AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿವಿ9 ಬಾಂಗ್ಲಾ’ ಲೋಕಾರ್ಪಣೆ: ಅತಿದೊಡ್ಡ ನ್ಯೂಸ್​ ನೆಟ್​ವರ್ಕ್​ ಮುಕುಟಕ್ಕೆ ಮತ್ತೊಂದು ಗರಿ

‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಎಲ್ಲಾ ಪ್ರತಿಷ್ಠಿತ ಡಿಟಿಎಚ್​ಗಳು ಮತ್ತು ಕೇಬಲ್ ನೆಟ್​ವರ್ಕ್​ಗಳಲ್ಲಿ ಲಭ್ಯವಿದೆ. ‘ಟಿವಿ9 ಬಾಂಗ್ಲಾ’ ಈ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲೂ ಟಿವಿ9 ನೆಟ್​ವರ್ಕ್ ಹೆಜ್ಜೆಗುರುತು ಮೂಡಿದಂತೆ ಆಗಿದೆ.

‘ಟಿವಿ9 ಬಾಂಗ್ಲಾ’ ಲೋಕಾರ್ಪಣೆ: ಅತಿದೊಡ್ಡ ನ್ಯೂಸ್​ ನೆಟ್​ವರ್ಕ್​ ಮುಕುಟಕ್ಕೆ ಮತ್ತೊಂದು ಗರಿ
ಟಿವಿ9 ಬಾಂಗ್ಲಾ
ಆಯೇಷಾ ಬಾನು
ಆಯೇಷಾ ಬಾನು|

Updated on:Jan 14, 2021 | 7:30 AM

Share

ಕೊಲ್ಕತ್ತಾ: ಭಾರತದ ಅತ್ಯಂತ ದೊಡ್ಡ ಟೆಲಿವಿಷನ್ ನ್ಯೂಸ್ ನೆಟ್ ವರ್ಕ್, ಟಿವಿ9 ನೆಟ್ ವರ್ಕ್. ಇವತ್ತಿನಿಂದ ನಮ್ಮ ನೆಟ್ ವರ್ಕ್ ಮತ್ತಷ್ಟು ವಿಸ್ತಾರ ಕಾಣ್ತಿದೆ. ಟಿವಿ9 ನೆಟ್​ವರ್ಕ್​ನ 6ನೇ ಚಾನೆಲ್ ‘ಟಿವಿ9 ಬಾಂಗ್ಲಾ’ ಇಂದು ಲೋಕಾರ್ಪಣೆಯಾಗಿದೆ. ಈ ಮೂಲಕ ಸಂಕ್ರಾಂತಿ ಶುಭದಿನದಂದು ದೇಶದ ಅತಿದೊಡ್ಡ ನ್ಯೂಸ್​ ನೆಟ್​ವರ್ಕ್ ಟಿವಿ9 ಮುಕುಟಕ್ಕೆ ಮತ್ತೊಂದು ಗರಿ ಬಂದಂತೆ ಆಗಿದೆ.

ಈಗಾಗಲೇ ಕನ್ನಡ, ತೆಲುಗು, ಮರಾಠಿ, ಗುಜರಾತಿ, ಹಿಂದಿಯಲ್ಲಿ ಟಿವಿ9 ಮುಂಚೂಣಿಯಲ್ಲಿದೆ. ವಿಶ್ವಾಸಾರ್ಹ ಸುದ್ದಿಮೂಲ ಎನಿಸಿಕೊಂಡಿರುವ ಟಿವಿ9 ನೆಟ್​ವರ್ಕ್​ ಕೋಟ್ಯಂತರ ಜನರ ಮನಗೆದ್ದಿದೆ. ‘ಟಿವಿ9 ಬಾಂಗ್ಲಾ’ ವಿಶ್ವದರ್ಜೆಯ ಸುದ್ದಿವಾಹಿನಿಯನ್ನು ಪಶ್ಚಿಮ ಬಂಗಾಳಕ್ಕೆ ಕೊಟ್ಟಿದೆ.

ಅತ್ಯಗತ್ಯ ಸೌಲಭ್ಯ, ತಂತ್ರಜ್ಞಾನಗಳಿರುವ ಸುಸಜ್ಜಿತ ಸ್ಟುಡಿಯೋ, ಅತ್ಯುತ್ತಮ ಪತ್ರಕರ್ತರು ಮತ್ತು ಆ್ಯಂಕರ್​ಗಳ ಬಳಗವನ್ನು ‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಹೊಂದಿದೆ. ‘ಟಿವಿ9 ಬಾಂಗ್ಲಾ’ ಸುದ್ದಿವಾಹಿನಿ ಎಲ್ಲಾ ಪ್ರತಿಷ್ಠಿತ ಡಿಟಿಎಚ್​ಗಳು ಮತ್ತು ಕೇಬಲ್ ನೆಟ್​ವರ್ಕ್​ಗಳಲ್ಲಿ ಲಭ್ಯವಿದೆ. ‘ಟಿವಿ9 ಬಾಂಗ್ಲಾ’ ಈ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲೂ ಟಿವಿ9 ನೆಟ್​ವರ್ಕ್ ಹೆಜ್ಜೆಗುರುತು ಮೂಡಿದಂತೆ ಆಗಿದೆ.

Published On - 7:04 am, Thu, 14 January 21

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್