ವಿಮಾನವೇರಿ ಮುಂಬೈ ಪ್ರವಾಸಕ್ಕೆ ಹೋದ ಬೆಳಗಾವಿಯ ಶಾಂತಾಯಿ ವೃದ್ದಾಶ್ರಮದ 37 ಹಿರಿಯ ಜೀವಗಳು
ರಾಜಕುಮಾರ್ ಸಿನಿಮಾದಲ್ಲಿ ಡಾ. ಪುನೀತ್ ರಾಜಕುಮಾರ್ ಅವರು ಅನಾಥಾಶ್ರಮದಲ್ಲಿದ್ದ ವೃದ್ದರನ್ನು ಗೋವಾ ಕರೆದುಕೊಂಡು ಹೋಗುತ್ತಾರೆ. ತೆರೆ ಮೇಲೆ ತೋರಿಸಲಾಗಿರುವ ಸನ್ನಿವೇಶ ಇಂದು (ಫೆ.23) ಬೆಳಗಾವಿಯಲ್ಲಿ ನಿಜವಾಗಿದೆ. ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಮಾಜಿ ಮೇಯರ್ ವಿಜಯ್ ಮೋರೆ ಅವರು ತಮ್ಮ ಆಶ್ರಮದ 37 ಜನ ವೃದ್ದರನ್ನು ಮುಂಬೈ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

1 / 7

2 / 7

3 / 7

4 / 7

5 / 7

6 / 7

7 / 7



