AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Air: ಇನ್ನೂ ವೇಗದ ವಿತರಣೆಗಾಗಿ ಕಾರ್ಗೊ ವಿಮಾನ ಆರಂಭಿಸಿದ ಅಮೆಜಾನ್‌

ಅಮೆಜಾನ್‌ ಕಂಪನಿಯು ಒಂದು ಹೊಸ ಪ್ರಯೋಗವೊಂದನ್ನು ಮಾಡಿದೆ. ಹೌದು ತನ್ನ ಸಾರಿಗೆ ಜಾಲ ವಿಸ್ತರಿಸುವ ಸಲುವಾಗಿ ಅಮೆಜಾನ್‌ ಏರ್‌ ಎಂಬ ಹೊಸ ಕಾರ್ಗೊ ವಿಮಾನವನ್ನು ಪರಿಚಯಿಸಿದೆ.

ಅಕ್ಷಯ್​ ಪಲ್ಲಮಜಲು​​
|

Updated on: Jan 24, 2023 | 4:28 PM

Share
Amazon Air

Amazon Air

1 / 7
Amazon Air

ಈ ಕಾರ್ಗೊ ವಿಮಾನ ಸರಕುಗಳನ್ನು ಸಾಗಿಸಲು ಬಳಕೆಯಾಗಲಿದೆ. ಇದು ಬೋಯಿಂಗ್‌ 737-8 ಬೆಂಗಳೂರು, ಮುಂಬಯಿ, ದೆಹಲಿ ಮತ್ತು ಹೈದರಾಬಾದ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

2 / 7
Amazon Air

ಕ್ವಿಕ್‌ ಜೆಟ್‌ ಕ್ಯಾರಿಯರ್‌ ಬಳಸುವ ಮೊದಲ ಇ-ಕಾಮರ್ಸ್‌ ಕಂಪನಿಯೆಂಬ ಹಿರಿಮೆಗೆ ಅಮೆಜಾನ್‌ ಪಾತ್ರವಾಗಲಿದೆ.

3 / 7
Amazon Air

ನೂತನ ಅಮೆಜಾನ್‌ ಏರ್‌ ಎಂಬ ವಿಮಾನವು ತಮ್ಮ ಸರಕು ಸಾಗಾಣೆಗೆ ನೆರವಾಗಲಿದೆ ಎಂದು ಎಪೆಕ್‌, ಮೀನಾ, ಲ್ಯಾಟಮ್‌, ವರ್ಲ್ಡ್‌ ವೈಡ್‌ ಗ್ರಾಹಕ ಸೇವೆ ವಿಭಾಗದ ಉಪಾಧ್ಯಕ್ಷರಾದ ಅಖಿಲ್‌ ಸಕ್ಸೆನಾ ಹೇಳಿದ್ದಾರೆ.

4 / 7
Amazon Air

ಹೈದರಾಬಾದ್‌ನಲ್ಲಿ ಈ ಕಾರ್ಗೊ ವಿಮಾನವನ್ನು ಲಾಂಚ್‌ ಮಾಡಲಾಗಿದೆ.

5 / 7
Amazon Air

ಈ ಕಾರ್ಯಕ್ರಮದಲ್ಲಿ ತೆಲಂಗಾಣದ ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ಸಚಿವರಾದ ಕೆ.ಟಿ. ರಾಮರಾವ್‌ ಉಪಸ್ಥಿತರಿದ್ದರು.

6 / 7
Amazon Air

ಅಮೆಜಾನ್ ಇಂಡಿಯಾ 15 ರಾಜ್ಯಗಳಾದ್ಯಂತ ಪೂರೈಸುವ ಕೇಂದ್ರಗಳನ್ನು ಹೊಂದಿದೆ, ಮಾರಾಟಗಾರರ ದಾಸ್ತಾನುಗಳಿಗಾಗಿ 43 ಮಿಲಿಯನ್ ಘನ ಅಡಿಗಳಷ್ಟು ಶೇಖರಣಾ ಸ್ಥಳವನ್ನು ಒದಗಿಸುತ್ತದೆ.

7 / 7
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್