AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin care: ಚರ್ಮದ ಜಿಗುಟುತನ ಹೊಗಲಾಡಿಸಲು ತೆಂಗಿನ ನೀರು ಸಹಕಾರಿ..! ಇಲ್ಲಿದೆ ಮಾಹಿತಿ

Coconut water: ಆರೋಗ್ಯದ ಜೊತೆಗೆ, ತೆಂಗಿನ ನೀರನ್ನು ಚರ್ಮಕ್ಕೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜಿಗುಟುತನವನ್ನು ತೆಗೆದುಹಾಕಬಹುದು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಬಹುದು.

ಗಂಗಾಧರ​ ಬ. ಸಾಬೋಜಿ
|

Updated on: Jun 05, 2022 | 7:00 AM

Share
ತೆಂಗಿನ ನೀರನ್ನು ಚರ್ಮದ ಆರೈಕೆಯಲ್ಲಿ ಅತ್ಯುತ್ತಮವೆಂದು 
ಪರಿಗಣಿಸಲಾಗಿದೆ. ಇದನ್ನು ಸರಿಯಾಗಿ ಬಳಸುವುದರಿಂದ 
ಎಣ್ಣೆಯುಕ್ತ ಚರ್ಮದ ಜಿಗುಟುತನವನ್ನು 
ಹೋಗಲಾಡಿಸಬಹುದು. ತೆಂಗಿನ ನೀರನ್ನು ನೀವು ಹೇಗೆ 
ಬಳಸಬಹುದು ಎಂಬುದನ್ನು
 ತಿಳಿಯಿರಿ.

1 / 5
ಫೇಸ್ ಮಾಸ್ಕ್: ಅದರ ಫೇಸ್ ಮಾಸ್ಕ್ ಮಾಡಲು, ಅದಕ್ಕೆ 
ಜೇನುತುಪ್ಪ ಮತ್ತು ಅರಿಶಿನ ಪುಡಿಯನ್ನು ಸೇರಿಸಿ. ಈ ಪೇಸ್ಟ್​ನ್ನು
 ಮುಖಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ. ಸುಮಾರು 
10 ನಿಮಿಷಗಳ ನಂತರ ನೀರಿನಿಂದ ಮುಖವನ್ನು 
ತೊಳೆಯಿರಿ.

2 / 5
Skin care: ಚರ್ಮದ ಜಿಗುಟುತನ ಹೊಗಲಾಡಿಸಲು ತೆಂಗಿನ ನೀರು ಸಹಕಾರಿ..! ಇಲ್ಲಿದೆ ಮಾಹಿತಿ

ಟೋನರ್: ನೀವು ತೆಂಗಿನ ನೀರನ್ನು ಟೋನರ್ ಆಗಿ ಚರ್ಮದ ಆರೈಕೆಯ ಭಾಗವಾಗಿ ಮಾಡಬಹುದು. ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನ ನೀರನ್ನು ಸುರಿಯಿರಿ. ಇದಕ್ಕೆ ಸ್ವಲ್ಪ ರೋಸ್ ವಾಟರ್ ಕೂಡ ಸೇರಿಸಿ. ರಾತ್ರಿ ಮಲಗುವ ಮುನ್ನ ಈ ಟೋನರ್​ನ್ನು ಮುಖಕ್ಕೆ ಸ್ಪ್ರೇ ಮಾಡಲು ಮರೆಯಬೇಡಿ.

3 / 5
Skin care: ಚರ್ಮದ ಜಿಗುಟುತನ ಹೊಗಲಾಡಿಸಲು ತೆಂಗಿನ ನೀರು ಸಹಕಾರಿ..! ಇಲ್ಲಿದೆ ಮಾಹಿತಿ

ಮುಖ ತೊಳೆಯಿರಿ: ಮುಖ ತೊಳೆಯಲು ಸಾಮಾನ್ಯ ನೀರನ್ನು ಬಳಸುವಂತೆಯೇ ತೆಂಗಿನ ನೀರಿನಿಂದ ಕೂಡ ಮುಖ ತೊಳೆಯಬಹುದು. ಪಾತ್ರೆಯಲ್ಲಿ ತೆಂಗಿನ ನೀರನ್ನು ತೆಗೆದುಕೊಂಡು ಅದನ್ನು ಚರ್ಮದ ಮೇಲೆ ಸಿಂಪಡಿಸಿ ಮತ್ತು ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ.

4 / 5
Skin care: ಚರ್ಮದ ಜಿಗುಟುತನ ಹೊಗಲಾಡಿಸಲು ತೆಂಗಿನ ನೀರು ಸಹಕಾರಿ..! ಇಲ್ಲಿದೆ ಮಾಹಿತಿ

ಮೇಕಪ್ ತೆಗೆಯಿರಿ: ಹೆಚ್ಚಿನ ಜನರು ಮುಖದಿಂದ ಮೇಕಪ್ ತೆಗೆಯಲು ವೈಪ್‌ಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ, ಆದರೆ ನೀವು ಅದನ್ನು ತೆಂಗಿನ ನೀರಿನಿಂದ ಕೂಡ ತೆಗೆದುಹಾಕಬಹುದು. ನೀವು ಅದನ್ನು ಹತ್ತಿಯ ತುಂಡಿನಲ್ಲಿ ನೆನೆಸಿ ಮುಖದ ಮೇಲೆ ಉಜ್ಜಬಹುದು. ಇದರಿಂದ ತ್ವಚೆಯೂ ಹೊಳೆಯುತ್ತದೆ.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ