AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಬಾಲ್ಯದ ಫೋಟೋ; ಚಿತ್ರ ನೋಡಿ ಹೆಸರು ಹೇಳ್ತೀರಾ?

Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಕಳೆದ ವೀಕೆಂಡ್​ನಲ್ಲಿ ಸುದೀಪ್ ಅವರು ಒಂದು ಟಾಸ್ಕ್ ನೀಡಿದರು. ಸ್ಪರ್ಧಿಗಳ ಬಾಲ್ಯದ ಫೋಟೋ ತೋರಿಸಲಾಗುತ್ತದೆ. ಅವರು ಯಾರು ಎಂಬುದನ್ನು ಉಳಿದ ಸ್ಪರ್ಧಿಗಳು ಹೇಳಬೇಕು. ಸ್ಕ್ರೀನ್ ಮೇಲೆ ಯಾರ ಫೋಟೋ ತೋರಿಸಲಾಗುತ್ತದೆಯೋ ಅವರು ಸೈಲೆಂಟ್ ಆಗಿರಬೇಕು ಎಂಬುದು ಷರತ್ತು. ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋ ನೋಡಿ ಯಾರು ಎಂದು ಗುರುತಿಸಿ.

ರಾಜೇಶ್ ದುಗ್ಗುಮನೆ
| Edited By: |

Updated on:Nov 17, 2025 | 10:19 AM

Share
ಮೇಲಿನ ಫೋಟೋದಲ್ಲಿ ಇರುವವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವವರು. ಮೊದಲ ಫೋಟೋದಲ್ಲಿ ಇರುವವರು ರಕ್ಷಿತಾ ಶೆಟ್ಟಿ. ನಂತರದ ಸ್ಪರ್ಧಿ ಧನುಷ್ ಗೌಡ ಅವರು. ಇವರ ಬಾಲ್ಯದ ಫೋಟೋ ಗಮನ ಸೆಳೆದಿದೆ.

ಮೇಲಿನ ಫೋಟೋದಲ್ಲಿ ಇರುವವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವವರು. ಮೊದಲ ಫೋಟೋದಲ್ಲಿ ಇರುವವರು ರಕ್ಷಿತಾ ಶೆಟ್ಟಿ. ನಂತರದ ಸ್ಪರ್ಧಿ ಧನುಷ್ ಗೌಡ ಅವರು. ಇವರ ಬಾಲ್ಯದ ಫೋಟೋ ಗಮನ ಸೆಳೆದಿದೆ.

1 / 8
ಈ ಫೋಟೋದಲ್ಲಿ ಮೊದಲು ಇರುವವರು ಸ್ಪಂದನಾ ಸೋಮಣ್ಣ. ಸ್ಪಂದನಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಎರಡನೇ ಫೋಟೋದಲ್ಲಿ ಇರುವ ಸ್ಪರ್ಧಿ ಅಶ್ವಿನಿ ಗೌಡ ಅವರು. ಇವರು ದೊಡ್ಮನೆಯಲ್ಲಿ ಸಖತ್ ವೈಲೆಂಟ್.

ಈ ಫೋಟೋದಲ್ಲಿ ಮೊದಲು ಇರುವವರು ಸ್ಪಂದನಾ ಸೋಮಣ್ಣ. ಸ್ಪಂದನಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಎರಡನೇ ಫೋಟೋದಲ್ಲಿ ಇರುವ ಸ್ಪರ್ಧಿ ಅಶ್ವಿನಿ ಗೌಡ ಅವರು. ಇವರು ದೊಡ್ಮನೆಯಲ್ಲಿ ಸಖತ್ ವೈಲೆಂಟ್.

2 / 8
 ಮೊದಲ ಫೋಟೋನ ನೋಡಿದ ತಕ್ಷಣವೇ ತಿಳಿದು ಬಿಡುತ್ತದೆ ಇವರು ರಘು ಎಂದು. ಏಕೆಂದರೆ ಅವರ ಎಕ್ಸ್​​ಪ್ರೆಷನ್ ಈಗಲೂ ಹಾಗೆಯೇ ಇದೆ. ಸುದೀಪ್ ಸಹ ಇದನ್ನೇ ಕೇಳಿದರು. ಮತ್ತೊಂದು ಫೋಟೋದಲ್ಲಿ ಇರುವವರು ಕಾವ್ಯಾ ಶೈವ .

ಮೊದಲ ಫೋಟೋನ ನೋಡಿದ ತಕ್ಷಣವೇ ತಿಳಿದು ಬಿಡುತ್ತದೆ ಇವರು ರಘು ಎಂದು. ಏಕೆಂದರೆ ಅವರ ಎಕ್ಸ್​​ಪ್ರೆಷನ್ ಈಗಲೂ ಹಾಗೆಯೇ ಇದೆ. ಸುದೀಪ್ ಸಹ ಇದನ್ನೇ ಕೇಳಿದರು. ಮತ್ತೊಂದು ಫೋಟೋದಲ್ಲಿ ಇರುವವರು ಕಾವ್ಯಾ ಶೈವ .

3 / 8
ಈ ಫೋಟೋದಲ್ಲಿ ಇರುವವರು ಲವ್ ವಿಷಯದ ಮೂಲಕ ಸುದ್ದಿ ಆಗುತ್ತಿದ್ದಾರೆ. ಹಾಗಂತ ಇವರ ಮಧ್ಯೆ ಲವ್ ಇದೆ ಎಂದಲ್ಲ. ಇವರು ಒಳ್ಳೆಯ ಗೆಳೆಯರು ಅವರು ಬೇರೆ ಯಾರೂ ಅಲ್ಲ, ಸೂರಜ್ ಹಾಗೂ ರಾಶಿಕಾ. ಮೊದಲು ಇರುವವರು ಸೂರಜ್ ಹಾಗೂ ಎರಡನೇ ಫೋಟೋದಲ್ಲಿ ಇರುವವರು ರಾಶಿಕಾ.

ಈ ಫೋಟೋದಲ್ಲಿ ಇರುವವರು ಲವ್ ವಿಷಯದ ಮೂಲಕ ಸುದ್ದಿ ಆಗುತ್ತಿದ್ದಾರೆ. ಹಾಗಂತ ಇವರ ಮಧ್ಯೆ ಲವ್ ಇದೆ ಎಂದಲ್ಲ. ಇವರು ಒಳ್ಳೆಯ ಗೆಳೆಯರು ಅವರು ಬೇರೆ ಯಾರೂ ಅಲ್ಲ, ಸೂರಜ್ ಹಾಗೂ ರಾಶಿಕಾ. ಮೊದಲು ಇರುವವರು ಸೂರಜ್ ಹಾಗೂ ಎರಡನೇ ಫೋಟೋದಲ್ಲಿ ಇರುವವರು ರಾಶಿಕಾ.

4 / 8
ಈ ಫೋಟೋದಲ್ಲಿ ಮೊದಲು ಇರುವವರು ಸುಧಿ. ಅವರು ಭಾನುವಾರ  (ನವೆಂಬರ್ 16)  ಎಲಿಮಿನೇಟ್ ಆದರು. ಎರಡನೇ ಇರುವವರು ಧ್ರವಂತ್. ಧ್ರುವಂತ್ ಮಂಗಳೂರು ಮೂಲದವರು. ಅವರ ಹೆಸರು ಎಲ್ಲೆಡೆ ಚರ್ಚೆ ಆಗುತ್ತಿದೆ.

ಈ ಫೋಟೋದಲ್ಲಿ ಮೊದಲು ಇರುವವರು ಸುಧಿ. ಅವರು ಭಾನುವಾರ (ನವೆಂಬರ್ 16) ಎಲಿಮಿನೇಟ್ ಆದರು. ಎರಡನೇ ಇರುವವರು ಧ್ರವಂತ್. ಧ್ರುವಂತ್ ಮಂಗಳೂರು ಮೂಲದವರು. ಅವರ ಹೆಸರು ಎಲ್ಲೆಡೆ ಚರ್ಚೆ ಆಗುತ್ತಿದೆ.

5 / 8
ಈ ಫೋಟೋದಲ್ಲಿ ಮೊದಲು ಇರೋದು ರಿಷಾ ಹಾಗೂ ಎರಡನೇ ಇರೋದು ಅಭಿ. ರಿಷಾ ಗೌಡ ದೊಡ್ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಡುವಳಿಕೆ. ಅವರು ಗಿಲ್ಲಿ ಮೇಲೆ ಕೈ ಮಾಡಿ ಸುದ್ದಿ ಆಗಿದ್ದರು. ಅಭಿ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ.

ಈ ಫೋಟೋದಲ್ಲಿ ಮೊದಲು ಇರೋದು ರಿಷಾ ಹಾಗೂ ಎರಡನೇ ಇರೋದು ಅಭಿ. ರಿಷಾ ಗೌಡ ದೊಡ್ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಡುವಳಿಕೆ. ಅವರು ಗಿಲ್ಲಿ ಮೇಲೆ ಕೈ ಮಾಡಿ ಸುದ್ದಿ ಆಗಿದ್ದರು. ಅಭಿ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ.

6 / 8
ಈ ಫೋಟೋನ ನೋಡುತ್ತಿದ್ದಂತೆ ಯಾರು ಬೇಕಾದರೂ ಹೇಳಿ ಬಿಡ್ತಾರೆ ಇದು ಗಿಲ್ಲಿ ನಟ ಎಂದು. ಗಿಲ್ಲಿ ಅವರು ಆಗ ನೋಡೋಕೆ ಹೇಗಿದ್ರೋ ಈಗಲೂ ಹಾಗೆಯೇ ಇದ್ದಾರೆ. ಅವರ ಮುಖದಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ.

ಈ ಫೋಟೋನ ನೋಡುತ್ತಿದ್ದಂತೆ ಯಾರು ಬೇಕಾದರೂ ಹೇಳಿ ಬಿಡ್ತಾರೆ ಇದು ಗಿಲ್ಲಿ ನಟ ಎಂದು. ಗಿಲ್ಲಿ ಅವರು ಆಗ ನೋಡೋಕೆ ಹೇಗಿದ್ರೋ ಈಗಲೂ ಹಾಗೆಯೇ ಇದ್ದಾರೆ. ಅವರ ಮುಖದಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ.

7 / 8
ಈ ಫೋಟದಲ್ಲಿ ಇರೋದು ಮಾಳು ಹಾಗೂ ಜಾನ್ವಿ. ಮಾಳು ಅವರು ಉತ್ತರ ಕರ್ನಾಟಕ ಪ್ರತಿಭೆ. ಜಾನ್ವಿ ಅವರು ಆ್ಯಂಕರ್ ಆಗಿ ಗಮನ ಸೆಳೆದವರು. ಮಾಳು ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಕ್ಯಾಪ್ಟನ್ ಕೂಡ ಆಗಿದ್ದರು.

ಈ ಫೋಟದಲ್ಲಿ ಇರೋದು ಮಾಳು ಹಾಗೂ ಜಾನ್ವಿ. ಮಾಳು ಅವರು ಉತ್ತರ ಕರ್ನಾಟಕ ಪ್ರತಿಭೆ. ಜಾನ್ವಿ ಅವರು ಆ್ಯಂಕರ್ ಆಗಿ ಗಮನ ಸೆಳೆದವರು. ಮಾಳು ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಕ್ಯಾಪ್ಟನ್ ಕೂಡ ಆಗಿದ್ದರು.

8 / 8

Published On - 9:56 am, Mon, 17 November 25

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ