AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಧೋನಿ ತನ್ನ ವೃತ್ತಿಜೀವನದುದ್ದಕ್ಕೂ ಅನುಭವಿಸಿದ ನೋವಿಗೆ ಸಮ ಪಾಲುದಾರರಾದ ಪಂತ್..!

IND vs SL: 25 ವರ್ಷಕ್ಕಿಂತ ಮೊದಲು 5 ಬಾರಿ ಟೆಸ್ಟ್ ಶತಕ ವಂಚಿತರಾದ ಎರಡನೇ ಬ್ಯಾಟ್ಸ್‌ಮನ್ ರಿಷಬ್ ಪಂತ್. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಇದೇ ದುರದೃಷ್ಟವನ್ನು ಎದುರಿಸಿದ್ದಾರೆ.

TV9 Web
| Edited By: |

Updated on:Mar 04, 2022 | 6:13 PM

Share
ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನ ಮೊದಲ ದಿನ ಟೀಂ ಇಂಡಿಯಾ ಪರ ವಾಲಿದೆ. ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್‌ಗೆ 357 ರನ್ ಗಳಿಸಿದೆ. 97 ಎಸೆತಗಳಲ್ಲಿ 96 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ ರಿಷಬ್‌ ಪಂತ್‌ ಭಾರತ ತಂಡದ ಟಾಪ್‌ ಸ್ಕೋರರ್‌. ಪಂತ್ ಅವರ ಬಿರುಸಿನ ಇನ್ನಿಂಗ್ಸ್‌ನ ಮುಂದೆ ಶ್ರೀಲಂಕಾ ಅಸಹಾಯಕವಾಗಿ ಕಾಣುತ್ತಿತ್ತು, ಆದರೆ ದಿನದ ಕೊನೆಯ ಕ್ಷಣಗಳಲ್ಲಿ ಭಾರತೀಯ ವಿಕೆಟ್‌ಕೀಪರ್‌ನ ವಿಕೆಟ್ ಪಡೆಯುವಲ್ಲಿ ಲಂಕಾ ಯಶಸ್ವಿಯಾಯಿತು.

ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನ ಮೊದಲ ದಿನ ಟೀಂ ಇಂಡಿಯಾ ಪರ ವಾಲಿದೆ. ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್‌ಗೆ 357 ರನ್ ಗಳಿಸಿದೆ. 97 ಎಸೆತಗಳಲ್ಲಿ 96 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ ರಿಷಬ್‌ ಪಂತ್‌ ಭಾರತ ತಂಡದ ಟಾಪ್‌ ಸ್ಕೋರರ್‌. ಪಂತ್ ಅವರ ಬಿರುಸಿನ ಇನ್ನಿಂಗ್ಸ್‌ನ ಮುಂದೆ ಶ್ರೀಲಂಕಾ ಅಸಹಾಯಕವಾಗಿ ಕಾಣುತ್ತಿತ್ತು, ಆದರೆ ದಿನದ ಕೊನೆಯ ಕ್ಷಣಗಳಲ್ಲಿ ಭಾರತೀಯ ವಿಕೆಟ್‌ಕೀಪರ್‌ನ ವಿಕೆಟ್ ಪಡೆಯುವಲ್ಲಿ ಲಂಕಾ ಯಶಸ್ವಿಯಾಯಿತು.

1 / 5
ರಿಷಬ್ ಪಂತ್ 90 ಮತ್ತು 100 ರ ನಡುವೆ ಐದನೇ ಬಾರಿಗೆ ಔಟಾಗಿದ್ದಾರೆ. ಈಗ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ನರ್ವಸ್ ನೈಂಟಿಗಳನ್ನು ಅನುಭವಿಸಿದ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದರ ಜೊತೆಗೆ ಪಂತ್ ಅವರು ಧೋನಿಯನ್ನು ಈ ವಿಷಯದಲ್ಲಿ ಸರಿಗಟ್ಟಿದ್ದಾರೆ. ಧೋನಿ ಟೆಸ್ಟ್ ವೃತ್ತಿಜೀವನದಲ್ಲಿ 5 ಬಾರಿ ಶತಕ ವಂಚಿತರಾಗಿದ್ದರು. ಕ್ವಿಂಟನ್ ಡಿ ಕಾಕ್ 4 ಬಾರಿ ಶತಕ ವಂಚಿತರಾಗಿದ್ದಾರೆ.

ರಿಷಬ್ ಪಂತ್ 90 ಮತ್ತು 100 ರ ನಡುವೆ ಐದನೇ ಬಾರಿಗೆ ಔಟಾಗಿದ್ದಾರೆ. ಈಗ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ನರ್ವಸ್ ನೈಂಟಿಗಳನ್ನು ಅನುಭವಿಸಿದ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದರ ಜೊತೆಗೆ ಪಂತ್ ಅವರು ಧೋನಿಯನ್ನು ಈ ವಿಷಯದಲ್ಲಿ ಸರಿಗಟ್ಟಿದ್ದಾರೆ. ಧೋನಿ ಟೆಸ್ಟ್ ವೃತ್ತಿಜೀವನದಲ್ಲಿ 5 ಬಾರಿ ಶತಕ ವಂಚಿತರಾಗಿದ್ದರು. ಕ್ವಿಂಟನ್ ಡಿ ಕಾಕ್ 4 ಬಾರಿ ಶತಕ ವಂಚಿತರಾಗಿದ್ದಾರೆ.

2 / 5
25 ವರ್ಷಕ್ಕಿಂತ ಮೊದಲು 5 ಬಾರಿ ಟೆಸ್ಟ್ ಶತಕ ವಂಚಿತರಾದ ಎರಡನೇ ಬ್ಯಾಟ್ಸ್‌ಮನ್ ರಿಷಬ್ ಪಂತ್. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಇದೇ ದುರದೃಷ್ಟವನ್ನು ಎದುರಿಸಿದ್ದಾರೆ. ಅವರು ಕೂಡ 25 ವರ್ಷಕ್ಕಿಂತ ಮೊದಲು ಐದು ಬಾರಿ ಟೆಸ್ಟ್ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದರು.

25 ವರ್ಷಕ್ಕಿಂತ ಮೊದಲು 5 ಬಾರಿ ಟೆಸ್ಟ್ ಶತಕ ವಂಚಿತರಾದ ಎರಡನೇ ಬ್ಯಾಟ್ಸ್‌ಮನ್ ರಿಷಬ್ ಪಂತ್. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಇದೇ ದುರದೃಷ್ಟವನ್ನು ಎದುರಿಸಿದ್ದಾರೆ. ಅವರು ಕೂಡ 25 ವರ್ಷಕ್ಕಿಂತ ಮೊದಲು ಐದು ಬಾರಿ ಟೆಸ್ಟ್ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದರು.

3 / 5
ರಿಷಬ್ ಪಂತ್ ತವರಿನ ಟೆಸ್ಟ್​ನಲ್ಲಿಯೇ ನಾಲ್ಕು ಬಾರಿ ಶತಕ ವಂಚಿತರಾಗಿದ್ದಾರೆ. ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಶತಕ ಗಳಿಸಿದ್ದಾರೆ ಮತ್ತು ನಾಲ್ಕು ಬಾರಿ ನರ್ವಸ್ ತೊಂಬತ್ತರ ಶತಕಕ್ಕೆ ಬಲಿಯಾಗಿದ್ದಾರೆ. ಪಂತ್ ಅವರು ತವರಿನಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ 88 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 531 ರನ್ ಗಳಿಸಿದ್ದಾರೆ.

ರಿಷಬ್ ಪಂತ್ ತವರಿನ ಟೆಸ್ಟ್​ನಲ್ಲಿಯೇ ನಾಲ್ಕು ಬಾರಿ ಶತಕ ವಂಚಿತರಾಗಿದ್ದಾರೆ. ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಶತಕ ಗಳಿಸಿದ್ದಾರೆ ಮತ್ತು ನಾಲ್ಕು ಬಾರಿ ನರ್ವಸ್ ತೊಂಬತ್ತರ ಶತಕಕ್ಕೆ ಬಲಿಯಾಗಿದ್ದಾರೆ. ಪಂತ್ ಅವರು ತವರಿನಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ 88 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 531 ರನ್ ಗಳಿಸಿದ್ದಾರೆ.

4 / 5
ರಿಷಬ್ ಪಂತ್

ರಿಷಬ್ ಪಂತ್

5 / 5

Published On - 6:11 pm, Fri, 4 March 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್