್​ ಮುಕುಟಕ್ಕೆ ಮತ್ತೊಂದು ಗರಿ
ಟಿವಿ9 ಬಾಂಗ್ಲಾ
ಆಯೇಷಾ ಬಾನು
|

Updated on:Jan 14, 2021 | 7:30 AM

Share

ಕೊಲ್ಕತ್ತಾ: ಭಾರತದ ಅತ್ಯಂತ ದೊಡ್ಡ ಟೆಲಿವಿಷನ್ ನ್ಯೂಸ್ ನೆಟ್ ವರ್ಕ್, ಟಿವಿ9 ನೆಟ್ ವರ್ಕ್. ಇವತ್ತಿನಿಂದ ನಮ್ಮ ನೆಟ್ ವರ್ಕ್ ಮತ್ತಷ್ಟು ವಿಸ್ತಾರ ಕಾಣ್ತಿದೆ. ಟಿವಿ9 ನೆಟ್​ವರ್ಕ್​ನ 6ನೇ ಚಾನೆಲ್ ‘ಟಿವಿ9 ಬಾಂಗ್ಲಾ’ ಇಂದು ಲೋಕಾರ್ಪಣೆಯಾಗಿದೆ. ಈ ಮೂಲಕ ಸಂಕ್ರಾಂತಿ ಶುಭದಿನದಂದು ದೇಶದ ಅತಿದೊಡ್ಡ ನ್ಯೂಸ್​ ನೆಟ್​ವರ್ಕ್ ಟಿವಿ9 ಮುಕುಟಕ್ಕೆ ಮತ್ತೊಂದು ಗರಿ ಬಂದಂತೆ ಆಗಿದೆ.

ಈಗಾಗಲೇ ಕನ್ನಡ, ತೆಲುಗು, ಮರಾಠಿ, ಗುಜರಾತಿ, ಹಿಂದಿಯಲ್ಲಿ ಟಿವಿ9 ಮುಂಚೂಣಿಯಲ್ಲಿದೆ. ವಿಶ್ವಾಸಾರ್ಹ ಸುದ್ದಿಮೂಲ ಎನಿಸಿಕೊಂಡಿರುವ ಟಿವಿ9 ನೆಟ್​ವರ್ಕ್​ ಕೋಟ್ಯಂತರ ಜನರ ಮನಗೆದ್ದಿದೆ. ‘ಟಿವಿ9 ಬಾಂಗ್ಲಾ’ ವಿಶ್ವದರ್ಜೆಯ ಸುದ್ದಿವಾಹಿನಿಯನ್ನು ಪಶ್ಚಿಮ ಬಂಗಾಳಕ್ಕೆ ಕೊಟ್ಟಿದೆ.

ಅತ್ಯಗತ್ಯ ಸೌಲಭ್ಯ, ತಂತ್ರಜ್ಞಾನಗಳಿರುವ ಸುಸಜ್ಜಿತ ಸ್ಟುಡಿಯೋ, ಅತ್ಯುತ್ತಮ ಪತ್ರಕರ್ತರು ಮತ್ತು ಆ್ಯಂಕರ್​ಗಳ ಬಳಗವನ್ನು ‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಹೊಂದಿದೆ. ‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಎಲ್ಲಾ ಪ್ರತಿಷ್ಠಿತ ಡಿಟಿಎಚ್​ಗಳು ಮತ್ತು ಕೇಬಲ್ ನೆಟ್​ವರ್ಕ್​ಗಳಲ್ಲಿ ಲಭ್ಯವಿದೆ. ‘ಟಿವಿ9 ಬಾಂಗ್ಲಾ’ ಈ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲೂ ಟಿವಿ9 ನೆಟ್​ವರ್ಕ್ ಹೆಜ್ಜೆಗುರುತು ಮೂಡಿದಂತೆ ಆಗಿದೆ.

Published On - 7:04 am, Thu, 14 January 21

ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ