AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy 2022: ಈ 6 ನಾಯಕರ ನಡುವಿನ ಕದನ, ಯಾವ ತಂಡದ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

Duleep Trophy 2022-23: ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

TV9 Web
| Updated By: ಪೃಥ್ವಿಶಂಕರ

Updated on:Sep 07, 2022 | 10:03 PM

ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಂದು ಅಂದರೆ ಗುರುವಾರದಿಂದ ಆರಂಭವಾಗಲಿದೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಂದು ಅಂದರೆ ಗುರುವಾರದಿಂದ ಆರಂಭವಾಗಲಿದೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

1 / 7
ಪಶ್ಚಿಮ ವಲಯ - ಈ ತಂಡದ ಕಮಾಂಡ್ ಭಾರತೀಯ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೈಯಲ್ಲಿದೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ರಹಾನೆ ಬಯಸಿದ್ದಾರೆ.

ಪಶ್ಚಿಮ ವಲಯ - ಈ ತಂಡದ ಕಮಾಂಡ್ ಭಾರತೀಯ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೈಯಲ್ಲಿದೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ರಹಾನೆ ಬಯಸಿದ್ದಾರೆ.

2 / 7
ದಕ್ಷಿಣ ವಲಯ- ಈ ತಂಡದ ಲಗಾಮು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೈಯಲ್ಲಿದೆ. ಹನುಮ ಅವರು ಈ ಟೂರ್ನಿಯ ಮೂಲಕ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಯಸಿದ್ದಾರೆ.

ದಕ್ಷಿಣ ವಲಯ- ಈ ತಂಡದ ಲಗಾಮು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೈಯಲ್ಲಿದೆ. ಹನುಮ ಅವರು ಈ ಟೂರ್ನಿಯ ಮೂಲಕ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಯಸಿದ್ದಾರೆ.

3 / 7
ಕೇಂದ್ರ ವಲಯ- ಕರಣ್ ಶರ್ಮಾ ಈ ತಂಡದ ನಾಯಕರಾಗಿರುತ್ತಾರೆ. ಕರಣ್ ಭಾರತ ಪರ ಕ್ರಿಕೆಟ್ ಕೂಡ ಆಡಿದ್ದಾರೆ.

ಕೇಂದ್ರ ವಲಯ- ಕರಣ್ ಶರ್ಮಾ ಈ ತಂಡದ ನಾಯಕರಾಗಿರುತ್ತಾರೆ. ಕರಣ್ ಭಾರತ ಪರ ಕ್ರಿಕೆಟ್ ಕೂಡ ಆಡಿದ್ದಾರೆ.

4 / 7
ಪೂರ್ವ ವಲಯ- ಈ ತಂಡವನ್ನು ಬಂಗಾಳದ ಕ್ರೀಡಾ ಸಚಿವ ಮತ್ತು ರಣಜಿ ತಂಡದ ಸದಸ್ಯ ಮನೋಜ್ ತಿವಾರಿ ವಹಿಸಲಿದ್ದಾರೆ. ಮನೋಜ್ ತಿವಾರಿ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಪೂರ್ವ ವಲಯ- ಈ ತಂಡವನ್ನು ಬಂಗಾಳದ ಕ್ರೀಡಾ ಸಚಿವ ಮತ್ತು ರಣಜಿ ತಂಡದ ಸದಸ್ಯ ಮನೋಜ್ ತಿವಾರಿ ವಹಿಸಲಿದ್ದಾರೆ. ಮನೋಜ್ ತಿವಾರಿ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

5 / 7
ಉತ್ತರ ವಲಯ - ಈ ತಂಡದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಮಂದೀಪ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

ಉತ್ತರ ವಲಯ - ಈ ತಂಡದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಮಂದೀಪ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

6 / 7
ಈಶಾನ್ಯ ವಲಯ- ಆಶಿಶ್ ಥಾಪಾ ಅವರು ಈಶಾನ್ಯ ವಲಯದ ಕಮಾಂಡ್ ಆಗಿದ್ದು, ಇವರು ಟೂರ್ನಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

ಈಶಾನ್ಯ ವಲಯ- ಆಶಿಶ್ ಥಾಪಾ ಅವರು ಈಶಾನ್ಯ ವಲಯದ ಕಮಾಂಡ್ ಆಗಿದ್ದು, ಇವರು ಟೂರ್ನಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

7 / 7

Published On - 10:03 pm, Wed, 7 September 22

Follow us
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್