AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Kambala: ಬೆಂಗಳೂರು ಕಂಬಳಕ್ಕೆ ತಾಟೆ ಎಂಟ್ರಿ, ಮೆಡಲ್ ಗ್ಯಾರಂಟಿ; ಈ ಕೋಣದ ವಿಶೇಷತೆ ಇಲ್ಲಿದೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಲರವಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್ 25 ಮತ್ತು 26 ರಂದು ಕೋಣಗಳ ಓಟದ ಸ್ಪರ್ಧೆ ನಡೆಯಲಿದ್ದು, ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಾವಳಿ ಭಾಗದಲ್ಲಿ ಪ್ರಸಿದ್ಧಿ ಪಡೆದ ತಾಟೆ ಎಂಬ ಹೆಸರಿನ ಕೋಣ ಕೂಡ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲು ಎಂಟ್ರಿ ಕೊಟ್ಟಿದ್ದು, ತಾಟೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.

Poornima Agali Nagaraj
| Edited By: |

Updated on:Nov 24, 2023 | 4:53 PM

Share
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಲರವಕ್ಕೆ ಕ್ಷಣಗಣನೆ ಶುರುವಾಗಿದ್ದು, ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಾವಳಿ ಭಾಗದಲ್ಲಿ ಪ್ರಸಿದ್ಧಿ ಪಡೆದ ತಾಟೆ ಎಂಬ ಹೆಸರಿನ ಕೋಣ ಕೂಡ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲು ಎಂಟ್ರಿ ಕೊಟ್ಟಿದ್ದು, ತಾಟೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಲರವಕ್ಕೆ ಕ್ಷಣಗಣನೆ ಶುರುವಾಗಿದ್ದು, ಕಂಬಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಾವಳಿ ಭಾಗದಲ್ಲಿ ಪ್ರಸಿದ್ಧಿ ಪಡೆದ ತಾಟೆ ಎಂಬ ಹೆಸರಿನ ಕೋಣ ಕೂಡ ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲು ಎಂಟ್ರಿ ಕೊಟ್ಟಿದ್ದು, ತಾಟೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.

1 / 7
ಕಂಬಳ ಕ್ರೀಡೆಗೆ ತಾಟೆ ಬರುತ್ತಾ ಎಂದು ಕೇಳುವವರೂ ಇದ್ದಾರೆ. ಕಂಬಳದ ಕೆರೆಗೆ ತಾಟೆ ಇಳಿದರೆ ಸಾಕು ಅಭಿಮಾನಿಗಳು, ವೀಕ್ಷಕರಲ್ಲಿನ ಉತ್ಸಾಹ ಸಹಜವಾಗಿ ಹೆಚ್ಚಾಗುತ್ತದೆ. ಏಕೆಂದರೆ, ಇದರ ಓಟ ಗತ್ತು, ರೇಂಜ್ ಬೇರೆಯೇ ಇದೆ.

ಕಂಬಳ ಕ್ರೀಡೆಗೆ ತಾಟೆ ಬರುತ್ತಾ ಎಂದು ಕೇಳುವವರೂ ಇದ್ದಾರೆ. ಕಂಬಳದ ಕೆರೆಗೆ ತಾಟೆ ಇಳಿದರೆ ಸಾಕು ಅಭಿಮಾನಿಗಳು, ವೀಕ್ಷಕರಲ್ಲಿನ ಉತ್ಸಾಹ ಸಹಜವಾಗಿ ಹೆಚ್ಚಾಗುತ್ತದೆ. ಏಕೆಂದರೆ, ಇದರ ಓಟ ಗತ್ತು, ರೇಂಜ್ ಬೇರೆಯೇ ಇದೆ.

2 / 7
ಇತ್ತೀಚೆಗೆ, ಕಂಬಳ ಕ್ರೀಡಾ ಪಟು ಶ್ರೀನಿವಾಸ್ ಅವರಿಗೆ ಹುಸೇನ್ ಬೋಲ್ಟ್ ಎಂಬ ಹೆಸರನ್ನು ತಂದಿದ್ದು ಕೂಡ ಇದೇ ತಾಟೆ.

ಇತ್ತೀಚೆಗೆ, ಕಂಬಳ ಕ್ರೀಡಾ ಪಟು ಶ್ರೀನಿವಾಸ್ ಅವರಿಗೆ ಹುಸೇನ್ ಬೋಲ್ಟ್ ಎಂಬ ಹೆಸರನ್ನು ತಂದಿದ್ದು ಕೂಡ ಇದೇ ತಾಟೆ.

3 / 7
ಎದುರಾಳಿಗಳನ್ನ ಓರೆಗಣ್ಣಿನಿಂದಲೇ ಹೆದರಿಸುವ ತಾಟೆ, ಓರೆಗಣ್ಣಿನಿಂದಲೇ ಹೆಸರುವಾಸಿಯಾಗಿದೆ.

ಎದುರಾಳಿಗಳನ್ನ ಓರೆಗಣ್ಣಿನಿಂದಲೇ ಹೆದರಿಸುವ ತಾಟೆ, ಓರೆಗಣ್ಣಿನಿಂದಲೇ ಹೆಸರುವಾಸಿಯಾಗಿದೆ.

4 / 7
ಎಲ್ಲಾ ಕೋಣಗಳು ಮುಂದೆ ಇರುವ ಗುರಿ ನೋಡಿ ಓಡಿದರೆ, ಈ ತಾಟೆ ಮಾತ್ರ ಪಕ್ಕದ ಕೆರೆಯಲ್ಲಿ ಓಡುವ ಪ್ರತಿಸ್ಪರ್ಧಿ ಕೋಣಗಳನ್ನು ನೋಡಿಕೊಂಡು ಓಡುತ್ತದೆ.

ಎಲ್ಲಾ ಕೋಣಗಳು ಮುಂದೆ ಇರುವ ಗುರಿ ನೋಡಿ ಓಡಿದರೆ, ಈ ತಾಟೆ ಮಾತ್ರ ಪಕ್ಕದ ಕೆರೆಯಲ್ಲಿ ಓಡುವ ಪ್ರತಿಸ್ಪರ್ಧಿ ಕೋಣಗಳನ್ನು ನೋಡಿಕೊಂಡು ಓಡುತ್ತದೆ.

5 / 7
ಪಕ್ಕದ ಕೋಣಗಳು ಎಷ್ಟು ವೇಗವಾಗಿ ಓಡುತ್ತೋ ಅದನ್ನು ನೋಡಿಕೊಂಡು ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿ ಗುರಿ ತಲುಪುವುದು ತಾಟೆಯ ವಿಶೇಷತೆ. ಅಂದಹಾಗೆ, ಈ ತಾಟೆಗೆ ಅಭಿಮಾನಿಗಳ ಸಂಖ್ಯೆಗೆ ಏನು ಕಮ್ಮಿ ಇಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಫ್ಯಾನ್ ಪೇಜ್ ಕೂಡ ಇದೆ.

ಪಕ್ಕದ ಕೋಣಗಳು ಎಷ್ಟು ವೇಗವಾಗಿ ಓಡುತ್ತೋ ಅದನ್ನು ನೋಡಿಕೊಂಡು ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿ ಗುರಿ ತಲುಪುವುದು ತಾಟೆಯ ವಿಶೇಷತೆ. ಅಂದಹಾಗೆ, ಈ ತಾಟೆಗೆ ಅಭಿಮಾನಿಗಳ ಸಂಖ್ಯೆಗೆ ಏನು ಕಮ್ಮಿ ಇಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಫ್ಯಾನ್ ಪೇಜ್ ಕೂಡ ಇದೆ.

6 / 7
ಕಂಬಳ ಕ್ರೀಡೆಗೆ ತಾಟೆ ಬಂತು ಎಂದರೆ ಸಾಕು, ಮೆಡಲ್ ಗ್ಯಾರಂಟಿ ಎಂದೇ ಹೇಳಲಾಗುತ್ತದೆ. 20 ಕಂಬಳಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ಈ ತಾಟೆಗೆ ಸದ್ಯ ವಯಸ್ಸಾಗಿದ್ದು, ಈ ಬಾರಿ ಮೆಡಲ್ ಹೊಡೆಯುತ್ತಾ ಎಂಬುದನ್ನು ನೋಡಬೇಕಿದೆ.

ಕಂಬಳ ಕ್ರೀಡೆಗೆ ತಾಟೆ ಬಂತು ಎಂದರೆ ಸಾಕು, ಮೆಡಲ್ ಗ್ಯಾರಂಟಿ ಎಂದೇ ಹೇಳಲಾಗುತ್ತದೆ. 20 ಕಂಬಳಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ಈ ತಾಟೆಗೆ ಸದ್ಯ ವಯಸ್ಸಾಗಿದ್ದು, ಈ ಬಾರಿ ಮೆಡಲ್ ಹೊಡೆಯುತ್ತಾ ಎಂಬುದನ್ನು ನೋಡಬೇಕಿದೆ.

7 / 7

Published On - 4:50 pm, Fri, 24 November 23

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ