ಕಸದಿಂದ ರಸ: ಎಲೆಕ್ಟ್ರಿಕ್ ಇ ವಸ್ತುಗಳಿಂದ ತಯಾರಾದ ಸುಂದರ ಚಿತ್ರ, ಸಿಲಿಕಾನ್ ಸಿಟಿ ಮಂದಿ ಫಿದಾ

ನಗರದ ಒರಿಯನ್ ಮಾಲ್​ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.

| Updated By: ಆಯೇಷಾ ಬಾನು

Updated on: Jun 05, 2024 | 6:41 AM

ರಾಜಧಾನಿ ಬೆಂಗಳೂರು ದಿನದಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಸ್ತುಗಳು ಬರುತ್ತಿದ್ದಂತೆ ಹಳೆಯ ವಸ್ತುಗಳನ್ನ ಗುಜರಿಗೆ ಹಾಕುವ ಈ ಯುಗದಲ್ಲಿ, ಎಲ್ಲಾ ಹಳೆಯ ಎಲೆಕ್ಟ್ರಿಕ್ ವಸ್ತುಗಳನ್ನ ಬಳಸಿಕೊಂಡು ಒಂದು ಸುಂದರ ಕಲಾಕೃತಿ ಮೂಡಿದೆ.‌

ರಾಜಧಾನಿ ಬೆಂಗಳೂರು ದಿನದಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಸ್ತುಗಳು ಬರುತ್ತಿದ್ದಂತೆ ಹಳೆಯ ವಸ್ತುಗಳನ್ನ ಗುಜರಿಗೆ ಹಾಕುವ ಈ ಯುಗದಲ್ಲಿ, ಎಲ್ಲಾ ಹಳೆಯ ಎಲೆಕ್ಟ್ರಿಕ್ ವಸ್ತುಗಳನ್ನ ಬಳಸಿಕೊಂಡು ಒಂದು ಸುಂದರ ಕಲಾಕೃತಿ ಮೂಡಿದೆ.‌

1 / 6
ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರತಿದಿನ ಹೊಸ ಹೊಸ ಕಂಪ್ಯೂಟರ್ಗಳು, ಪೋನ್​ಗಳು, ಟಿವಿಗಳು ಬರುತ್ತಿವೆ. ಹಳೆಯ ಇ ವಸ್ತುಗಳು ಮೂಲೆ ಗುಂಪಾಗುತ್ತಿವೆ. ಇಂತಹ  ಹಳೆಯ ವಸ್ತುಗಳನ್ನೆ  ಒಂದೆಡೆ ಸಂಗ್ರಹಿಸಿ ಒಂದು ಚಿತ್ರಬಿಡಿಸಿದ್ದು, ನೋಡುಗರನ್ನ ಆ ಚಿತ್ರ ಗಮನ ಸೆಳೆಯುತ್ತಿವೆ.

ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರತಿದಿನ ಹೊಸ ಹೊಸ ಕಂಪ್ಯೂಟರ್ಗಳು, ಪೋನ್​ಗಳು, ಟಿವಿಗಳು ಬರುತ್ತಿವೆ. ಹಳೆಯ ಇ ವಸ್ತುಗಳು ಮೂಲೆ ಗುಂಪಾಗುತ್ತಿವೆ. ಇಂತಹ ಹಳೆಯ ವಸ್ತುಗಳನ್ನೆ ಒಂದೆಡೆ ಸಂಗ್ರಹಿಸಿ ಒಂದು ಚಿತ್ರಬಿಡಿಸಿದ್ದು, ನೋಡುಗರನ್ನ ಆ ಚಿತ್ರ ಗಮನ ಸೆಳೆಯುತ್ತಿವೆ.

2 / 6
ನಗರದ ಒರಿಯನ್ ಮಾಲ್​ನಲ್ಲಿ  ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು  ನೋಡುಗರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಕೀಬೋರ್ಡ್ಗಳು, ರಿಮೋಟ್ ಕಂಟ್ರೋಲ್‌ಗಳು, ಇಂಟರ್‌ನೆಟ್ ಕೇಬಲ್‌ಗಳು, ಎಕ್ಸಾಟ್ ಫ್ಯಾನ್‌ಗಳು, ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು, ಅನಲಾಗ್ ಕ್ಯಾಸೆಟ್‌ಗಳು, ಕಾರ್ಡ್ಲೆಡ್ ಫೋನ್‌ಗಳು, ಸಿಡಿಗಳು, ಡಿವಿಡಿಗಳು ಮುಂತಾದ ವಿದ್ಯುನ್ಮಾನ ತ್ಯಾಜ್ಯ ಇ-ವೇಸ್ಟ್ಗಳಿಂದ ಬಳಸಿಕೊಂಡು ಎರಡು ತಿಂಗಳು ಕಾಲ‌ ಶ್ರಮವಹಿಸಿ ಚಿತ್ರ ಬಿಡಿಸಲಾಗಿದೆ.

ನಗರದ ಒರಿಯನ್ ಮಾಲ್​ನಲ್ಲಿ ವೇಸ್ಟೇಜ್ನಲಿ ಇ ವಸ್ತುಗಳನ್ನ ಬಳಸಿಕೊಂಡು ಮನುಷ್ಯನನ್ನ ಹೋಲುವ ಸುಂದರ ನೇಚರ್ ನಾ ಚಿತ್ರ ಬಿಡಿಸಲಾಗಿದೆ. ಈ ಚಿತ್ರ 25 ಅಡಿ ಇದ್ದು ನೋಡುಗರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಕೀಬೋರ್ಡ್ಗಳು, ರಿಮೋಟ್ ಕಂಟ್ರೋಲ್‌ಗಳು, ಇಂಟರ್‌ನೆಟ್ ಕೇಬಲ್‌ಗಳು, ಎಕ್ಸಾಟ್ ಫ್ಯಾನ್‌ಗಳು, ವಿಡಿಯೋ ಕಾನ್ಫೆರೆನ್ಸ್ ಉಪಕರಣಗಳು, ಅನಲಾಗ್ ಕ್ಯಾಸೆಟ್‌ಗಳು, ಕಾರ್ಡ್ಲೆಡ್ ಫೋನ್‌ಗಳು, ಸಿಡಿಗಳು, ಡಿವಿಡಿಗಳು ಮುಂತಾದ ವಿದ್ಯುನ್ಮಾನ ತ್ಯಾಜ್ಯ ಇ-ವೇಸ್ಟ್ಗಳಿಂದ ಬಳಸಿಕೊಂಡು ಎರಡು ತಿಂಗಳು ಕಾಲ‌ ಶ್ರಮವಹಿಸಿ ಚಿತ್ರ ಬಿಡಿಸಲಾಗಿದೆ.

3 / 6
ಅಂದಹಾಗೇ ಇನ್ನು ಎಷ್ಟೇ ಟೆಕ್ನಾಲಜಿ ಬಂದ್ರು ಹಳೆಯ ವಸ್ತುಗಳಿಂದ ನಾವು ಹೊಸದಾಗಿ ಏನಾದ್ರು ಮಾಡಬಹುದು. ಯಾವ ವಸ್ತುಗಳು ಕೂಡ ವೇಸ್ಟ್ ಆಗೋದಿಲ್ಲ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.

ಅಂದಹಾಗೇ ಇನ್ನು ಎಷ್ಟೇ ಟೆಕ್ನಾಲಜಿ ಬಂದ್ರು ಹಳೆಯ ವಸ್ತುಗಳಿಂದ ನಾವು ಹೊಸದಾಗಿ ಏನಾದ್ರು ಮಾಡಬಹುದು. ಯಾವ ವಸ್ತುಗಳು ಕೂಡ ವೇಸ್ಟ್ ಆಗೋದಿಲ್ಲ. ಇಂತಹ ಆರ್ಟ್ ಗಳನ್ನ ಮನೆಯಲ್ಲಿ ಕೂಡ ಮಾಡಬಹುದು ಅಂತ ಇ ವೇಸ್ಡ್ ಮೋರಲ್ ನಾ ಕಲಾಕಾರಾರು ಮೇಸಜ್ ಕೊಟ್ಟಿದ್ದಾರೆ.

4 / 6
ಇನ್ನು, ಮನೆಗಳಲ್ಲಿ ಎಷ್ಟೊ ಹಳೆಯ ವಸ್ತುಗಳು ಬಳಕೆ ಬರಲಿಲ್ಲ ಅಂದ್ರೆ ಗುಜರಿಗೆ ಹಾಕ್ತಿವಿ. ಅಥವಾ ರಸ್ತೆಗಳಲ್ಲಿ ಎಸೆದು ಬಿಡ್ತಿವಿ. ಆದ್ರೆ ಈ ಆರ್ಟ್ ನೋಡಿದ ಮೇಲೆ ಎಲ್ಲಾ ವಸ್ತುಗಳನ್ನ ಬಳಕೆ ಬರ್ತಾವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ತುಂಬ ಸೂಕ್ಷ್ಮವಾಗಿ ಇ ಆರ್ಟ್ ಮಾಡಿದ್ದಾರೆ ಅಂತ ಸಿಲಿಕಾನ್ ಮಂದಿ ಸಂತೋಷ ವ್ಯಕ್ತಪಡಿಸಿದ್ರು.

ಇನ್ನು, ಮನೆಗಳಲ್ಲಿ ಎಷ್ಟೊ ಹಳೆಯ ವಸ್ತುಗಳು ಬಳಕೆ ಬರಲಿಲ್ಲ ಅಂದ್ರೆ ಗುಜರಿಗೆ ಹಾಕ್ತಿವಿ. ಅಥವಾ ರಸ್ತೆಗಳಲ್ಲಿ ಎಸೆದು ಬಿಡ್ತಿವಿ. ಆದ್ರೆ ಈ ಆರ್ಟ್ ನೋಡಿದ ಮೇಲೆ ಎಲ್ಲಾ ವಸ್ತುಗಳನ್ನ ಬಳಕೆ ಬರ್ತಾವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ತುಂಬ ಸೂಕ್ಷ್ಮವಾಗಿ ಇ ಆರ್ಟ್ ಮಾಡಿದ್ದಾರೆ ಅಂತ ಸಿಲಿಕಾನ್ ಮಂದಿ ಸಂತೋಷ ವ್ಯಕ್ತಪಡಿಸಿದ್ರು.

5 / 6
ಒಟ್ನಲ್ಲಿ, ಪರಿಸರ ದಿನದ ಬಗ್ಗೆ ಜನರಲ್ಲಿ ಜಾಗೃತಿ‌ ಮೂಡಿಸುವ ಸಲುವಾಗಿ ಈ ಕಲಾಕೃತಿ ರಚನೆ ಮಾಡಿದ್ದು, ಇನ್ನು ಒಂದು ವರ್ಷಗಳ‌ ಕಾಲ ಒರಿಯನ್ ಮಾಲ್ ನಲ್ಲಿ ಇರಲಿದ್ದು, ಜನರು ಇ ಆರ್ಟ್ ಅನ್ನ ನೋಡಬಹುದಾಗಿದೆ.

ಒಟ್ನಲ್ಲಿ, ಪರಿಸರ ದಿನದ ಬಗ್ಗೆ ಜನರಲ್ಲಿ ಜಾಗೃತಿ‌ ಮೂಡಿಸುವ ಸಲುವಾಗಿ ಈ ಕಲಾಕೃತಿ ರಚನೆ ಮಾಡಿದ್ದು, ಇನ್ನು ಒಂದು ವರ್ಷಗಳ‌ ಕಾಲ ಒರಿಯನ್ ಮಾಲ್ ನಲ್ಲಿ ಇರಲಿದ್ದು, ಜನರು ಇ ಆರ್ಟ್ ಅನ್ನ ನೋಡಬಹುದಾಗಿದೆ.

6 / 6
Follow us
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್