- Kannada News Photo gallery Cricket photos Team India Review Meeting rohit sharma captaincy in odi and test will continue
Rohit Sharma: ಟೀಂ ಇಂಡಿಯಾದ ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೋಕ್? ಭವಿಷ್ಯದ ಬಗ್ಗೆ ನಿರ್ಧರಿಸಿದ ಬಿಸಿಸಿಐ!
Rohit Sharma: ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ.
Updated on:Jan 02, 2023 | 11:20 AM
![ಹೊಸ ವರ್ಷದ ಆರಂಭದಿಂದಲೇ ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಾರಂಬಿಸಿದೆ. ಇದಕ್ಕೆ ಪೂರಕವಾಗಿ ಹೊಸ ವರ್ಷದ ಮೊದಲ ದಿನವೇ ಸಭೆ ಮಾಡಿದ ಬಿಸಿಸಿಐ ಭವಿಷ್ಯದ ತಂಡ ಕಟ್ಟಲು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ನಾಯಕತ್ವದ ಬಗ್ಗೆ ಇದ್ದ ಗೊಂದಲಗಳಿಗು ತೆರೆ ಎಳಿದಿದೆ.](https://images.tv9kannada.com/wp-content/uploads/2023/01/Rohit-Sharma-5.jpg?w=1280&enlarge=true)
ಹೊಸ ವರ್ಷದ ಆರಂಭದಿಂದಲೇ ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಾರಂಬಿಸಿದೆ. ಇದಕ್ಕೆ ಪೂರಕವಾಗಿ ಹೊಸ ವರ್ಷದ ಮೊದಲ ದಿನವೇ ಸಭೆ ಮಾಡಿದ ಬಿಸಿಸಿಐ ಭವಿಷ್ಯದ ತಂಡ ಕಟ್ಟಲು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ನಾಯಕತ್ವದ ಬಗ್ಗೆ ಇದ್ದ ಗೊಂದಲಗಳಿಗು ತೆರೆ ಎಳಿದಿದೆ.
![ವಾಸ್ತವವಾಗಿ ಟಿ20 ನಾಯಕತ್ವದ ಹೊರತಾಗಿ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲೂ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿ ಹರಿದಾಡಲಾರಂಬಿಸಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ನಾಯಕರಾಗಿ ಮುಂದುವರಿಯಲಿದ್ದಾರೆ.](https://images.tv9kannada.com/wp-content/uploads/2023/01/Rohit-Sharma-4.jpg)
ವಾಸ್ತವವಾಗಿ ಟಿ20 ನಾಯಕತ್ವದ ಹೊರತಾಗಿ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲೂ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿ ಹರಿದಾಡಲಾರಂಬಿಸಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ನಾಯಕರಾಗಿ ಮುಂದುವರಿಯಲಿದ್ದಾರೆ.
![ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ. ರೋಹಿತ್ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದು, ಈ ಎರಡು ಮಾದರಿಗಳಲ್ಲಿ ನಾಯಕನಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಬಿಸಿಸಿಐ ಮೂಲ ತಿಳಿಸಿದೆ.](https://images.tv9kannada.com/wp-content/uploads/2023/01/Rohit-Sharma-3.jpg)
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ. ರೋಹಿತ್ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದು, ಈ ಎರಡು ಮಾದರಿಗಳಲ್ಲಿ ನಾಯಕನಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಬಿಸಿಸಿಐ ಮೂಲ ತಿಳಿಸಿದೆ.
![ರೋಹಿತ್ ಶರ್ಮಾ ನಾಯಕತ್ವದಲ್ಲಿ, ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ನ ಫೈನಲ್ಗೆ ತಲುಪಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ ಇಂಜರಿಯಿಂದ ಸಾಕಷ್ಟು ಬಾರಿ ತಂಡದಿಂದ ಹೊರಗುಳಿದಿದ್ದ ರೋಹಿತ್ ಟೆಸ್ಟ್ ಮಾದರಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಹೀಗಾಗಿ ಅವರನ್ನು ಈ ಮಾದರಿಯಲ್ಲಿ ನಾಯಕನಾಗಿ ಮುಂದುವರೆಸುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.](https://images.tv9kannada.com/wp-content/uploads/2023/01/Rohit-Sharma-2.jpg)
ರೋಹಿತ್ ಶರ್ಮಾ ನಾಯಕತ್ವದಲ್ಲಿ, ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ನ ಫೈನಲ್ಗೆ ತಲುಪಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ ಇಂಜರಿಯಿಂದ ಸಾಕಷ್ಟು ಬಾರಿ ತಂಡದಿಂದ ಹೊರಗುಳಿದಿದ್ದ ರೋಹಿತ್ ಟೆಸ್ಟ್ ಮಾದರಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಹೀಗಾಗಿ ಅವರನ್ನು ಈ ಮಾದರಿಯಲ್ಲಿ ನಾಯಕನಾಗಿ ಮುಂದುವರೆಸುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
![ಆದರೆ ಸದ್ಯಕ್ಕೆ ಅವರ ನಾಯಕತ್ವದ ಬಗ್ಗೆ ಮಂಡಳಿ ಚಿಂತಿಸುತ್ತಿಲ್ಲ ಎಂದು ತೋರುತ್ತದೆ. ಜನವರಿ 1ರ ಭಾನುವಾರದಂದು ಮುಂಬೈನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ಇದರಲ್ಲಿ ಸ್ವತಃ ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಿದ್ದರು.](https://images.tv9kannada.com/wp-content/uploads/2023/01/Rohit-Sharma.jpg)
ಆದರೆ ಸದ್ಯಕ್ಕೆ ಅವರ ನಾಯಕತ್ವದ ಬಗ್ಗೆ ಮಂಡಳಿ ಚಿಂತಿಸುತ್ತಿಲ್ಲ ಎಂದು ತೋರುತ್ತದೆ. ಜನವರಿ 1ರ ಭಾನುವಾರದಂದು ಮುಂಬೈನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ಇದರಲ್ಲಿ ಸ್ವತಃ ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಿದ್ದರು.
![ಈ ಸಭೆಯ ನಂತರ, ರೋಹಿತ್ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ರೋಹಿತ್ ಹಾಗೂ ತಂಡದ ಗಮನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲಿದ್ದು, ಭಾರತ ಫೈನಲ್ ತಲುಪುವ ಭರವಸೆ ಬಲವಾಗಿದೆ. ಇದಲ್ಲದೇ 2023ರ ಏಕದಿನ ವಿಶ್ವಕಪ್ ಮೇಲೆಯೂ ಬಿಸಿಸಿಐ ಗಮನ ಹರಿಸಿದೆ.](https://images.tv9kannada.com/wp-content/uploads/2023/01/Rohit-Sharma-1.jpg)
ಈ ಸಭೆಯ ನಂತರ, ರೋಹಿತ್ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ರೋಹಿತ್ ಹಾಗೂ ತಂಡದ ಗಮನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲಿದ್ದು, ಭಾರತ ಫೈನಲ್ ತಲುಪುವ ಭರವಸೆ ಬಲವಾಗಿದೆ. ಇದಲ್ಲದೇ 2023ರ ಏಕದಿನ ವಿಶ್ವಕಪ್ ಮೇಲೆಯೂ ಬಿಸಿಸಿಐ ಗಮನ ಹರಿಸಿದೆ.
Published On - 11:20 am, Mon, 2 January 23
![ಮೂರು ಮಾದರಿಯಲ್ಲೂ ವಿಶೇಷ ಹ್ಯಾಟ್ರಿಕ್ ಬಾರಿಸಿದ ರಾಣಾ ಮೂರು ಮಾದರಿಯಲ್ಲೂ ವಿಶೇಷ ಹ್ಯಾಟ್ರಿಕ್ ಬಾರಿಸಿದ ರಾಣಾ](https://images.tv9kannada.com/wp-content/uploads/2025/02/harshit-rana-1-1.jpg?w=280&ar=16:9)
![ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದ ಜಡೇಜಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದ ಜಡೇಜಾ](https://images.tv9kannada.com/wp-content/uploads/2025/02/ravindra-jadeja.jpg?w=280&ar=16:9)
![ಏಕಕಾಲದಲ್ಲಿ 9 ದೈವಗಳ ನರ್ತನೆ: ಕರಾವಳಿಯಲ್ಲಿ ಮಾತ್ರ ನಡೆಯುವ ನವ ಗುಳಿಗ ಸೇವೆ ಏಕಕಾಲದಲ್ಲಿ 9 ದೈವಗಳ ನರ್ತನೆ: ಕರಾವಳಿಯಲ್ಲಿ ಮಾತ್ರ ನಡೆಯುವ ನವ ಗುಳಿಗ ಸೇವೆ](https://images.tv9kannada.com/wp-content/uploads/2025/02/nava-guliga-abbara.jpg?w=280&ar=16:9)
![ಚಾಂಪಿಯನ್ಸ್ ಟ್ರೋಫಿಯಿಂದ ಕಮ್ಮಿನ್ಸ್, ಹೇಜಲ್ವುಡ್ ಔಟ್ ಚಾಂಪಿಯನ್ಸ್ ಟ್ರೋಫಿಯಿಂದ ಕಮ್ಮಿನ್ಸ್, ಹೇಜಲ್ವುಡ್ ಔಟ್](https://images.tv9kannada.com/wp-content/uploads/2025/02/australia-1.jpg?w=280&ar=16:9)
![ವಿರಾಟ್ ಕೊಹ್ಲಿ ಅಲಭ್ಯ: ಟೀಮ್ ಇಂಡಿಯಾ ಪರ ಇಬ್ಬರು ಯುವ ಆಟಗಾರರು ಪಾದಾರ್ಪಣೆ ವಿರಾಟ್ ಕೊಹ್ಲಿ ಅಲಭ್ಯ: ಟೀಮ್ ಇಂಡಿಯಾ ಪರ ಇಬ್ಬರು ಯುವ ಆಟಗಾರರು ಪಾದಾರ್ಪಣೆ](https://images.tv9kannada.com/wp-content/uploads/2025/02/pixelcut-export-7.jpeg?w=280&ar=16:9)
![ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಡಿಕೆ ಡುಮ್ಕಿ ಡಮಾರ್ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಡಿಕೆ ಡುಮ್ಕಿ ಡಮಾರ್](https://images.tv9kannada.com/wp-content/uploads/2025/02/dk-3-1.jpg?w=280&ar=16:9)
![ಅಚ್ಚರಿಯ ನಿರ್ಧಾರ... ದಿಢೀರ್ ನಿವೃತ್ತಿ ಘೋಷಿಸಿದ ಮಾರ್ಕಸ್ ಸ್ಟೊಯಿನಿಸ್ ಅಚ್ಚರಿಯ ನಿರ್ಧಾರ... ದಿಢೀರ್ ನಿವೃತ್ತಿ ಘೋಷಿಸಿದ ಮಾರ್ಕಸ್ ಸ್ಟೊಯಿನಿಸ್](https://images.tv9kannada.com/wp-content/uploads/2025/02/marcus-stoinis-4-1.jpg?w=280&ar=16:9)
![ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟ IPLನ ಮೂರು ಫ್ರಾಂಚೈಸಿಗಳು..! ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟ IPLನ ಮೂರು ಫ್ರಾಂಚೈಸಿಗಳು..!](https://images.tv9kannada.com/wp-content/uploads/2025/02/ipl-the-hundred.jpg?w=280&ar=16:9)
![ಅಲೆಕ್ಸ್ ಹೇಲ್ಸ್ ಆರ್ಭಟಕ್ಕೆ ಕ್ರಿಸ್ ಗೇಲ್ ವಿಶ್ವ ದಾಖಲೆಯೇ ಶೇಕಿಂಗ್ ಅಲೆಕ್ಸ್ ಹೇಲ್ಸ್ ಆರ್ಭಟಕ್ಕೆ ಕ್ರಿಸ್ ಗೇಲ್ ವಿಶ್ವ ದಾಖಲೆಯೇ ಶೇಕಿಂಗ್](https://images.tv9kannada.com/wp-content/uploads/2025/02/alex-hales-chris-gayle-1.jpg?w=280&ar=16:9)
![ಗೊಂಗಡಿ ತ್ರಿಶಾಗೆ 1 ಕೋಟಿ ರೂ. ಬಹುಮಾನ ಘೋಷಿಸಿದ ತೆಲಂಗಾಣ ಸರ್ಕಾರ ಗೊಂಗಡಿ ತ್ರಿಶಾಗೆ 1 ಕೋಟಿ ರೂ. ಬಹುಮಾನ ಘೋಷಿಸಿದ ತೆಲಂಗಾಣ ಸರ್ಕಾರ](https://images.tv9kannada.com/wp-content/uploads/2025/02/gongadi-trisha.jpg?w=280&ar=16:9)
![ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 7ರ ದಿನಭವಿಷ್ಯ ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ 7ರ ದಿನಭವಿಷ್ಯ](https://images.tv9kannada.com/wp-content/uploads/2025/02/numerology-e-2.jpg?w=280&ar=16:9)
![Horoscope: ಕಛೇರಿಯಲ್ಲಿ ದಿನದಂತೆ ಎಲ್ಲವೂ ಇರದು, ಕುಟುಂಬಸ್ಥರೊಂದಿಗೆ ವಾದ Horoscope: ಕಛೇರಿಯಲ್ಲಿ ದಿನದಂತೆ ಎಲ್ಲವೂ ಇರದು, ಕುಟುಂಬಸ್ಥರೊಂದಿಗೆ ವಾದ](https://images.tv9kannada.com/wp-content/uploads/2025/02/kannada-horoscope-2.jpg?w=280&ar=16:9)
![Daily Horoscope: ಸಾಧನೆಗೆ ಸದಾ ತುಡಿತ, ಕೂಡಲೇ ಆಗದು ಎಂಬುವುದನ್ನ ನೆನಪಿಡಿ Daily Horoscope: ಸಾಧನೆಗೆ ಸದಾ ತುಡಿತ, ಕೂಡಲೇ ಆಗದು ಎಂಬುವುದನ್ನ ನೆನಪಿಡಿ](https://images.tv9kannada.com/wp-content/uploads/2025/02/astrology-s.jpg?w=280&ar=16:9)
![Horoscope Today 07 February 2025: ಪ್ರೇಮದಲ್ಲಿ ದುಡುಕಿ, ಒಂಟಿಯಾಗುವಿರಿ Horoscope Today 07 February 2025: ಪ್ರೇಮದಲ್ಲಿ ದುಡುಕಿ, ಒಂಟಿಯಾಗುವಿರಿ](https://images.tv9kannada.com/wp-content/uploads/2025/02/horoscope-today-feb.jpg?w=280&ar=16:9)
![ಅಹಂ ಇಲ್ಲದೇ ರಮ್ಯಾ ‘ಸಿದ್ಲಿಂಗು’ ಕಥೆ ಕೇಳಿದ್ದರು: ಆ ದಿನ ನೆನೆದ ನಿರ್ದೇಶಕ ಅಹಂ ಇಲ್ಲದೇ ರಮ್ಯಾ ‘ಸಿದ್ಲಿಂಗು’ ಕಥೆ ಕೇಳಿದ್ದರು: ಆ ದಿನ ನೆನೆದ ನಿರ್ದೇಶಕ](https://images.tv9kannada.com/wp-content/uploads/2025/02/vijay-prasad-ramya.jpg?w=280&ar=16:9)
![ಹಿರೇಮಠ ಅವರಿಗೆ ಡಾ ಮಂಜುನಾಥ್ ಒಬ್ಬ ಸಂಸದರೆಂದು ಗೊತ್ತಿಲ್ಲವೇ? ಹಿರೇಮಠ ಅವರಿಗೆ ಡಾ ಮಂಜುನಾಥ್ ಒಬ್ಬ ಸಂಸದರೆಂದು ಗೊತ್ತಿಲ್ಲವೇ?](https://images.tv9kannada.com/wp-content/uploads/2025/02/sr-hiremath.jpg?w=280&ar=16:9)
![ಸರಣಿ ಅಪಘಾತ: ಬೆಂಗಳೂರಿನಲ್ಲಿ ನಾಲ್ಕೈದು ಕಿ.ಮೀ ಟ್ರಾಫಿಕ್ ಜಾಮ್..! ಸರಣಿ ಅಪಘಾತ: ಬೆಂಗಳೂರಿನಲ್ಲಿ ನಾಲ್ಕೈದು ಕಿ.ಮೀ ಟ್ರಾಫಿಕ್ ಜಾಮ್..!](https://images.tv9kannada.com/wp-content/uploads/2025/02/ank-accident-av.jpg?w=280&ar=16:9)
![ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ](https://images.tv9kannada.com/wp-content/uploads/2025/02/car-accident-2.jpg?w=280&ar=16:9)
![‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು ‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು](https://images.tv9kannada.com/wp-content/uploads/2025/02/yogesh.jpg?w=280&ar=16:9)
![ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್ಗಳು ಸೇಫ್ ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್ಗಳು ಸೇಫ್](https://images.tv9kannada.com/wp-content/uploads/2025/02/iaf-mirage-2000-pilot.jpg?w=280&ar=16:9)
![ಬೈಕ್ ಮಾಲೀಕ ಕಿರಣ್ ಕುಮಾರ್ ರೆಡ್ಡಿ ಮುಷ್ಟೂರಿನ ನಿವಾಸಿ ಬೈಕ್ ಮಾಲೀಕ ಕಿರಣ್ ಕುಮಾರ್ ರೆಡ್ಡಿ ಮುಷ್ಟೂರಿನ ನಿವಾಸಿ](https://images.tv9kannada.com/wp-content/uploads/2025/02/kiran-kumar-reddy.jpg?w=280&ar=16:9)
![ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ](https://images.tv9kannada.com/wp-content/uploads/2025/02/elephant-attack.jpg?w=280&ar=16:9)
![ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್ ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್](https://images.tv9kannada.com/wp-content/uploads/2025/02/modi-dharmendra-pradhan.jpg?w=280&ar=16:9)
![ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬಕ್ಕೆ ಅಶೋಕ ಸಾಂತ್ವನ ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬಕ್ಕೆ ಅಶೋಕ ಸಾಂತ್ವನ](https://images.tv9kannada.com/wp-content/uploads/2025/02/r-ashoka-56.jpg?w=280&ar=16:9)
![ನೆಹರೂ ಸರ್ಕಾರ ದೇವ್ ಆನಂದ್, ಕಿಶೋರ್ ಕುಮಾರ್ಗೆ ನಿಷೇಧ ಹೇರಿತ್ತು; ಮೋದಿ ನೆಹರೂ ಸರ್ಕಾರ ದೇವ್ ಆನಂದ್, ಕಿಶೋರ್ ಕುಮಾರ್ಗೆ ನಿಷೇಧ ಹೇರಿತ್ತು; ಮೋದಿ](https://images.tv9kannada.com/wp-content/uploads/2025/02/pm-narendra-modi-in-rajya-sabha.jpg?w=280&ar=16:9)