AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel: ಮನಸ್ಸಿಗೆ ಮುದ ನೀಡಬಲ್ಲ ಭಾರತದ ಸ್ವಚ್ಛ ನೀಲಿ ಬೀಚ್​ಗಳು

Blue beaches of India: ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್​ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್​ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.

ನಯನಾ ರಾಜೀವ್
|

Updated on:May 13, 2022 | 4:02 PM

Share
ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್​ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್​ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.

Blue Water Beach In India

1 / 6
ರಾಧಾನಗರ್ ಬೀಚ್, ಅಂಡಮಾನ್: ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್​ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ. ಇಲ್ಲಿರುವ ನೀಲಿ ಬಣ್ಣದ ನೀರು ಹೆಚ್ಚೆಚ್ಚು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಈ ಬೀಚ್​ನ್ನು 2004ರಲ್ಲಿ ದೇಶದ 7 ಸರ್ವಶ್ರೇಷ್ಠ ಬೀಚ್​ಗಳಲ್ಲಿ ಒಂದು ಎಂದು ಘೋಷಣೆ ಮಾಡಲಾಗಿದೆ.

Radha Nagar Beach

2 / 6
Ghoghala Beach

ಘೋಘಲಾ ಬೀಚ್, ದೀವ್: ಭಾರತದ ಈ ಬೀಚ್​ನಲ್ಲಿ ವಾಟರ್ ಸ್ಕೂಟರ್ ಪ್ಯಾರಾಸೆಲಿಂಗ್ ರೀತಿಯ ಅಡ್ವೆಂಚರಸ್ ಚಟುವಟಿಕೆಗಳು ನಡೆಯುತ್ತವೆ. ಆದರೆ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಹೀಗಾಗಿ ನೀರು ಕೂಡ ಸ್ವಚ್ಛವಿರುತ್ತದೆ.

3 / 6
Shivarajpur Beach

ಶಿವರಾಜ್ಪುರ ಬೀಚ್, ದ್ವಾರಕ: ಇದು ಗುಜರಾತ್​ನ ಅತ್ಯಾಕರ್ಶಕ ಬೀಚ್​ಗಳಲ್ಲಿ ಒಂದು ಇಲ್ಲಿನ ರುಕ್ಮಿಣಿ ಮಂದಿರದಿಂದ ಕೆಲವೇ ಕೆಲವು ನಿಮಿಷಗಳ ದೂರದಲ್ಲಿದೆ ಈ ಪ್ರದೇಶಕ್ಕೆ ನೀವು ಕುಟುಂಬ ಸಮೇತರಾಗಿ ಹೋಗಬಹುದಾಗಿದೆ.

4 / 6
Beautiful Radha Nagar Beach

ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್​ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ.

5 / 6
Godlen Beach

ಗೋಲ್ಡನ್ ಬೀಚ್, ಓಡಿಶಾ: ಓಡಿಶಾದ ಈ ಗೋಲ್ಡನ್ ಬೀಚ್ ಭಾರತದ ಸ್ವಚ್ಛ ಬೀಚ್​ಗಳಲ್ಲಿ ಒಂದು ಎಂದೇ ಹೇಳಬಹುದು, ಇಲ್ಲಿ ಸೋಲಾರ್ ಎನರ್ಜಿಯಿಂದ ನಡೆಯುವ ಸಾಕಷ್ಟು ವ್ಯವಸ್ಥೆಗಳಿವೆ, ಈ ನೀಲಿ ನೀರಿರುವ ಬೀಚ್​ನ ದಡದಲ್ಲಿ ನೀವು ನಿಮ್ಮ ಮಕ್ಕಳ ಜತೆ ಎಂಜಾಯ್ ಮಾಡಬಹುದಾಗಿದೆ.

6 / 6

Published On - 3:19 pm, Fri, 13 May 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!