- Kannada News Photo gallery Cricket photos Team India Review Meeting rohit sharma captaincy in odi and test will continue
Rohit Sharma: ಟೀಂ ಇಂಡಿಯಾದ ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೋಕ್? ಭವಿಷ್ಯದ ಬಗ್ಗೆ ನಿರ್ಧರಿಸಿದ ಬಿಸಿಸಿಐ!
Rohit Sharma: ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ.
Updated on:Jan 02, 2023 | 11:20 AM
![ಹೊಸ ವರ್ಷದ ಆರಂಭದಿಂದಲೇ ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಾರಂಬಿಸಿದೆ. ಇದಕ್ಕೆ ಪೂರಕವಾಗಿ ಹೊಸ ವರ್ಷದ ಮೊದಲ ದಿನವೇ ಸಭೆ ಮಾಡಿದ ಬಿಸಿಸಿಐ ಭವಿಷ್ಯದ ತಂಡ ಕಟ್ಟಲು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ನಾಯಕತ್ವದ ಬಗ್ಗೆ ಇದ್ದ ಗೊಂದಲಗಳಿಗು ತೆರೆ ಎಳಿದಿದೆ.](https://images.tv9kannada.com/wp-content/uploads/2023/01/Rohit-Sharma-5.jpg?w=1280&enlarge=true)
ಹೊಸ ವರ್ಷದ ಆರಂಭದಿಂದಲೇ ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಾರಂಬಿಸಿದೆ. ಇದಕ್ಕೆ ಪೂರಕವಾಗಿ ಹೊಸ ವರ್ಷದ ಮೊದಲ ದಿನವೇ ಸಭೆ ಮಾಡಿದ ಬಿಸಿಸಿಐ ಭವಿಷ್ಯದ ತಂಡ ಕಟ್ಟಲು ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ನಾಯಕತ್ವದ ಬಗ್ಗೆ ಇದ್ದ ಗೊಂದಲಗಳಿಗು ತೆರೆ ಎಳಿದಿದೆ.
![ವಾಸ್ತವವಾಗಿ ಟಿ20 ನಾಯಕತ್ವದ ಹೊರತಾಗಿ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲೂ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿ ಹರಿದಾಡಲಾರಂಬಿಸಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ನಾಯಕರಾಗಿ ಮುಂದುವರಿಯಲಿದ್ದಾರೆ.](https://images.tv9kannada.com/wp-content/uploads/2023/01/Rohit-Sharma-4.jpg)
ವಾಸ್ತವವಾಗಿ ಟಿ20 ನಾಯಕತ್ವದ ಹೊರತಾಗಿ ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲೂ ನಾಯಕತ್ವ ಬದಲಾಗಲಿದೆ ಎಂಬ ಸುದ್ದಿ ಹರಿದಾಡಲಾರಂಬಿಸಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ನಾಯಕರಾಗಿ ಮುಂದುವರಿಯಲಿದ್ದಾರೆ.
![ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ. ರೋಹಿತ್ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದು, ಈ ಎರಡು ಮಾದರಿಗಳಲ್ಲಿ ನಾಯಕನಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಬಿಸಿಸಿಐ ಮೂಲ ತಿಳಿಸಿದೆ.](https://images.tv9kannada.com/wp-content/uploads/2023/01/Rohit-Sharma-3.jpg)
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಮಂಡಳಿಯ ಉನ್ನತ ಅಧಿಕಾರಿಗಳು ಈ ಎರಡು ಸ್ವರೂಪಗಳಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ. ರೋಹಿತ್ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದು, ಈ ಎರಡು ಮಾದರಿಗಳಲ್ಲಿ ನಾಯಕನಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಬಿಸಿಸಿಐ ಮೂಲ ತಿಳಿಸಿದೆ.
![ರೋಹಿತ್ ಶರ್ಮಾ ನಾಯಕತ್ವದಲ್ಲಿ, ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ನ ಫೈನಲ್ಗೆ ತಲುಪಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ ಇಂಜರಿಯಿಂದ ಸಾಕಷ್ಟು ಬಾರಿ ತಂಡದಿಂದ ಹೊರಗುಳಿದಿದ್ದ ರೋಹಿತ್ ಟೆಸ್ಟ್ ಮಾದರಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಹೀಗಾಗಿ ಅವರನ್ನು ಈ ಮಾದರಿಯಲ್ಲಿ ನಾಯಕನಾಗಿ ಮುಂದುವರೆಸುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.](https://images.tv9kannada.com/wp-content/uploads/2023/01/Rohit-Sharma-2.jpg)
ರೋಹಿತ್ ಶರ್ಮಾ ನಾಯಕತ್ವದಲ್ಲಿ, ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ನ ಫೈನಲ್ಗೆ ತಲುಪಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ ಇಂಜರಿಯಿಂದ ಸಾಕಷ್ಟು ಬಾರಿ ತಂಡದಿಂದ ಹೊರಗುಳಿದಿದ್ದ ರೋಹಿತ್ ಟೆಸ್ಟ್ ಮಾದರಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಹೀಗಾಗಿ ಅವರನ್ನು ಈ ಮಾದರಿಯಲ್ಲಿ ನಾಯಕನಾಗಿ ಮುಂದುವರೆಸುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
![ಆದರೆ ಸದ್ಯಕ್ಕೆ ಅವರ ನಾಯಕತ್ವದ ಬಗ್ಗೆ ಮಂಡಳಿ ಚಿಂತಿಸುತ್ತಿಲ್ಲ ಎಂದು ತೋರುತ್ತದೆ. ಜನವರಿ 1ರ ಭಾನುವಾರದಂದು ಮುಂಬೈನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ಇದರಲ್ಲಿ ಸ್ವತಃ ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಿದ್ದರು.](https://images.tv9kannada.com/wp-content/uploads/2023/01/Rohit-Sharma.jpg)
ಆದರೆ ಸದ್ಯಕ್ಕೆ ಅವರ ನಾಯಕತ್ವದ ಬಗ್ಗೆ ಮಂಡಳಿ ಚಿಂತಿಸುತ್ತಿಲ್ಲ ಎಂದು ತೋರುತ್ತದೆ. ಜನವರಿ 1ರ ಭಾನುವಾರದಂದು ಮುಂಬೈನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ಇದರಲ್ಲಿ ಸ್ವತಃ ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಿದ್ದರು.
![ಈ ಸಭೆಯ ನಂತರ, ರೋಹಿತ್ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ರೋಹಿತ್ ಹಾಗೂ ತಂಡದ ಗಮನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲಿದ್ದು, ಭಾರತ ಫೈನಲ್ ತಲುಪುವ ಭರವಸೆ ಬಲವಾಗಿದೆ. ಇದಲ್ಲದೇ 2023ರ ಏಕದಿನ ವಿಶ್ವಕಪ್ ಮೇಲೆಯೂ ಬಿಸಿಸಿಐ ಗಮನ ಹರಿಸಿದೆ.](https://images.tv9kannada.com/wp-content/uploads/2023/01/Rohit-Sharma-1.jpg)
ಈ ಸಭೆಯ ನಂತರ, ರೋಹಿತ್ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ರೋಹಿತ್ ಹಾಗೂ ತಂಡದ ಗಮನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲಿದ್ದು, ಭಾರತ ಫೈನಲ್ ತಲುಪುವ ಭರವಸೆ ಬಲವಾಗಿದೆ. ಇದಲ್ಲದೇ 2023ರ ಏಕದಿನ ವಿಶ್ವಕಪ್ ಮೇಲೆಯೂ ಬಿಸಿಸಿಐ ಗಮನ ಹರಿಸಿದೆ.
Published On - 11:20 am, Mon, 2 January 23
![ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು](https://images.tv9kannada.com/wp-content/uploads/2025/02/health-news-in-kannada-10.jpg?w=280&ar=16:9)
![ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ](https://images.tv9kannada.com/wp-content/uploads/2025/02/government-school-food-kalape.jpg?w=280&ar=16:9)
![5625 ಕೋಟಿ ರೂ. ಮೌಲ್ಯದ ಐಪಿಎಲ್ ತಂಡ ಮಾರಾಟಕ್ಕೆ..! 5625 ಕೋಟಿ ರೂ. ಮೌಲ್ಯದ ಐಪಿಎಲ್ ತಂಡ ಮಾರಾಟಕ್ಕೆ..!](https://images.tv9kannada.com/wp-content/uploads/2025/02/ipl-2025-1-1.jpg?w=280&ar=16:9)
![2 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: 5 ಟೀಮ್ಗಳ ನಾಯಕಿಯರ ಪಟ್ಟಿ ಇಲ್ಲಿದೆ 2 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: 5 ಟೀಮ್ಗಳ ನಾಯಕಿಯರ ಪಟ್ಟಿ ಇಲ್ಲಿದೆ](https://images.tv9kannada.com/wp-content/uploads/2025/02/wpl-2025-3-1.jpg?w=280&ar=16:9)
![ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್ ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್](https://images.tv9kannada.com/wp-content/uploads/2025/02/karthik-mahesh-6.jpg?w=280&ar=16:9)
![IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..! IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!](https://images.tv9kannada.com/wp-content/uploads/2025/02/virat-kohli-57.jpg?w=280&ar=16:9)
![ಪುಷ್ಪೋದ್ಯಮ: ಬದಲಾಯ್ತು ಕೋಲಾರದ ಸಾಫ್ಟ್ವೇರ್ ಎಂಜಿನಿಯರ್ ದಂಪತಿ ಬದುಕು ಪುಷ್ಪೋದ್ಯಮ: ಬದಲಾಯ್ತು ಕೋಲಾರದ ಸಾಫ್ಟ್ವೇರ್ ಎಂಜಿನಿಯರ್ ದಂಪತಿ ಬದುಕು](https://images.tv9kannada.com/wp-content/uploads/2025/02/kolar-3.jpg?w=280&ar=16:9)
![ಶಿವಮೊಗ್ಗದಲ್ಲೊಂದು ವಿಶೇಷ ಮದುವೆ: ಮದ್ವೆ ಛತ್ರದಲ್ಲೇ ರಕ್ತದಾನ ಶಿವಮೊಗ್ಗದಲ್ಲೊಂದು ವಿಶೇಷ ಮದುವೆ: ಮದ್ವೆ ಛತ್ರದಲ್ಲೇ ರಕ್ತದಾನ](https://images.tv9kannada.com/wp-content/uploads/2025/02/rakthadhana.jpg?w=280&ar=16:9)
![WTC ಅಂತಿಮ ಅಂಕಪಟ್ಟಿ ಪ್ರಕಟ: ಪಾಕಿಸ್ತಾನ್ ತಂಡಕ್ಕೆ ಕೊನೆಯ ಸ್ಥಾನ WTC ಅಂತಿಮ ಅಂಕಪಟ್ಟಿ ಪ್ರಕಟ: ಪಾಕಿಸ್ತಾನ್ ತಂಡಕ್ಕೆ ಕೊನೆಯ ಸ್ಥಾನ](https://images.tv9kannada.com/wp-content/uploads/2025/02/wtc-pakistan-1.jpg?w=280&ar=16:9)
![ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಕ್ಯಾಚ್ನಲ್ಲೂ ಕೊಹ್ಲಿಗೆ ಸರಿಸಾಟಿಯಿಲ್ಲ..! ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಕ್ಯಾಚ್ನಲ್ಲೂ ಕೊಹ್ಲಿಗೆ ಸರಿಸಾಟಿಯಿಲ್ಲ..!](https://images.tv9kannada.com/wp-content/uploads/2025/02/virat-kohli-52-1.jpg?w=280&ar=16:9)
![ಬುಧವಾರದ ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಗೆ ಶುಭ, ಇನ್ಯಾರಿಗೆ ಅಶುಭ? ಬುಧವಾರದ ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಗೆ ಶುಭ, ಇನ್ಯಾರಿಗೆ ಅಶುಭ?](https://images.tv9kannada.com/wp-content/uploads/2025/01/horoscope-5.jpg?w=280&ar=16:9)
![ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ.12ರ ದಿನಭವಿಷ್ಯ ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ.12ರ ದಿನಭವಿಷ್ಯ](https://images.tv9kannada.com/wp-content/uploads/2025/01/numerology-2.jpg?w=280&ar=16:9)
![ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬಾಗಪ್ಪ ಹರಿಜನ ಬರ್ಬರ ಹತ್ಯೆ! ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬಾಗಪ್ಪ ಹರಿಜನ ಬರ್ಬರ ಹತ್ಯೆ!](https://images.tv9kannada.com/wp-content/uploads/2025/02/bagappa-harijana.jpg?w=280&ar=16:9)
![ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ತಲೆ ನೋವು ತಂದಿಟ್ಟ ಸೈಬರ್ ಖದೀಮ ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ತಲೆ ನೋವು ತಂದಿಟ್ಟ ಸೈಬರ್ ಖದೀಮ](https://images.tv9kannada.com/wp-content/uploads/2025/02/trisha-krishnan.jpg?w=280&ar=16:9)
![ಫ್ರಾನ್ಸ್ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನಾಳೆ ಮೋದಿಯಿಂದ ಗೌರವ ನಮನ ಫ್ರಾನ್ಸ್ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನಾಳೆ ಮೋದಿಯಿಂದ ಗೌರವ ನಮನ](https://images.tv9kannada.com/wp-content/uploads/2025/02/pm-modi-13.jpg?w=280&ar=16:9)
![ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ](https://images.tv9kannada.com/wp-content/uploads/2025/02/ambani-takes-holy-dip-in-mahakumbh.jpg?w=280&ar=16:9)
![ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ](https://images.tv9kannada.com/wp-content/uploads/2025/02/ramya-10.jpg?w=280&ar=16:9)
![ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ](https://images.tv9kannada.com/wp-content/uploads/2025/02/satish-jarkiholi-35.jpg?w=280&ar=16:9)
![ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್ನಲ್ಲಿ ಮೋದಿ ಘೋಷಣೆ ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್ನಲ್ಲಿ ಮೋದಿ ಘೋಷಣೆ](https://images.tv9kannada.com/wp-content/uploads/2025/02/modi-in-paris-ai-summit.jpg?w=280&ar=16:9)
![ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ](https://images.tv9kannada.com/wp-content/uploads/2025/02/raju-james-bond.jpg?w=280&ar=16:9)
![ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ](https://images.tv9kannada.com/wp-content/uploads/2025/02/dhananjay.jpg?w=280&ar=16:9)
![ಬಸವೇಶ್ ವಿರುದ್ಧ ಎಫ್ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ ಬಸವೇಶ್ ವಿರುದ್ಧ ಎಫ್ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ](https://images.tv9kannada.com/wp-content/uploads/2025/02/jyothi-mining-and-geology-department-official.jpg?w=280&ar=16:9)
![ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ](https://images.tv9kannada.com/wp-content/uploads/2025/02/ambani-family-in-mahakumbh.jpg?w=280&ar=16:9)
![ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್ ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್](https://images.tv9kannada.com/wp-content/uploads/2025/02/hanumantha-prabhu-chauhan.jpg?w=280&ar=16:9)
![ವ್ಹೀಲ್ ಚೇರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ ವ್ಹೀಲ್ ಚೇರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ](https://images.tv9kannada.com/wp-content/uploads/2025/02/siddu-wheelchair_av.jpg?w=280&ar=16:9)