AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aliens: “ನಮ್ಮ ಬಳಿ ಅವುಗಳ ವಿಡಿಯೋ ಇದೆ, ಆದರೆ ಬಹಿರಂಗಪಡಿಸಲ್ಲ” ಯುಎಸ್ ನೌಕಾಪಡೆ ಹೀಗಂದಿದ್ಯಾಕೆ?

ಏಲಿಯನ್​ಗಳ ಮಾಹಿತಿಯನ್ನು ಮರೆಮಾಚುತ್ತಿದೆ ಎಂಬ ಆರೋಪವನ್ನು ಅಮೆರಿಕ ಎದುರಿಸುತ್ತಲೇ ಇದೆ. ಈ ನಡುವೆ ಯುಎಸ್ ನೌಕಾಪಡೆಯು ಅನ್ಯಗ್ರಹ ಜೀವಿಗಳ ವೀಕ್ಷಣೆಯ ಹಲವಾರು ವಿಡಿಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿದೆ.

TV9 Web
| Edited By: |

Updated on: Sep 15, 2022 | 7:03 AM

Share
ವಿಶ್ವದಲ್ಲಿ ಏಲಿಯನ್ಸ್​ ಇವೆಯೇ ಎಂಬ ಪ್ರಶ್ನೆಗೆ. ವಿಜ್ಞಾನಿಗಳು ಉತ್ತರವನ್ನು ಹುಡುಕಲು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಇಲ್ಲಿಯವರೆಗೆ ಯಾವುದೇ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ಏಲಿಯನ್​ಗಳ ಮಾಹಿತಿಯನ್ನು ಮರೆಮಾಚುತ್ತಿದೆ ಎಂಬ ಆರೋಪವನ್ನು ಅಮೆರಿಕ ಎದುರಿಸುತ್ತಲೇ ಇದೆ. ಈ ನಡುವೆ ಯುಎಸ್ ನೌಕಾಪಡೆಯು ಈ ವಿಚಾರದಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗ ಮಾಡಿದೆ. ಆ ಮೂಲಕ ವಿಶ್ವದಲ್ಲಿ ಏಲಿಯನ್​ಗಳ ಬಗ್ಗೆ ಚರ್ಚೆ ತೀವ್ರಗೊಂಡಿದೆ.

Aliens news US Navy made a surprise statement about UFO

1 / 5
ಅನ್ಯಗ್ರಹ ಜೀವಿಗಳ ವೀಕ್ಷಣೆಯ ಹಲವಾರು ವಿಡಿಯೋಗಳು ತಮ್ಮ ಬಳಿ ಇವೆ ಎಂದು ಯುಎಸ್ ನೌಕಾಪಡೆ ಹೇಳಿಕೊಂಡಿದೆ. ಆದರೆ ಈ ವೀಡಿಯೊಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ, ಏಕೆಂದರೆ ಇವುಗಳು ನಮ್ಮ ದೇಶಕ್ಕೆ ಬೆದರಿಕೆ ಹಾಕಬಹುದು. ಹೀಗಾಗಿ ವೀಡಿಯೊಗಳನ್ನು ಜಗತ್ತಿಗೆ ತೋರಿಸಲು ಸಾಧ್ಯವಿಲ್ಲ ಎಂದು ನೌಕಾಪಡೆ ಹೇಳಿಕೊಂಡಿದೆ.

Aliens news US Navy made a surprise statement about UFO

2 / 5
Aliens news US Navy made a surprise statement about UFO

2020 ರಲ್ಲಿ ಯುಎಸ್ ರಕ್ಷಣಾ ಇಲಾಖೆಯು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿತ್ತು. ಈ ಕೆಲವು ಕ್ಲಿಪ್​ಗಳು ಸೋರಿಕೆಯಾದ ಕಾರಣ ಈ ವೀಡಿಯೊಗಳನ್ನು ಸಚಿವಾಲಯವು ಡಿಕ್ಲಾಸಿಫೈ ಮಾಡಿದೆ.

3 / 5
Aliens news US Navy made a surprise statement about UFO

ಯುಎಸ್ ಸರ್ಕಾರದ ಪಾರದರ್ಶಕ ವೆಬ್‌ಸೈಟ್ ಬ್ಲ್ಯಾಕ್ ವಾಲ್ಟ್ ಈ ವೀಡಿಯೊಗಳನ್ನು ಬಿಡುಗಡೆ ಮಾಡುವಂತೆ ಮಾಹಿತಿ ಸ್ವಾತಂತ್ರ್ಯ ಕಾಯಿದೆ (FOIA) ಅಡಿಯಲ್ಲಿ ವಿನಂತಿಸಿದೆ. ಆದರೆ ನೌಕಾಪಡೆ ವಿಡಿಯೋ ಬಿಡುಗಡೆ ಮಾಡಲು ನಿರಾಕರಿಸಿದೆ.

4 / 5
Aliens news US Navy made a surprise statement about UFO

ನೌಕಾಪಡೆಯು ಈ ವೀಡಿಯೊಗಳನ್ನು ಸಾರ್ವಜನಿಕಗೊಳಿಸದೆ ರಹಸ್ಯ ದಾಖಲೆಗಳ ವರ್ಗದಲ್ಲಿ ಇರಿಸುತ್ತದೆ. ನೌಕಾಪಡೆಯ FOIA ಕಚೇರಿಯ ಉಪನಿರ್ದೇಶಕ ಗ್ರೆಗೊರಿ ಕ್ಯಾಸನ್, ಈ ವೀಡಿಯೊಗಳು ವರ್ಗೀಕೃತ ಡೇಟಾವನ್ನು ಒಳಗೊಂಡಿವೆ ಎಂದು ಹೇಳುತ್ತಾರೆ.

5 / 5
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ