Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಒಬ್ಬ ಮಾತ್ರ ವಿದೇಶಿ ಪ್ಲೇಯರ್; ಈ ಐಪಿಎಲ್​​ನಲ್ಲಿ ಭಾರತೀಯ ಬೌಲರ್​​ಗಳದ್ದೇ ಪಾರುಪತ್ಯ..!

IPL 2023 Most Wickets: ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್‌ ರೇಸ್​ನಲ್ಲಿರುವ ಟಾಪ್ 10 ಬೌಲರ್​ಗಳಲ್ಲಿ ಬರೋಬ್ಬರಿ 9 ಬೌಲರ್​ಗಳು ಭಾರತೀಯರೇ ಆಗಿದ್ದಾರೆ.

ಪೃಥ್ವಿಶಂಕರ
|

Updated on: May 11, 2023 | 3:55 PM

16ನೇ ಆವೃತ್ತಿಯ ಐಪಿಎಲ್​​ನಲ್ಲಿ ಇದುವರೆಗೆ 55 ಪಂದ್ಯಗಳು ಮುಗಿದಿದ್ದು, ಇವರೆಗಿನ ಪಂದ್ಯಗಳಲ್ಲಿ ಭಾರತೀಯ ಬೌಲರ್​ಗಳೇ ತಮ್ಮ ಪಾರುಪತ್ಯ ಮೆರೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್‌ ರೇಸ್​ನಲ್ಲಿರುವ ಟಾಪ್ 10 ಬೌಲರ್​ಗಳಲ್ಲಿ ಬರೋಬ್ಬರಿ 9 ಬೌಲರ್​ಗಳು ಭಾರತೀಯರೇ ಆಗಿದ್ದಾರೆ. ಹಾಗಿದ್ದರೆ ಯಾವ ಬೌಲರ್ ಎಷ್ಟು ವಿಕೆಟ್​​ಗಳೊಂದಿಗೆ ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದನ್ನು ನೋಡುವುದಾದರೆ...

16ನೇ ಆವೃತ್ತಿಯ ಐಪಿಎಲ್​​ನಲ್ಲಿ ಇದುವರೆಗೆ 55 ಪಂದ್ಯಗಳು ಮುಗಿದಿದ್ದು, ಇವರೆಗಿನ ಪಂದ್ಯಗಳಲ್ಲಿ ಭಾರತೀಯ ಬೌಲರ್​ಗಳೇ ತಮ್ಮ ಪಾರುಪತ್ಯ ಮೆರೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್‌ ರೇಸ್​ನಲ್ಲಿರುವ ಟಾಪ್ 10 ಬೌಲರ್​ಗಳಲ್ಲಿ ಬರೋಬ್ಬರಿ 9 ಬೌಲರ್​ಗಳು ಭಾರತೀಯರೇ ಆಗಿದ್ದಾರೆ. ಹಾಗಿದ್ದರೆ ಯಾವ ಬೌಲರ್ ಎಷ್ಟು ವಿಕೆಟ್​​ಗಳೊಂದಿಗೆ ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದನ್ನು ನೋಡುವುದಾದರೆ...

1 / 11
ಮೊದಲ ಸ್ಥಾನದಲ್ಲಿ ಮೊಹಮ್ಮದ್ ಶಮಿ ಇದ್ದು, ಇಲ್ಲಿಯವರೆಗೆ 19 ವಿಕೆಟ್‌ ಪಡೆದಿರುವ ಶಮಿ 7.23ರ ಎಕಾನಮಿಯೊಂದಿಗೆ ರನ್ ಬಿಟ್ಟುಕೊಟ್ಟಿದ್ದಾರೆ.

ಮೊದಲ ಸ್ಥಾನದಲ್ಲಿ ಮೊಹಮ್ಮದ್ ಶಮಿ ಇದ್ದು, ಇಲ್ಲಿಯವರೆಗೆ 19 ವಿಕೆಟ್‌ ಪಡೆದಿರುವ ಶಮಿ 7.23ರ ಎಕಾನಮಿಯೊಂದಿಗೆ ರನ್ ಬಿಟ್ಟುಕೊಟ್ಟಿದ್ದಾರೆ.

2 / 11
ಗುಜರಾತ್​​ನ ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದು, 19 ವಿಕೆಟ್​​ ಪಡೆದಿರುವ ರಶೀದ್ 8.09ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

ಗುಜರಾತ್​​ನ ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದು, 19 ವಿಕೆಟ್​​ ಪಡೆದಿರುವ ರಶೀದ್ 8.09ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

3 / 11
3ನೇ ಸ್ಥಾನದಲ್ಲಿರುವ ಚೆನ್ನೈನ ತುಷಾರ್ ದೇಶಪಾಂಡೆ ಕೂಡ 19 ವಿಕೆಟ್ ಪಡೆದಿದ್ದು, 10.01ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

3ನೇ ಸ್ಥಾನದಲ್ಲಿರುವ ಚೆನ್ನೈನ ತುಷಾರ್ ದೇಶಪಾಂಡೆ ಕೂಡ 19 ವಿಕೆಟ್ ಪಡೆದಿದ್ದು, 10.01ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

4 / 11
ಮುಂಬೈ ಪರ ಆಡುತ್ತಿರುವ ಪಿಯೂಷ್ ಚಾವ್ಲಾ 17 ವಿಕೆಟ್ ಪಡೆದಿದ್ದು, 7.46 ರ ಎಕಾನಮಿಯಲ್ಲಿ ರನ್ ನೀಡಿ 4ನೇ ಸ್ಥಾನದಲ್ಲಿದ್ದಾರೆ.

ಮುಂಬೈ ಪರ ಆಡುತ್ತಿರುವ ಪಿಯೂಷ್ ಚಾವ್ಲಾ 17 ವಿಕೆಟ್ ಪಡೆದಿದ್ದು, 7.46 ರ ಎಕಾನಮಿಯಲ್ಲಿ ರನ್ ನೀಡಿ 4ನೇ ಸ್ಥಾನದಲ್ಲಿದ್ದಾರೆ.

5 / 11
ಕೆಕೆಆರ್​​ನ ವರುಣ್ ಚಕ್ರವರ್ತಿ ಕೂಡ 17 ವಿಕೆಟ್ ಉರುಳಿಸಿದ್ದು, 7.84ರ ಎಕಾನಮಿಯಲ್ಲಿ ರನ್ ನೀಡಿ 5ನೇ ಸ್ಥಾನದಲ್ಲಿದ್ದಾರೆ.

ಕೆಕೆಆರ್​​ನ ವರುಣ್ ಚಕ್ರವರ್ತಿ ಕೂಡ 17 ವಿಕೆಟ್ ಉರುಳಿಸಿದ್ದು, 7.84ರ ಎಕಾನಮಿಯಲ್ಲಿ ರನ್ ನೀಡಿ 5ನೇ ಸ್ಥಾನದಲ್ಲಿದ್ದಾರೆ.

6 / 11
ರಾಜಸ್ಥಾನ್ ಬೌಲರ್ ಯುಜ್ವೇಂದ್ರ ಚಹಲ್ ಖಾತೆಗೂ 17 ವಿಕೆಟ್ ಸೇರಿದ್ದು, 6ನೇ ಸ್ಥಾನದಲ್ಲಿರುವ ಚಹಲ್ 8.08ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

ರಾಜಸ್ಥಾನ್ ಬೌಲರ್ ಯುಜ್ವೇಂದ್ರ ಚಹಲ್ ಖಾತೆಗೂ 17 ವಿಕೆಟ್ ಸೇರಿದ್ದು, 6ನೇ ಸ್ಥಾನದಲ್ಲಿರುವ ಚಹಲ್ 8.08ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

7 / 11
7ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ರವೀಂದ್ರ ಜಡೇಜಾ 16 ವಿಕೆಟ್ ಪಡೆದಿದ್ದು, 7.13 ಎಕಾನಮಿಯಲ್ಲಿ ರನ್ ನೀಡಿದ್ದಾರೆ.

7ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ರವೀಂದ್ರ ಜಡೇಜಾ 16 ವಿಕೆಟ್ ಪಡೆದಿದ್ದು, 7.13 ಎಕಾನಮಿಯಲ್ಲಿ ರನ್ ನೀಡಿದ್ದಾರೆ.

8 / 11
ಪಂಜಾಬ್​​ನ ಅರ್ಷದೀಪ್ ಸಿಂಗ್ ಕೂಡ 16 ವಿಕೆಟ್ ಪಡೆದಿದ್ದು, 8 ನೇ ಸ್ಥಾನದಲ್ಲಿದ್ದರೆ, 9.79 ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

ಪಂಜಾಬ್​​ನ ಅರ್ಷದೀಪ್ ಸಿಂಗ್ ಕೂಡ 16 ವಿಕೆಟ್ ಪಡೆದಿದ್ದು, 8 ನೇ ಸ್ಥಾನದಲ್ಲಿದ್ದರೆ, 9.79 ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

9 / 11
ಇನ್ನು ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ 15 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದಾರೆ.

ಇನ್ನು ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ 15 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದಾರೆ.

10 / 11
10ನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ 14 ವಿಕೆಟ್ ಪಡೆದಿದ್ದಾರೆ.

10ನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ 14 ವಿಕೆಟ್ ಪಡೆದಿದ್ದಾರೆ.

11 / 11
Follow us
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ