Hardik Pandya: ನಾಯಕನಾದ ಬಳಿಕ ಹಾರ್ದಿಕ್​ ಪಾಂಡ್ಯಗೆ ಟ್ವಿಟರ್​ನಿಂದ ಸಿಕ್ತು ‘ಗೋಲ್ಡ್‌’ ಗಿಫ್ಟ್!

Hardik Pandya: ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

| Updated By: ಪೃಥ್ವಿಶಂಕರ

Updated on:Jan 02, 2023 | 1:47 PM

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ನಾಯಕತ್ವದ ಜವಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಅಲ್ಲದೆ ಈ ಸ್ವರೂಪದಲ್ಲಿ ಅವರಿಗೆ ಖಾಯಂ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ನಾಯಕತ್ವದ ಜವಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಅಲ್ಲದೆ ಈ ಸ್ವರೂಪದಲ್ಲಿ ಅವರಿಗೆ ಖಾಯಂ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.

1 / 5
ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

2 / 5
ಕಂಪನಿಗಳು ಅಥವಾ ವ್ಯಕ್ತಿಯ ಅಧಿಕೃತ ಬಿಸಿನೆಸ್‌ ಅಕೌಂಟ್‌ಗಳನ್ನು ಗುರುತಿಸಲು 'ಗೋಲ್ಡ್‌' ಟಿಕ್‌ ಮಾರ್ಕ್ ನೀಡಲಾಗುತ್ತದೆ.

ಕಂಪನಿಗಳು ಅಥವಾ ವ್ಯಕ್ತಿಯ ಅಧಿಕೃತ ಬಿಸಿನೆಸ್‌ ಅಕೌಂಟ್‌ಗಳನ್ನು ಗುರುತಿಸಲು 'ಗೋಲ್ಡ್‌' ಟಿಕ್‌ ಮಾರ್ಕ್ ನೀಡಲಾಗುತ್ತದೆ.

3 / 5
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಜನವರಿ 3 ರಂದು ಶ್ರೀಲಂಕಾ ವಿರುದ್ಧ 3 ಟಿ20 ಸರಣಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಜನವರಿ 3 ರಂದು ಶ್ರೀಲಂಕಾ ವಿರುದ್ಧ 3 ಟಿ20 ಸರಣಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

4 / 5
ಪಾಂಡ್ಯ ಗೋಲ್ಡ್ ಟಿಕ್ ಮಾರ್ಕ್ ಪಡೆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಖಾತೆಯಲ್ಲಿ ಮಾತ್ರ ಇನ್ನೂ ಬ್ಲೂ ಟಿಕ್ ಮಾರ್ಕ್ ಇದೆ.

ಪಾಂಡ್ಯ ಗೋಲ್ಡ್ ಟಿಕ್ ಮಾರ್ಕ್ ಪಡೆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಖಾತೆಯಲ್ಲಿ ಮಾತ್ರ ಇನ್ನೂ ಬ್ಲೂ ಟಿಕ್ ಮಾರ್ಕ್ ಇದೆ.

5 / 5

Published On - 1:47 pm, Mon, 2 January 23

Follow us
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್