AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lalbagh Drakshi Mela: ಹಾಪ್ ಕಾಮ್ಸ್ ಗಳಲ್ಲಿ ದ್ರಾಕ್ಷಿ, ಕಲ್ಲಂಗಡಿ ಮೇಳ; ಶೇ.10ರಷ್ಟು ರಿಯಾಯಿತಿ

ಲಾಲ್ ಬಾಗ್ ನಾ ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಆರಂಭವಾಗಿದೆ. ಈ ಮೇಳಾವನ್ನ ತೋಟಾಗಾರಿಕೆ ಇಲಾಖೆ ಸಚಿವ ಮುನಿರತ್ನ ಫೆ.22ರಂದು ಉದ್ಘಾಟನೆ ಮಾಡಿದ್ರು.

TV9 Web
| Edited By: |

Updated on: Feb 23, 2023 | 3:35 PM

Share
ರಾಜ್ಯ ರಾಜಾಧಾನಿಯಲ್ಲಿ ಬಿಸಿಲಾ ಬೇಗೆ ಜಾಸ್ತಿಯಾಗಿದೆ.‌ ಈ ಹೊತ್ತಲ್ಲೆ ಬಿಸಿಲಾ ಬೇಗೆ ನೀಗಿಸುವಂತಹ ರಸವತ್ತಾದ ಹಣ್ಣುಗಳ ಮೇಳಾ ಆರಂಭವಾಗಿದೆ. ಫೆಬ್ರವರಿ 22ರಿಂದ ಲಾಲ್ ಬಾಗ್​ನಲ್ಲಿ ದ್ರಾಕ್ಷಿ- ಕಲ್ಲಂಗಡಿ ಮೇಳ ಆರಂಭವಾಗಿದೆ.

ರಾಜ್ಯ ರಾಜಾಧಾನಿಯಲ್ಲಿ ಬಿಸಿಲಾ ಬೇಗೆ ಜಾಸ್ತಿಯಾಗಿದೆ.‌ ಈ ಹೊತ್ತಲ್ಲೆ ಬಿಸಿಲಾ ಬೇಗೆ ನೀಗಿಸುವಂತಹ ರಸವತ್ತಾದ ಹಣ್ಣುಗಳ ಮೇಳಾ ಆರಂಭವಾಗಿದೆ. ಫೆಬ್ರವರಿ 22ರಿಂದ ಲಾಲ್ ಬಾಗ್​ನಲ್ಲಿ ದ್ರಾಕ್ಷಿ- ಕಲ್ಲಂಗಡಿ ಮೇಳ ಆರಂಭವಾಗಿದೆ.

1 / 10
ಯಾವ್ ಕಡೆ ನೋಡಿದ್ರೂ ದ್ರಾಕ್ಷಿಯೇ.. ಯಾವ್ದನ್ನ ತಿನ್ನೋದು.. ಯಾವ್ದನ್ನ ಬಿಡೋದು.. ಯಾವ್ದನ್ನ ಕೊಳ್ಳೋದು.. ಇಲ್ನೋಡಿ ವೆರೈಟಿ ವೆರೈಟಿ ಕಲ್ಲಗಂಡಿ..

ಯಾವ್ ಕಡೆ ನೋಡಿದ್ರೂ ದ್ರಾಕ್ಷಿಯೇ.. ಯಾವ್ದನ್ನ ತಿನ್ನೋದು.. ಯಾವ್ದನ್ನ ಬಿಡೋದು.. ಯಾವ್ದನ್ನ ಕೊಳ್ಳೋದು.. ಇಲ್ನೋಡಿ ವೆರೈಟಿ ವೆರೈಟಿ ಕಲ್ಲಗಂಡಿ..

2 / 10
ಲಾಲ್ ಬಾಗ್ ನಾ ಹಾಪ್ ಕಾಮ್ಸ್ ನಲ್ಲಿ  ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಆರಂಭವಾಗಿದೆ. ಈ ಮೇಳಾವನ್ನ ತೋಟಾಗಾರಿಕೆ ಇಲಾಖೆ ಸಚಿವ ಮುನಿರತ್ನ ಫೆ.22ರಂದು ಉದ್ಘಾಟನೆ ಮಾಡಿದ್ರು.

ಲಾಲ್ ಬಾಗ್ ನಾ ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಆರಂಭವಾಗಿದೆ. ಈ ಮೇಳಾವನ್ನ ತೋಟಾಗಾರಿಕೆ ಇಲಾಖೆ ಸಚಿವ ಮುನಿರತ್ನ ಫೆ.22ರಂದು ಉದ್ಘಾಟನೆ ಮಾಡಿದ್ರು.

3 / 10
ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಾ ಹಣ್ಣಿನ ಸೀಸನ್ ಮುಗಿಯುವರೆಗೂ ನಡೆಲಿಯಲಿದ್ದು, ಗ್ರಾಹಕರಿಗೆ 10% ರಿಯಾಯಿತಿ ದರರಲ್ಲಿ ಮಾರಾಟ ಮಾಡಲಾಗುತ್ತಿದೆ.

ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಾ ಹಣ್ಣಿನ ಸೀಸನ್ ಮುಗಿಯುವರೆಗೂ ನಡೆಲಿಯಲಿದ್ದು, ಗ್ರಾಹಕರಿಗೆ 10% ರಿಯಾಯಿತಿ ದರರಲ್ಲಿ ಮಾರಾಟ ಮಾಡಲಾಗುತ್ತಿದೆ.

4 / 10
ರೈತರಿಂದ ನೇರವಾಗಿ ಗ್ರಾಹಕರಿಗೆ  ತಾಜಾ ಹಣ್ಣುಗಳನ್ನ ನೀಡುವ ಉದ್ದೇಶ ಇದಾಗಿದ್ದು, ಸದ್ಯ ಕಲ್ಲಂಗಡಿ ಹಣ್ಣಿಗೆ ಕೆಜಿಗೆ 20 ರಿಂದ 25 ರೂ ಹಾಗೂ ದ್ರಾಕ್ಷಿಗೆ ಪ್ರತಿ ಕೆಜಿಗೆ 70 ರಿಂದ 80 ರೂಪಾಯಿ ಇದೆ.

ರೈತರಿಂದ ನೇರವಾಗಿ ಗ್ರಾಹಕರಿಗೆ ತಾಜಾ ಹಣ್ಣುಗಳನ್ನ ನೀಡುವ ಉದ್ದೇಶ ಇದಾಗಿದ್ದು, ಸದ್ಯ ಕಲ್ಲಂಗಡಿ ಹಣ್ಣಿಗೆ ಕೆಜಿಗೆ 20 ರಿಂದ 25 ರೂ ಹಾಗೂ ದ್ರಾಕ್ಷಿಗೆ ಪ್ರತಿ ಕೆಜಿಗೆ 70 ರಿಂದ 80 ರೂಪಾಯಿ ಇದೆ.

5 / 10
ಬಿಸಿಲಿನ ಪ್ರಮಾಣ ಜಾಸ್ತಿ ಇರುವುದರಿಂದ ಈ ಬಾರಿ ಹಣ್ಣುಗಳಿಗೆ ಬೇಡಿಕೆ ಜಾಸ್ತಿ ಇದೆ. ಮುಂದಿನ ತಿಂಗಳಿನಿಂದ ಹಣ್ಣುಗಳ‌ ಬೆಲೆ ಜಾಸ್ತಿಯಾಗಲಿದೆ. ಈ‌ ಮೇಳಾದಿಂದ ಜನರು ವಿವಿಧ ಬಗೆಯ ದ್ರಾಕ್ಷಿಗಳನ್ನ ಸವಿಯಬಹುದು ಅಂತ ತೋಟಾಗಾರಿಕೆ ಸಚಿವ ಮುನಿರತ್ನ ಹೇಳಿದ್ರು.

ಬಿಸಿಲಿನ ಪ್ರಮಾಣ ಜಾಸ್ತಿ ಇರುವುದರಿಂದ ಈ ಬಾರಿ ಹಣ್ಣುಗಳಿಗೆ ಬೇಡಿಕೆ ಜಾಸ್ತಿ ಇದೆ. ಮುಂದಿನ ತಿಂಗಳಿನಿಂದ ಹಣ್ಣುಗಳ‌ ಬೆಲೆ ಜಾಸ್ತಿಯಾಗಲಿದೆ. ಈ‌ ಮೇಳಾದಿಂದ ಜನರು ವಿವಿಧ ಬಗೆಯ ದ್ರಾಕ್ಷಿಗಳನ್ನ ಸವಿಯಬಹುದು ಅಂತ ತೋಟಾಗಾರಿಕೆ ಸಚಿವ ಮುನಿರತ್ನ ಹೇಳಿದ್ರು.

6 / 10
ದ್ರಾಕ್ಷಿ ಮೇಳದಲ್ಲಿ 13 ರಿಂದ 14 ಬಗೆಯ ತಳಿಗಳು ಇರಲಿದ್ದು, ಅವುಗಳನ್ನ ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಂತರ, ಕೋಲಾರ ಜಿಲ್ಲೆಗಳಿಂದ ತರಿಸಲಾಗಿದೆ. ದ್ರಾಕ್ಷಿ ಮೇಳದಲ್ಲಿ  ಬೆಂಗಳೂರು ನೀಲಿ, ಶರದ್ ಸೀಡ್ ಲೆಸ್, ಕೃಷ್ಣ ಶರದ್, ಥಾಮ್ಸನ್ ಸೀಡ್ ಲೆಸ್, ಸೋನಾಕ, ಜಂಬೂ ಸರದ್, ಆಸ್ಟ್ರೇಲಿಯಾ ರೆಡ್ ಗ್ಲೂಬ್ ತಳಿಗಳನ್ನ ಪ್ರದರ್ಶನದಲ್ಲಿವೆ.

ದ್ರಾಕ್ಷಿ ಮೇಳದಲ್ಲಿ 13 ರಿಂದ 14 ಬಗೆಯ ತಳಿಗಳು ಇರಲಿದ್ದು, ಅವುಗಳನ್ನ ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಂತರ, ಕೋಲಾರ ಜಿಲ್ಲೆಗಳಿಂದ ತರಿಸಲಾಗಿದೆ. ದ್ರಾಕ್ಷಿ ಮೇಳದಲ್ಲಿ ಬೆಂಗಳೂರು ನೀಲಿ, ಶರದ್ ಸೀಡ್ ಲೆಸ್, ಕೃಷ್ಣ ಶರದ್, ಥಾಮ್ಸನ್ ಸೀಡ್ ಲೆಸ್, ಸೋನಾಕ, ಜಂಬೂ ಸರದ್, ಆಸ್ಟ್ರೇಲಿಯಾ ರೆಡ್ ಗ್ಲೂಬ್ ತಳಿಗಳನ್ನ ಪ್ರದರ್ಶನದಲ್ಲಿವೆ.

7 / 10
ಇನ್ನು ಕಲ್ಲಂಗಡಿಯಲ್ಲಿ 3 ರಿಂದ 4 ಬಗೆಯ ತಳಿಗಳು ಇದ್ದು, ಕರಾವಳಿ, ಮಲೆನಾಡು ಭಾಗಗಳಿಂದ ತರಿಸಲಾಗಿದೆ. ಮಾರುಕಟ್ಟೆಯ ಬೆಲೆಗೆ ಹೋಲಿಕೆ ಮಾಡಿದ್ರೆ ದ್ರಾಕ್ಷಿಗಳ‌ ಬೆಲೆ ಕಡಿಮೆ ಇದೆ. ಗ್ರಾಹಕರಿಗೆ ಇಷ್ಟ ವಾಗಲಿದೆ ಅಂತ ಹಾಪ್ ಕಾಮ್ಸ್ ಅಧ್ಯಕ್ಷ ದೇವರಾಜ್ ಹೇಳಿದ್ರು.

ಇನ್ನು ಕಲ್ಲಂಗಡಿಯಲ್ಲಿ 3 ರಿಂದ 4 ಬಗೆಯ ತಳಿಗಳು ಇದ್ದು, ಕರಾವಳಿ, ಮಲೆನಾಡು ಭಾಗಗಳಿಂದ ತರಿಸಲಾಗಿದೆ. ಮಾರುಕಟ್ಟೆಯ ಬೆಲೆಗೆ ಹೋಲಿಕೆ ಮಾಡಿದ್ರೆ ದ್ರಾಕ್ಷಿಗಳ‌ ಬೆಲೆ ಕಡಿಮೆ ಇದೆ. ಗ್ರಾಹಕರಿಗೆ ಇಷ್ಟ ವಾಗಲಿದೆ ಅಂತ ಹಾಪ್ ಕಾಮ್ಸ್ ಅಧ್ಯಕ್ಷ ದೇವರಾಜ್ ಹೇಳಿದ್ರು.

8 / 10
ಪ್ರತಿವರ್ಷ ನಡೆಯಿವ ದ್ರಾಕ್ಷಿ ಮೇಳಕ್ಕೆ ನಾವು ಕಾಯ್ತಾ ಇರ್ತಿವಿ. ಇಲ್ಲಿ ದ್ರಾಕ್ಷಿಗಳನ್ನ ತೆಗೆದುಕೊಳ್ಳಲು ಬೇರೆ ಬೇರೆ ಏರಿಯಾಗಳಿಂದ ಬರ್ತಿದ್ದಾರೆ. ತೋಟಾಗಾರಿಕೆ ಇಲಾಖೆಯಿಂದ 10 % ಡಿಸ್ಕಂಟ್ ಸಹ ಕೊಟ್ಟಿದ್ದಾರೆ.

ಪ್ರತಿವರ್ಷ ನಡೆಯಿವ ದ್ರಾಕ್ಷಿ ಮೇಳಕ್ಕೆ ನಾವು ಕಾಯ್ತಾ ಇರ್ತಿವಿ. ಇಲ್ಲಿ ದ್ರಾಕ್ಷಿಗಳನ್ನ ತೆಗೆದುಕೊಳ್ಳಲು ಬೇರೆ ಬೇರೆ ಏರಿಯಾಗಳಿಂದ ಬರ್ತಿದ್ದಾರೆ. ತೋಟಾಗಾರಿಕೆ ಇಲಾಖೆಯಿಂದ 10 % ಡಿಸ್ಕಂಟ್ ಸಹ ಕೊಟ್ಟಿದ್ದಾರೆ.

9 / 10
ರೈತರಿಂದ ನಮಗೆ ನೇರವಾಗು ಸಿಗುವುದರಿಂದ ರೈತರಿಗೂ ಲಾಭ ಆಗುತ್ತೆ. ನಮಗೂ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುತ್ವೆ. ಹಣ್ಣುಗಳು ಒಂದಕ್ಕಿಂದ ಮತ್ತೊಂದು ತುಂಬ ಚೆನ್ನಾಗಿವೆ. ವರದಿ: ಪೂರ್ಣಿಮಾ ಟಿವಿ9, ಬೆಂಗಳೂರು.

ರೈತರಿಂದ ನಮಗೆ ನೇರವಾಗು ಸಿಗುವುದರಿಂದ ರೈತರಿಗೂ ಲಾಭ ಆಗುತ್ತೆ. ನಮಗೂ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುತ್ವೆ. ಹಣ್ಣುಗಳು ಒಂದಕ್ಕಿಂದ ಮತ್ತೊಂದು ತುಂಬ ಚೆನ್ನಾಗಿವೆ. ವರದಿ: ಪೂರ್ಣಿಮಾ ಟಿವಿ9, ಬೆಂಗಳೂರು.

10 / 10
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ