AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಶುಭ್​ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ವಿಭಿನ್ನ ಕಾಮೆಂಟ್ ಮಾಡಿದ ಸಚಿನ್ ತೆಂಡೂಲ್ಕರ್..!

IPL 2023: ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

ಪೃಥ್ವಿಶಂಕರ
|

Updated on: May 22, 2023 | 3:44 PM

Share
ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.

ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.

1 / 5
ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.

ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.

2 / 5
ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.

ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.

3 / 5
ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

4 / 5
ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

5 / 5
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?