- Kannada News Photo gallery A Beautiful art Made of waste Electric Material in orion mall bengaluru news kannada news
ಕಸದಿಂದ ರಸ: ಎಲೆಕ್ಟ್ರಿಕ್ ಇ ವಸ್ತುಗಳಿಂದ ತಯಾರಾದ ಸುಂದರ ಚಿತ್ರ, ಸಿಲಿಕಾನ್ ಸಿಟಿ ಮಂದಿ ಫಿದಾ
ನಗರದ ಒರಿಯನ್ ಮಾಲ್ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.
Updated on: Jun 05, 2024 | 6:41 AM
![ರಾಜಧಾನಿ ಬೆಂಗಳೂರು ದಿನದಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಸ್ತುಗಳು ಬರುತ್ತಿದ್ದಂತೆ ಹಳೆಯ ವಸ್ತುಗಳನ್ನ ಗುಜರಿಗೆ ಹಾಕುವ ಈ ಯುಗದಲ್ಲಿ, ಎಲ್ಲಾ ಹಳೆಯ ಎಲೆಕ್ಟ್ರಿಕ್ ವಸ್ತುಗಳನ್ನ ಬಳಸಿಕೊಂಡು ಒಂದು ಸುಂದರ ಕಲಾಕೃತಿ ಮೂಡಿದೆ.](https://images.tv9kannada.com/wp-content/uploads/2024/06/e-waste-art.jpg?w=1280&enlarge=true)
ರಾಜಧಾನಿ ಬೆಂಗಳೂರು ದಿನದಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಸ್ತುಗಳು ಬರುತ್ತಿದ್ದಂತೆ ಹಳೆಯ ವಸ್ತುಗಳನ್ನ ಗುಜರಿಗೆ ಹಾಕುವ ಈ ಯುಗದಲ್ಲಿ, ಎಲ್ಲಾ ಹಳೆಯ ಎಲೆಕ್ಟ್ರಿಕ್ ವಸ್ತುಗಳನ್ನ ಬಳಸಿಕೊಂಡು ಒಂದು ಸುಂದರ ಕಲಾಕೃತಿ ಮೂಡಿದೆ.
![ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರತಿದಿನ ಹೊಸ ಹೊಸ ಕಂಪ್ಯೂಟರ್ಗಳು, ಪೋನ್ಗಳು, ಟಿವಿಗಳು ಬರುತ್ತಿವೆ. ಹಳೆಯ ಇ ವಸ್ತುಗಳು ಮೂಲೆ ಗುಂಪಾಗುತ್ತಿವೆ. ಇಂತಹ ಹಳೆಯ ವಸ್ತುಗಳನ್ನೆ ಒಂದೆಡೆ ಸಂಗ್ರಹಿಸಿ ಒಂದು ಚಿತ್ರಬಿಡಿಸಿದ್ದು, ನೋಡುಗರನ್ನ ಆ ಚಿತ್ರ ಗಮನ ಸೆಳೆಯುತ್ತಿವೆ.](https://images.tv9kannada.com/wp-content/uploads/2024/06/e-waste-art-1.jpg)
ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರತಿದಿನ ಹೊಸ ಹೊಸ ಕಂಪ್ಯೂಟರ್ಗಳು, ಪೋನ್ಗಳು, ಟಿವಿಗಳು ಬರುತ್ತಿವೆ. ಹಳೆಯ ಇ ವಸ್ತುಗಳು ಮೂಲೆ ಗುಂಪಾಗುತ್ತಿವೆ. ಇಂತಹ ಹಳೆಯ ವಸ್ತುಗಳನ್ನೆ ಒಂದೆಡೆ ಸಂಗ್ರಹಿಸಿ ಒಂದು ಚಿತ್ರಬಿಡಿಸಿದ್ದು, ನೋಡುಗರನ್ನ ಆ ಚಿತ್ರ ಗಮನ ಸೆಳೆಯುತ್ತಿವೆ.
![ನಗರದ ಒರಿಯನ್ ಮಾಲ್ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಕೀಬೋರ್ಡ್ಗಳು, ರಿಮೋಟ್ ಕಂಟ್ರೋಲ್ಗಳು, ಇಂಟರ್ನೆಟ್ ಕೇಬಲ್ಗಳು, ಎಕ್ಸಾಟ್ ಫ್ಯಾನ್ಗಳು, ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು, ಅನಲಾಗ್ ಕ್ಯಾಸೆಟ್ಗಳು, ಕಾರ್ಡ್ಲೆಡ್ ಫೋನ್ಗಳು, ಸಿಡಿಗಳು, ಡಿವಿಡಿಗಳು ಮುಂತಾದ ವಿದ್ಯುನ್ಮಾನ ತ್ಯಾಜ್ಯ ಇ-ವೇಸ್ಟ್ಗಳಿಂದ ಬಳಸಿಕೊಂಡು ಎರಡು ತಿಂಗಳು ಕಾಲ ಶ್ರಮವಹಿಸಿ ಚಿತ್ರ ಬಿಡಿಸಲಾಗಿದೆ.](https://images.tv9kannada.com/wp-content/uploads/2024/06/e-waste-art-4.jpg)
ನಗರದ ಒರಿಯನ್ ಮಾಲ್ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಕೀಬೋರ್ಡ್ಗಳು, ರಿಮೋಟ್ ಕಂಟ್ರೋಲ್ಗಳು, ಇಂಟರ್ನೆಟ್ ಕೇಬಲ್ಗಳು, ಎಕ್ಸಾಟ್ ಫ್ಯಾನ್ಗಳು, ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು, ಅನಲಾಗ್ ಕ್ಯಾಸೆಟ್ಗಳು, ಕಾರ್ಡ್ಲೆಡ್ ಫೋನ್ಗಳು, ಸಿಡಿಗಳು, ಡಿವಿಡಿಗಳು ಮುಂತಾದ ವಿದ್ಯುನ್ಮಾನ ತ್ಯಾಜ್ಯ ಇ-ವೇಸ್ಟ್ಗಳಿಂದ ಬಳಸಿಕೊಂಡು ಎರಡು ತಿಂಗಳು ಕಾಲ ಶ್ರಮವಹಿಸಿ ಚಿತ್ರ ಬಿಡಿಸಲಾಗಿದೆ.
![ಅಂದಹಾಗೇ ಇನ್ನು ಎಷ್ಟೇ ಟೆಕ್ನಾಲಜಿ ಬಂದ್ರು ಹಳೆಯ ವಸ್ತುಗಳಿಂದ ನಾವು ಹೊಸದಾಗಿ ಏನಾದ್ರು ಮಾಡಬಹುದು. ಯಾವ ವಸ್ತುಗಳು ಕೂಡ ವೇಸ್ಟ್ ಆಗೋದಿಲ್ಲ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.](https://images.tv9kannada.com/wp-content/uploads/2024/06/e-waste-art-6.jpg)
ಅಂದಹಾಗೇ ಇನ್ನು ಎಷ್ಟೇ ಟೆಕ್ನಾಲಜಿ ಬಂದ್ರು ಹಳೆಯ ವಸ್ತುಗಳಿಂದ ನಾವು ಹೊಸದಾಗಿ ಏನಾದ್ರು ಮಾಡಬಹುದು. ಯಾವ ವಸ್ತುಗಳು ಕೂಡ ವೇಸ್ಟ್ ಆಗೋದಿಲ್ಲ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.
![ಇನ್ನು, ಮನೆಗಳಲ್ಲಿ ಎಷ್ಟೊ ಹಳೆಯ ವಸ್ತುಗಳು ಬಳಕೆ ಬರಲಿಲ್ಲ ಅಂದ್ರೆ ಗುಜರಿಗೆ ಹಾಕ್ತಿವಿ. ಅಥವಾ ರಸ್ತೆಗಳಲ್ಲಿ ಎಸೆದು ಬಿಡ್ತಿವಿ. ಆದ್ರೆ ಈ ಆರ್ಟ್ ನೋಡಿದ ಮೇಲೆ ಎಲ್ಲಾ ವಸ್ತುಗಳನ್ನ ಬಳಕೆ ಬರ್ತಾವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ತುಂಬ ಸೂಕ್ಷ್ಮವಾಗಿ ಇ ಆರ್ಟ್ ಮಾಡಿದ್ದಾರೆ ಅಂತ ಸಿಲಿಕಾನ್ ಮಂದಿ ಸಂತೋಷ ವ್ಯಕ್ತಪಡಿಸಿದ್ರು.](https://images.tv9kannada.com/wp-content/uploads/2024/06/e-waste-art-3.jpg)
ಇನ್ನು, ಮನೆಗಳಲ್ಲಿ ಎಷ್ಟೊ ಹಳೆಯ ವಸ್ತುಗಳು ಬಳಕೆ ಬರಲಿಲ್ಲ ಅಂದ್ರೆ ಗುಜರಿಗೆ ಹಾಕ್ತಿವಿ. ಅಥವಾ ರಸ್ತೆಗಳಲ್ಲಿ ಎಸೆದು ಬಿಡ್ತಿವಿ. ಆದ್ರೆ ಈ ಆರ್ಟ್ ನೋಡಿದ ಮೇಲೆ ಎಲ್ಲಾ ವಸ್ತುಗಳನ್ನ ಬಳಕೆ ಬರ್ತಾವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ತುಂಬ ಸೂಕ್ಷ್ಮವಾಗಿ ಇ ಆರ್ಟ್ ಮಾಡಿದ್ದಾರೆ ಅಂತ ಸಿಲಿಕಾನ್ ಮಂದಿ ಸಂತೋಷ ವ್ಯಕ್ತಪಡಿಸಿದ್ರು.
![ಒಟ್ನಲ್ಲಿ, ಪರಿಸರ ದಿನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಲಾಕೃತಿ ರಚನೆ ಮಾಡಿದ್ದು, ಇನ್ನು ಒಂದು ವರ್ಷಗಳ ಕಾಲ ಒರಿಯನ್ ಮಾಲ್ ನಲ್ಲಿ ಇರಲಿದ್ದು, ಜನರು ಇ ಆರ್ಟ್ ಅನ್ನ ನೋಡಬಹುದಾಗಿದೆ.](https://images.tv9kannada.com/wp-content/uploads/2024/06/e-waste-art-2.jpg)
ಒಟ್ನಲ್ಲಿ, ಪರಿಸರ ದಿನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಲಾಕೃತಿ ರಚನೆ ಮಾಡಿದ್ದು, ಇನ್ನು ಒಂದು ವರ್ಷಗಳ ಕಾಲ ಒರಿಯನ್ ಮಾಲ್ ನಲ್ಲಿ ಇರಲಿದ್ದು, ಜನರು ಇ ಆರ್ಟ್ ಅನ್ನ ನೋಡಬಹುದಾಗಿದೆ.
![ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್ ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್](https://images.tv9kannada.com/wp-content/uploads/2024/07/milana-nagaraj-16.jpg?w=280&ar=16:9)
![Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ](https://images.tv9kannada.com/wp-content/uploads/2024/07/maharaja-trophy-t20-2024.jpg?w=280&ar=16:9)
![Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್ Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್](https://images.tv9kannada.com/wp-content/uploads/2024/07/finn-allen-24-1.jpg?w=280&ar=16:9)
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ](https://images.tv9kannada.com/wp-content/uploads/2024/07/ind-vs-sl-5.jpg?w=280&ar=16:9)
![ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2024/07/smriti-mandhana-1.jpg?w=280&ar=16:9)
![ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು](https://images.tv9kannada.com/wp-content/uploads/2024/07/gold-items-7.jpg?w=280&ar=16:9)
![KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ? KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ?](https://images.tv9kannada.com/wp-content/uploads/2024/07/cabinet-approves-upgradation-of-krs-brindavan-do-you-know-what-features-it-will-have-1.jpg?w=280&ar=16:9)
![ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್](https://images.tv9kannada.com/wp-content/uploads/2024/07/charaideo.jpg?w=280&ar=16:9)
![‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ ‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ](https://images.tv9kannada.com/wp-content/uploads/2024/07/tamanna.jpg?w=280&ar=16:9)
![ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್](https://images.tv9kannada.com/wp-content/uploads/2024/07/snake-rescue.jpg?w=280&ar=16:9)
![Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ](https://images.tv9kannada.com/wp-content/uploads/2024/07/charmadi-ghat-3.jpg?w=280&ar=16:9)
![‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ? ‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?](https://images.tv9kannada.com/wp-content/uploads/2024/07/martin.jpg?w=280&ar=16:9)
![Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ](https://images.tv9kannada.com/wp-content/uploads/2024/07/help.jpg?w=280&ar=16:9)
![Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ](https://images.tv9kannada.com/wp-content/uploads/2024/07/astrology-4.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)
![ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ](https://images.tv9kannada.com/wp-content/uploads/2024/07/in-surathkal-electric-pole-and-tree-uprooted-by-tornado-1.jpg?w=280&ar=16:9)
![ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು](https://images.tv9kannada.com/wp-content/uploads/2024/07/dinakar-chikkanna.jpg?w=280&ar=16:9)
![‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ ‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ](https://images.tv9kannada.com/wp-content/uploads/2024/07/ap-arjun-1.jpg?w=280&ar=16:9)
![ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್ ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್](https://images.tv9kannada.com/wp-content/uploads/2024/07/iqbal-hussain-3.jpg?w=280&ar=16:9)