AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಚಿತ್ರಗಳು; ಫೋಟೋ ನೋಡಿ ಯಾರು ಯಾರೆಂದು ಗುರುತಿಸಲು ಸಾಧ್ಯವೇ?

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳ ಬಾಲ್ಯದ ಫೋಟೋನ ತೋರಿಸಲಾಯಿತು. ಈ ಫೋಟೋನ ನೋಡಿ ಅನೇಕರು ಭಾವುಕರಾದರು. ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡರು. ಈಗ ಫೋಟೋ ನೋಡಿ ಅವರು ಯಾರೆಂದು ಗುರುತಿಸಿ.

ರಾಜೇಶ್ ದುಗ್ಗುಮನೆ
|

Updated on:Nov 15, 2024 | 9:15 AM

Share
ಈ ಫೋಟೋದಲ್ಲಿ ಇರೋದು ತ್ರಿವಿಕ್ರಂ. ಅವರು ಬಾಲ್ಯದಲ್ಲಿ ತಂದೆಯ ಜೊತೆ ಇರೋ ಫೋಟೋ ಇದಾಗಿದೆ. ಈ ಫೋಟೋನ ಗೆಸ್ ಮಾಡೋಕೆ ಬಿಗ್ ಬಾಸ್​ನಲ್ಲಿ ಕೆಲವರಿಗೆ ಸಾಧ್ಯವಾಗಿಲ್ಲ.

ಈ ಫೋಟೋದಲ್ಲಿ ಇರೋದು ತ್ರಿವಿಕ್ರಂ. ಅವರು ಬಾಲ್ಯದಲ್ಲಿ ತಂದೆಯ ಜೊತೆ ಇರೋ ಫೋಟೋ ಇದಾಗಿದೆ. ಈ ಫೋಟೋನ ಗೆಸ್ ಮಾಡೋಕೆ ಬಿಗ್ ಬಾಸ್​ನಲ್ಲಿ ಕೆಲವರಿಗೆ ಸಾಧ್ಯವಾಗಿಲ್ಲ.

1 / 10
ಇದು ಬೇರಾರೂ ಅಲ್ಲ ‘ಸತ್ಯ’ ಖ್ಯಾತಿಯ ಗೌತಮಿ ಜಾಧವ್. ಪ್ರತಿ ಶನಿವಾರ ಅವರ ಸಮುದಾಯದಲ್ಲಿ ನಾಮ ಇಡಲಾಗುತ್ತದೆಯಂತೆ. ಅದೇ ರೀತಿ ಯಾವುದೋ ಒಂದು ಶನಿವಾರ ತೆಗೆದ ಫೋಟೋ ಇದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದು ಬೇರಾರೂ ಅಲ್ಲ ‘ಸತ್ಯ’ ಖ್ಯಾತಿಯ ಗೌತಮಿ ಜಾಧವ್. ಪ್ರತಿ ಶನಿವಾರ ಅವರ ಸಮುದಾಯದಲ್ಲಿ ನಾಮ ಇಡಲಾಗುತ್ತದೆಯಂತೆ. ಅದೇ ರೀತಿ ಯಾವುದೋ ಒಂದು ಶನಿವಾರ ತೆಗೆದ ಫೋಟೋ ಇದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

2 / 10
ಇದು ಚೈತ್ರಾ ಕುಂದಾಪುರ. ಇದನ್ನು ಮನೆಯ ಎಲ್ಲರೂ ಏಕಕಾಲದಲ್ಲಿ ಗುರುತಿಸಿದ್ದಾರೆ. ಅವರ ಮುಖ ಈಗಲೂ ಹಾಗೆಯೇ ಇದೆ. ಈಗ ಹೆಚ್ಚಿನ ಬದಲಾವಣೆ ಆಗಿಲ್ಲ.

ಇದು ಚೈತ್ರಾ ಕುಂದಾಪುರ. ಇದನ್ನು ಮನೆಯ ಎಲ್ಲರೂ ಏಕಕಾಲದಲ್ಲಿ ಗುರುತಿಸಿದ್ದಾರೆ. ಅವರ ಮುಖ ಈಗಲೂ ಹಾಗೆಯೇ ಇದೆ. ಈಗ ಹೆಚ್ಚಿನ ಬದಲಾವಣೆ ಆಗಿಲ್ಲ.

3 / 10
ಇದು ಮಹಿಳಾ ಸ್ಪರ್ಧಿ ಎಂದುಕೊಳ್ಳಬೇಡಿ. ಈ ಫೋಟೋದಲ್ಲಿ ಇರೋದು ಶಿಶಿರ್. ಅವರ ತಂದೆ-ತಾಯಿಗೆ ಹೆಣ್ಣು ಮಗು ಜನಿಸಬೇಕು ಎಂದಿತ್ತಂತೆ. ಈ ಕಾರಣದಿಂದಲೇ ಶಿಶಿರ್​ಗೆ ಹೆಣ್ಣು ವೇಷ ಹಾಕಲಾಗಿತ್ತು.

ಇದು ಮಹಿಳಾ ಸ್ಪರ್ಧಿ ಎಂದುಕೊಳ್ಳಬೇಡಿ. ಈ ಫೋಟೋದಲ್ಲಿ ಇರೋದು ಶಿಶಿರ್. ಅವರ ತಂದೆ-ತಾಯಿಗೆ ಹೆಣ್ಣು ಮಗು ಜನಿಸಬೇಕು ಎಂದಿತ್ತಂತೆ. ಈ ಕಾರಣದಿಂದಲೇ ಶಿಶಿರ್​ಗೆ ಹೆಣ್ಣು ವೇಷ ಹಾಕಲಾಗಿತ್ತು.

4 / 10
ಇದು ಧರ್ಮ ಕೀರ್ತಿರಾಜ್​. ಅವರ ಬಾಲ್ಯದ ಫೋಟೋನ ಡಿಸ್​ಪ್ಲೇ ಮಾಡಲಾಯಿತು. ಕೆಲವರು ಸರಿಯಾಗಿ ಊಹಿಸಿದ್ದಾರೆ. ಧರ್ಮ ಅವರು ನಟ ಕೀರ್ತಿರಾಜ್ ಅವರ ಪುತ್ರ.

ಇದು ಧರ್ಮ ಕೀರ್ತಿರಾಜ್​. ಅವರ ಬಾಲ್ಯದ ಫೋಟೋನ ಡಿಸ್​ಪ್ಲೇ ಮಾಡಲಾಯಿತು. ಕೆಲವರು ಸರಿಯಾಗಿ ಊಹಿಸಿದ್ದಾರೆ. ಧರ್ಮ ಅವರು ನಟ ಕೀರ್ತಿರಾಜ್ ಅವರ ಪುತ್ರ.

5 / 10
ಇದು ಧನರಾಜ್ ಅವರ ಫೋಟೋ. ಅವರು ಇದ್ದಿದ್ದು ಕೂಡು ಕುಟುಂಬದಲ್ಲಿ. ಸಾಕಷ್ಟು ದೊಡ್ಡ ಕುಟುಂಬ ಇವರದ್ದಾಗಿತ್ತು. ಅವರು ತಮ್ಮ ಬಾಲ್ಯದ ಅನುಭವವನ್ನು ಎಲ್ಲರ ಎದುರು ಹಂಚಿಕೊಂಡರು.

ಇದು ಧನರಾಜ್ ಅವರ ಫೋಟೋ. ಅವರು ಇದ್ದಿದ್ದು ಕೂಡು ಕುಟುಂಬದಲ್ಲಿ. ಸಾಕಷ್ಟು ದೊಡ್ಡ ಕುಟುಂಬ ಇವರದ್ದಾಗಿತ್ತು. ಅವರು ತಮ್ಮ ಬಾಲ್ಯದ ಅನುಭವವನ್ನು ಎಲ್ಲರ ಎದುರು ಹಂಚಿಕೊಂಡರು.

6 / 10
ಇದರಲ್ಲಿ ಮಧ್ಯದಲ್ಲಿ ಇರೋದು ಉಗ್ರಂ ಮಂಜು. ಅವರ ಫೋಟೋ ಗಮನ ಸೆಳೆದಿದೆ. ಮಂಜು ಅವರು ಈಗ ನಟನಾಗಿ ಗುರುತಿಸಿಕೊಂಡಿದ್ದಾರೆ.

ಇದರಲ್ಲಿ ಮಧ್ಯದಲ್ಲಿ ಇರೋದು ಉಗ್ರಂ ಮಂಜು. ಅವರ ಫೋಟೋ ಗಮನ ಸೆಳೆದಿದೆ. ಮಂಜು ಅವರು ಈಗ ನಟನಾಗಿ ಗುರುತಿಸಿಕೊಂಡಿದ್ದಾರೆ.

7 / 10
ಇದು ಮೋಕ್ಷಿತಾ ಪೈ. ಅವರ ಫೋಟೋನ ಡಿಸ್ಫ್ಲೇ ಮಾಡಲಾಯಿತು. ಈ ಫೋಟೋ ಸಾಕಷ್ಟು ಗಮನ ಸೆಳೆದಿದೆ. ಇವರನ್ನು ಬಹುತೇಕರು ಸರಿಯಾಗಿ ಗುರುತಿಸಿದರು.

ಇದು ಮೋಕ್ಷಿತಾ ಪೈ. ಅವರ ಫೋಟೋನ ಡಿಸ್ಫ್ಲೇ ಮಾಡಲಾಯಿತು. ಈ ಫೋಟೋ ಸಾಕಷ್ಟು ಗಮನ ಸೆಳೆದಿದೆ. ಇವರನ್ನು ಬಹುತೇಕರು ಸರಿಯಾಗಿ ಗುರುತಿಸಿದರು.

8 / 10
ಇವರು ಭವ್ಯಾ ಎಂದು ಎಲ್ಲರೂ ಸುಲಭದಲ್ಲಿ ಊಹಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಅವರ ಗ್ಲಾಮರ್. ಚಿಕ್ಕ ವಯಸ್ಸಲ್ಲಿ ಅವರು ನಗು ಮುಖದಲ್ಲೇ ಇದ್ದರು.

ಇವರು ಭವ್ಯಾ ಎಂದು ಎಲ್ಲರೂ ಸುಲಭದಲ್ಲಿ ಊಹಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಅವರ ಗ್ಲಾಮರ್. ಚಿಕ್ಕ ವಯಸ್ಸಲ್ಲಿ ಅವರು ನಗು ಮುಖದಲ್ಲೇ ಇದ್ದರು.

9 / 10
ಹನುಮಂತ ಹಾಗೂ ಸುರೇಶ್ ಅವರ ಬಾಲ್ಯದ ಫೋಟೋ ಡಿಸ್​ಪ್ಲೇ ಮಾಡಿಲ್ಲ. ಹನುಮಂತ ಅವರು ಬಾಲ್ಯದ ಅನುಭವ ಹಂಚಿಕೊಂಡರು.

ಹನುಮಂತ ಹಾಗೂ ಸುರೇಶ್ ಅವರ ಬಾಲ್ಯದ ಫೋಟೋ ಡಿಸ್​ಪ್ಲೇ ಮಾಡಿಲ್ಲ. ಹನುಮಂತ ಅವರು ಬಾಲ್ಯದ ಅನುಭವ ಹಂಚಿಕೊಂಡರು.

10 / 10

Published On - 7:33 am, Fri, 15 November 24

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು