AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Air: ಇನ್ನೂ ವೇಗದ ವಿತರಣೆಗಾಗಿ ಕಾರ್ಗೊ ವಿಮಾನ ಆರಂಭಿಸಿದ ಅಮೆಜಾನ್‌

ಅಮೆಜಾನ್‌ ಕಂಪನಿಯು ಒಂದು ಹೊಸ ಪ್ರಯೋಗವೊಂದನ್ನು ಮಾಡಿದೆ. ಹೌದು ತನ್ನ ಸಾರಿಗೆ ಜಾಲ ವಿಸ್ತರಿಸುವ ಸಲುವಾಗಿ ಅಮೆಜಾನ್‌ ಏರ್‌ ಎಂಬ ಹೊಸ ಕಾರ್ಗೊ ವಿಮಾನವನ್ನು ಪರಿಚಯಿಸಿದೆ.

ಅಕ್ಷಯ್​ ಪಲ್ಲಮಜಲು​​
|

Updated on: Jan 24, 2023 | 4:28 PM

Share
Amazon Air

Amazon Air

1 / 7
Amazon Air

ಈ ಕಾರ್ಗೊ ವಿಮಾನ ಸರಕುಗಳನ್ನು ಸಾಗಿಸಲು ಬಳಕೆಯಾಗಲಿದೆ. ಇದು ಬೋಯಿಂಗ್‌ 737-8 ಬೆಂಗಳೂರು, ಮುಂಬಯಿ, ದೆಹಲಿ ಮತ್ತು ಹೈದರಾಬಾದ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

2 / 7
Amazon Air

ಕ್ವಿಕ್‌ ಜೆಟ್‌ ಕ್ಯಾರಿಯರ್‌ ಬಳಸುವ ಮೊದಲ ಇ-ಕಾಮರ್ಸ್‌ ಕಂಪನಿಯೆಂಬ ಹಿರಿಮೆಗೆ ಅಮೆಜಾನ್‌ ಪಾತ್ರವಾಗಲಿದೆ.

3 / 7
Amazon Air

ನೂತನ ಅಮೆಜಾನ್‌ ಏರ್‌ ಎಂಬ ವಿಮಾನವು ತಮ್ಮ ಸರಕು ಸಾಗಾಣೆಗೆ ನೆರವಾಗಲಿದೆ ಎಂದು ಎಪೆಕ್‌, ಮೀನಾ, ಲ್ಯಾಟಮ್‌, ವರ್ಲ್ಡ್‌ ವೈಡ್‌ ಗ್ರಾಹಕ ಸೇವೆ ವಿಭಾಗದ ಉಪಾಧ್ಯಕ್ಷರಾದ ಅಖಿಲ್‌ ಸಕ್ಸೆನಾ ಹೇಳಿದ್ದಾರೆ.

4 / 7
Amazon Air

ಹೈದರಾಬಾದ್‌ನಲ್ಲಿ ಈ ಕಾರ್ಗೊ ವಿಮಾನವನ್ನು ಲಾಂಚ್‌ ಮಾಡಲಾಗಿದೆ.

5 / 7
Amazon Air

ಈ ಕಾರ್ಯಕ್ರಮದಲ್ಲಿ ತೆಲಂಗಾಣದ ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ಸಚಿವರಾದ ಕೆ.ಟಿ. ರಾಮರಾವ್‌ ಉಪಸ್ಥಿತರಿದ್ದರು.

6 / 7
Amazon Air

ಅಮೆಜಾನ್ ಇಂಡಿಯಾ 15 ರಾಜ್ಯಗಳಾದ್ಯಂತ ಪೂರೈಸುವ ಕೇಂದ್ರಗಳನ್ನು ಹೊಂದಿದೆ, ಮಾರಾಟಗಾರರ ದಾಸ್ತಾನುಗಳಿಗಾಗಿ 43 ಮಿಲಿಯನ್ ಘನ ಅಡಿಗಳಷ್ಟು ಶೇಖರಣಾ ಸ್ಥಳವನ್ನು ಒದಗಿಸುತ್ತದೆ.

7 / 7
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!