AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy 2022: ಈ 6 ನಾಯಕರ ನಡುವಿನ ಕದನ, ಯಾವ ತಂಡದ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

Duleep Trophy 2022-23: ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

TV9 Web
| Updated By: ಪೃಥ್ವಿಶಂಕರ|

Updated on:Sep 07, 2022 | 10:03 PM

Share
ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಂದು ಅಂದರೆ ಗುರುವಾರದಿಂದ ಆರಂಭವಾಗಲಿದೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಂದು ಅಂದರೆ ಗುರುವಾರದಿಂದ ಆರಂಭವಾಗಲಿದೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

1 / 7
ಪಶ್ಚಿಮ ವಲಯ - ಈ ತಂಡದ ಕಮಾಂಡ್ ಭಾರತೀಯ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೈಯಲ್ಲಿದೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ರಹಾನೆ ಬಯಸಿದ್ದಾರೆ.

ಪಶ್ಚಿಮ ವಲಯ - ಈ ತಂಡದ ಕಮಾಂಡ್ ಭಾರತೀಯ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೈಯಲ್ಲಿದೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ರಹಾನೆ ಬಯಸಿದ್ದಾರೆ.

2 / 7
ದಕ್ಷಿಣ ವಲಯ- ಈ ತಂಡದ ಲಗಾಮು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೈಯಲ್ಲಿದೆ. ಹನುಮ ಅವರು ಈ ಟೂರ್ನಿಯ ಮೂಲಕ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಯಸಿದ್ದಾರೆ.

ದಕ್ಷಿಣ ವಲಯ- ಈ ತಂಡದ ಲಗಾಮು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೈಯಲ್ಲಿದೆ. ಹನುಮ ಅವರು ಈ ಟೂರ್ನಿಯ ಮೂಲಕ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಯಸಿದ್ದಾರೆ.

3 / 7
ಕೇಂದ್ರ ವಲಯ- ಕರಣ್ ಶರ್ಮಾ ಈ ತಂಡದ ನಾಯಕರಾಗಿರುತ್ತಾರೆ. ಕರಣ್ ಭಾರತ ಪರ ಕ್ರಿಕೆಟ್ ಕೂಡ ಆಡಿದ್ದಾರೆ.

ಕೇಂದ್ರ ವಲಯ- ಕರಣ್ ಶರ್ಮಾ ಈ ತಂಡದ ನಾಯಕರಾಗಿರುತ್ತಾರೆ. ಕರಣ್ ಭಾರತ ಪರ ಕ್ರಿಕೆಟ್ ಕೂಡ ಆಡಿದ್ದಾರೆ.

4 / 7
ಪೂರ್ವ ವಲಯ- ಈ ತಂಡವನ್ನು ಬಂಗಾಳದ ಕ್ರೀಡಾ ಸಚಿವ ಮತ್ತು ರಣಜಿ ತಂಡದ ಸದಸ್ಯ ಮನೋಜ್ ತಿವಾರಿ ವಹಿಸಲಿದ್ದಾರೆ. ಮನೋಜ್ ತಿವಾರಿ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಪೂರ್ವ ವಲಯ- ಈ ತಂಡವನ್ನು ಬಂಗಾಳದ ಕ್ರೀಡಾ ಸಚಿವ ಮತ್ತು ರಣಜಿ ತಂಡದ ಸದಸ್ಯ ಮನೋಜ್ ತಿವಾರಿ ವಹಿಸಲಿದ್ದಾರೆ. ಮನೋಜ್ ತಿವಾರಿ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

5 / 7
ಉತ್ತರ ವಲಯ - ಈ ತಂಡದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಮಂದೀಪ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

ಉತ್ತರ ವಲಯ - ಈ ತಂಡದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಮಂದೀಪ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

6 / 7
ಈಶಾನ್ಯ ವಲಯ- ಆಶಿಶ್ ಥಾಪಾ ಅವರು ಈಶಾನ್ಯ ವಲಯದ ಕಮಾಂಡ್ ಆಗಿದ್ದು, ಇವರು ಟೂರ್ನಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

ಈಶಾನ್ಯ ವಲಯ- ಆಶಿಶ್ ಥಾಪಾ ಅವರು ಈಶಾನ್ಯ ವಲಯದ ಕಮಾಂಡ್ ಆಗಿದ್ದು, ಇವರು ಟೂರ್ನಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

7 / 7

Published On - 10:03 pm, Wed, 7 September 22

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ