- Kannada News Photo gallery Central minister Nirmala Sitharaman visited to udupi Krishna and kollur mookambika
ಉಡುಪಿ ಶ್ರೀಕೃಷ್ಣ, ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಫೋಟೋಗಳು ಇಲ್ಲಿವೆ
ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಉಡುಪಿ ಕುಕ್ಕಿಕಟ್ಟೆ ಬಾಲನಿಕೇತನದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದರು.
Updated on: May 14, 2022 | 4:16 PM
Share

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಡುಪಿಗೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಪೂರ್ಣಕುಂಭದೊಂದಿಗೆ ಆಡಳಿತ ಮಂಡಳಿ ವಿತ್ತ ಸಚಿವೆ ನಿರ್ಮಲಾಗೆ ಸ್ವಾಗತ ಕೋರಿದರು.

ವಿತ್ತ ಸಚಿವೆ ನಿರ್ಮಲಾಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದರು.

ನವಗ್ರಹ ಕಿಂಡಿ ಮೂಲಕ ಕೃಷ್ಣದರ್ಶನ ಮಾಡಿದ ನಿರ್ಮಲಾ ಸೀತಾರಾಮನ್.

ಕೊಲ್ಲೂರು ಮೂಕಾಂಬಿಕೆ ಭೇಟಿ ನೀಡಿದಾಗ ದೇವಳದ ಪ್ರಧಾನ ಅರ್ಚಕರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಎಥೆನಾಲ್ ಟ್ಯಾಂಕರ್ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಸರ್, ಈ ಬಸ್ ದುಬೈಗೆ ಹೋಗುತ್ತಾ?
ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಇಂಜಿನಿಯರ್!
ಗೆಳತಿಯ ಆರತಕ್ಷತೆಗೆ ತಪ್ಪದೆ ಹಾಜರಿ ಹಾಕಿದ ಆಶಿಕಾ ರಂಗನಾಥ್
ರಶ್ಮಿಕಾ-ವಿಜಯ್ ಆರತಕ್ಷತೆಯಲ್ಲಿ ಭಾಗವಹಿಸಿದ್ದ ಅನುಷಾ ರೈ: ವಿಡಿಯೋ
ವಿಜಯ್ಗೆ ಊಟ ತಿನ್ನಿಸಿದ ರಶ್ಮಿಕಾ ಮಂದಣ್ಣ
ಸನ್ನಿ ಲಿಯೋನಿ ಮನೆಯಲ್ಲೊಂದು ಸಣ್ಣ ಸುತ್ತು: ವಿಡಿಯೋ ನೋಡಿ
ಹಂಗರಹಳ್ಳಿ ಮಠಕ್ಕೆ ಭೇಟಿ ನೀಡಿದ ಬಿಗ್ಬಾಸ್ ಜಾನ್ಹವಿ: ವಿಡಿಯೋ ನೋಡಿ
ಮೈಸೂರು ಅರಮನೆ ಮುಂದೆ ‘ಬಜೆಟ್ ರಾಮಯ್ಯ’ ಬೃಹತ್ ಚಿತ್ರ!
ರಸ್ತೆ ದಾಟುವಾಗ ಮಕ್ಕಳ ಕೈ ಹಿಡಿಯದೇ ಇದ್ದರೆ ಎಂಥಾ ಅಪಾಯವಾಗುತ್ತೆ ನೋಡಿ
