AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಶುಭ್​ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ವಿಭಿನ್ನ ಕಾಮೆಂಟ್ ಮಾಡಿದ ಸಚಿನ್ ತೆಂಡೂಲ್ಕರ್..!

IPL 2023: ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

ಪೃಥ್ವಿಶಂಕರ
|

Updated on: May 22, 2023 | 3:44 PM

ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.

ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.

1 / 5
ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.

ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.

2 / 5
ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.

ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.

3 / 5
ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

4 / 5
ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

5 / 5
Follow us
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ರಾಜಶೇಖರ್
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ರಾಜಶೇಖರ್
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ