AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ನಾಯಕನಾದ ಬಳಿಕ ಹಾರ್ದಿಕ್​ ಪಾಂಡ್ಯಗೆ ಟ್ವಿಟರ್​ನಿಂದ ಸಿಕ್ತು ‘ಗೋಲ್ಡ್‌’ ಗಿಫ್ಟ್!

Hardik Pandya: ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

TV9 Web
| Updated By: ಪೃಥ್ವಿಶಂಕರ|

Updated on:Jan 02, 2023 | 1:47 PM

Share
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ನಾಯಕತ್ವದ ಜವಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಅಲ್ಲದೆ ಈ ಸ್ವರೂಪದಲ್ಲಿ ಅವರಿಗೆ ಖಾಯಂ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ನಾಯಕತ್ವದ ಜವಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಅಲ್ಲದೆ ಈ ಸ್ವರೂಪದಲ್ಲಿ ಅವರಿಗೆ ಖಾಯಂ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.

1 / 5
ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

2 / 5
ಕಂಪನಿಗಳು ಅಥವಾ ವ್ಯಕ್ತಿಯ ಅಧಿಕೃತ ಬಿಸಿನೆಸ್‌ ಅಕೌಂಟ್‌ಗಳನ್ನು ಗುರುತಿಸಲು 'ಗೋಲ್ಡ್‌' ಟಿಕ್‌ ಮಾರ್ಕ್ ನೀಡಲಾಗುತ್ತದೆ.

ಕಂಪನಿಗಳು ಅಥವಾ ವ್ಯಕ್ತಿಯ ಅಧಿಕೃತ ಬಿಸಿನೆಸ್‌ ಅಕೌಂಟ್‌ಗಳನ್ನು ಗುರುತಿಸಲು 'ಗೋಲ್ಡ್‌' ಟಿಕ್‌ ಮಾರ್ಕ್ ನೀಡಲಾಗುತ್ತದೆ.

3 / 5
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಜನವರಿ 3 ರಂದು ಶ್ರೀಲಂಕಾ ವಿರುದ್ಧ 3 ಟಿ20 ಸರಣಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಜನವರಿ 3 ರಂದು ಶ್ರೀಲಂಕಾ ವಿರುದ್ಧ 3 ಟಿ20 ಸರಣಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

4 / 5
ಪಾಂಡ್ಯ ಗೋಲ್ಡ್ ಟಿಕ್ ಮಾರ್ಕ್ ಪಡೆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಖಾತೆಯಲ್ಲಿ ಮಾತ್ರ ಇನ್ನೂ ಬ್ಲೂ ಟಿಕ್ ಮಾರ್ಕ್ ಇದೆ.

ಪಾಂಡ್ಯ ಗೋಲ್ಡ್ ಟಿಕ್ ಮಾರ್ಕ್ ಪಡೆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಖಾತೆಯಲ್ಲಿ ಮಾತ್ರ ಇನ್ನೂ ಬ್ಲೂ ಟಿಕ್ ಮಾರ್ಕ್ ಇದೆ.

5 / 5

Published On - 1:47 pm, Mon, 2 January 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!