AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳ ಬಾಲ್ಯದ ಫೋಟೋ; ಚಿತ್ರ ನೋಡಿ ಹೆಸರು ಹೇಳ್ತೀರಾ?

Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಕಳೆದ ವೀಕೆಂಡ್​ನಲ್ಲಿ ಸುದೀಪ್ ಅವರು ಒಂದು ಟಾಸ್ಕ್ ನೀಡಿದರು. ಸ್ಪರ್ಧಿಗಳ ಬಾಲ್ಯದ ಫೋಟೋ ತೋರಿಸಲಾಗುತ್ತದೆ. ಅವರು ಯಾರು ಎಂಬುದನ್ನು ಉಳಿದ ಸ್ಪರ್ಧಿಗಳು ಹೇಳಬೇಕು. ಸ್ಕ್ರೀನ್ ಮೇಲೆ ಯಾರ ಫೋಟೋ ತೋರಿಸಲಾಗುತ್ತದೆಯೋ ಅವರು ಸೈಲೆಂಟ್ ಆಗಿರಬೇಕು ಎಂಬುದು ಷರತ್ತು. ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋ ನೋಡಿ ಯಾರು ಎಂದು ಗುರುತಿಸಿ.

ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Nov 17, 2025 | 10:19 AM

Share
ಮೇಲಿನ ಫೋಟೋದಲ್ಲಿ ಇರುವವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವವರು. ಮೊದಲ ಫೋಟೋದಲ್ಲಿ ಇರುವವರು ರಕ್ಷಿತಾ ಶೆಟ್ಟಿ. ನಂತರದ ಸ್ಪರ್ಧಿ ಧನುಷ್ ಗೌಡ ಅವರು. ಇವರ ಬಾಲ್ಯದ ಫೋಟೋ ಗಮನ ಸೆಳೆದಿದೆ.

ಮೇಲಿನ ಫೋಟೋದಲ್ಲಿ ಇರುವವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವವರು. ಮೊದಲ ಫೋಟೋದಲ್ಲಿ ಇರುವವರು ರಕ್ಷಿತಾ ಶೆಟ್ಟಿ. ನಂತರದ ಸ್ಪರ್ಧಿ ಧನುಷ್ ಗೌಡ ಅವರು. ಇವರ ಬಾಲ್ಯದ ಫೋಟೋ ಗಮನ ಸೆಳೆದಿದೆ.

1 / 8
ಈ ಫೋಟೋದಲ್ಲಿ ಮೊದಲು ಇರುವವರು ಸ್ಪಂದನಾ ಸೋಮಣ್ಣ. ಸ್ಪಂದನಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಎರಡನೇ ಫೋಟೋದಲ್ಲಿ ಇರುವ ಸ್ಪರ್ಧಿ ಅಶ್ವಿನಿ ಗೌಡ ಅವರು. ಇವರು ದೊಡ್ಮನೆಯಲ್ಲಿ ಸಖತ್ ವೈಲೆಂಟ್.

ಈ ಫೋಟೋದಲ್ಲಿ ಮೊದಲು ಇರುವವರು ಸ್ಪಂದನಾ ಸೋಮಣ್ಣ. ಸ್ಪಂದನಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಎರಡನೇ ಫೋಟೋದಲ್ಲಿ ಇರುವ ಸ್ಪರ್ಧಿ ಅಶ್ವಿನಿ ಗೌಡ ಅವರು. ಇವರು ದೊಡ್ಮನೆಯಲ್ಲಿ ಸಖತ್ ವೈಲೆಂಟ್.

2 / 8
 ಮೊದಲ ಫೋಟೋನ ನೋಡಿದ ತಕ್ಷಣವೇ ತಿಳಿದು ಬಿಡುತ್ತದೆ ಇವರು ರಘು ಎಂದು. ಏಕೆಂದರೆ ಅವರ ಎಕ್ಸ್​​ಪ್ರೆಷನ್ ಈಗಲೂ ಹಾಗೆಯೇ ಇದೆ. ಸುದೀಪ್ ಸಹ ಇದನ್ನೇ ಕೇಳಿದರು. ಮತ್ತೊಂದು ಫೋಟೋದಲ್ಲಿ ಇರುವವರು ಕಾವ್ಯಾ ಶೈವ .

ಮೊದಲ ಫೋಟೋನ ನೋಡಿದ ತಕ್ಷಣವೇ ತಿಳಿದು ಬಿಡುತ್ತದೆ ಇವರು ರಘು ಎಂದು. ಏಕೆಂದರೆ ಅವರ ಎಕ್ಸ್​​ಪ್ರೆಷನ್ ಈಗಲೂ ಹಾಗೆಯೇ ಇದೆ. ಸುದೀಪ್ ಸಹ ಇದನ್ನೇ ಕೇಳಿದರು. ಮತ್ತೊಂದು ಫೋಟೋದಲ್ಲಿ ಇರುವವರು ಕಾವ್ಯಾ ಶೈವ .

3 / 8
ಈ ಫೋಟೋದಲ್ಲಿ ಇರುವವರು ಲವ್ ವಿಷಯದ ಮೂಲಕ ಸುದ್ದಿ ಆಗುತ್ತಿದ್ದಾರೆ. ಹಾಗಂತ ಇವರ ಮಧ್ಯೆ ಲವ್ ಇದೆ ಎಂದಲ್ಲ. ಇವರು ಒಳ್ಳೆಯ ಗೆಳೆಯರು ಅವರು ಬೇರೆ ಯಾರೂ ಅಲ್ಲ, ಸೂರಜ್ ಹಾಗೂ ರಾಶಿಕಾ. ಮೊದಲು ಇರುವವರು ಸೂರಜ್ ಹಾಗೂ ಎರಡನೇ ಫೋಟೋದಲ್ಲಿ ಇರುವವರು ರಾಶಿಕಾ.

ಈ ಫೋಟೋದಲ್ಲಿ ಇರುವವರು ಲವ್ ವಿಷಯದ ಮೂಲಕ ಸುದ್ದಿ ಆಗುತ್ತಿದ್ದಾರೆ. ಹಾಗಂತ ಇವರ ಮಧ್ಯೆ ಲವ್ ಇದೆ ಎಂದಲ್ಲ. ಇವರು ಒಳ್ಳೆಯ ಗೆಳೆಯರು ಅವರು ಬೇರೆ ಯಾರೂ ಅಲ್ಲ, ಸೂರಜ್ ಹಾಗೂ ರಾಶಿಕಾ. ಮೊದಲು ಇರುವವರು ಸೂರಜ್ ಹಾಗೂ ಎರಡನೇ ಫೋಟೋದಲ್ಲಿ ಇರುವವರು ರಾಶಿಕಾ.

4 / 8
ಈ ಫೋಟೋದಲ್ಲಿ ಮೊದಲು ಇರುವವರು ಸುಧಿ. ಅವರು ಭಾನುವಾರ  (ನವೆಂಬರ್ 16)  ಎಲಿಮಿನೇಟ್ ಆದರು. ಎರಡನೇ ಇರುವವರು ಧ್ರವಂತ್. ಧ್ರುವಂತ್ ಮಂಗಳೂರು ಮೂಲದವರು. ಅವರ ಹೆಸರು ಎಲ್ಲೆಡೆ ಚರ್ಚೆ ಆಗುತ್ತಿದೆ.

ಈ ಫೋಟೋದಲ್ಲಿ ಮೊದಲು ಇರುವವರು ಸುಧಿ. ಅವರು ಭಾನುವಾರ (ನವೆಂಬರ್ 16) ಎಲಿಮಿನೇಟ್ ಆದರು. ಎರಡನೇ ಇರುವವರು ಧ್ರವಂತ್. ಧ್ರುವಂತ್ ಮಂಗಳೂರು ಮೂಲದವರು. ಅವರ ಹೆಸರು ಎಲ್ಲೆಡೆ ಚರ್ಚೆ ಆಗುತ್ತಿದೆ.

5 / 8
ಈ ಫೋಟೋದಲ್ಲಿ ಮೊದಲು ಇರೋದು ರಿಷಾ ಹಾಗೂ ಎರಡನೇ ಇರೋದು ಅಭಿ. ರಿಷಾ ಗೌಡ ದೊಡ್ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಡುವಳಿಕೆ. ಅವರು ಗಿಲ್ಲಿ ಮೇಲೆ ಕೈ ಮಾಡಿ ಸುದ್ದಿ ಆಗಿದ್ದರು. ಅಭಿ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ.

ಈ ಫೋಟೋದಲ್ಲಿ ಮೊದಲು ಇರೋದು ರಿಷಾ ಹಾಗೂ ಎರಡನೇ ಇರೋದು ಅಭಿ. ರಿಷಾ ಗೌಡ ದೊಡ್ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಡುವಳಿಕೆ. ಅವರು ಗಿಲ್ಲಿ ಮೇಲೆ ಕೈ ಮಾಡಿ ಸುದ್ದಿ ಆಗಿದ್ದರು. ಅಭಿ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ.

6 / 8
ಈ ಫೋಟೋನ ನೋಡುತ್ತಿದ್ದಂತೆ ಯಾರು ಬೇಕಾದರೂ ಹೇಳಿ ಬಿಡ್ತಾರೆ ಇದು ಗಿಲ್ಲಿ ನಟ ಎಂದು. ಗಿಲ್ಲಿ ಅವರು ಆಗ ನೋಡೋಕೆ ಹೇಗಿದ್ರೋ ಈಗಲೂ ಹಾಗೆಯೇ ಇದ್ದಾರೆ. ಅವರ ಮುಖದಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ.

ಈ ಫೋಟೋನ ನೋಡುತ್ತಿದ್ದಂತೆ ಯಾರು ಬೇಕಾದರೂ ಹೇಳಿ ಬಿಡ್ತಾರೆ ಇದು ಗಿಲ್ಲಿ ನಟ ಎಂದು. ಗಿಲ್ಲಿ ಅವರು ಆಗ ನೋಡೋಕೆ ಹೇಗಿದ್ರೋ ಈಗಲೂ ಹಾಗೆಯೇ ಇದ್ದಾರೆ. ಅವರ ಮುಖದಲ್ಲಿ ಹೆಚ್ಚು ಬದಲಾವಣೆ ಏನೂ ಆಗಿಲ್ಲ.

7 / 8
ಈ ಫೋಟದಲ್ಲಿ ಇರೋದು ಮಾಳು ಹಾಗೂ ಜಾನ್ವಿ. ಮಾಳು ಅವರು ಉತ್ತರ ಕರ್ನಾಟಕ ಪ್ರತಿಭೆ. ಜಾನ್ವಿ ಅವರು ಆ್ಯಂಕರ್ ಆಗಿ ಗಮನ ಸೆಳೆದವರು. ಮಾಳು ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಕ್ಯಾಪ್ಟನ್ ಕೂಡ ಆಗಿದ್ದರು.

ಈ ಫೋಟದಲ್ಲಿ ಇರೋದು ಮಾಳು ಹಾಗೂ ಜಾನ್ವಿ. ಮಾಳು ಅವರು ಉತ್ತರ ಕರ್ನಾಟಕ ಪ್ರತಿಭೆ. ಜಾನ್ವಿ ಅವರು ಆ್ಯಂಕರ್ ಆಗಿ ಗಮನ ಸೆಳೆದವರು. ಮಾಳು ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಕ್ಯಾಪ್ಟನ್ ಕೂಡ ಆಗಿದ್ದರು.

8 / 8

Published On - 9:56 am, Mon, 17 November 25

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ