Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋವು, ಬೇಸರ, ಹತಾಶೆ; ಹೈದರಾಬಾದ್ ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್​ಪ್ರೆಷನ್ ನೋಡಿ

ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಹೈದರಾಬಾದ್’ ತಂಡದ ಮಾಲಕಿ. ನಿನ್ನೆ (ಮಾರ್ಚ್ 27) ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಲಖನೋ ತಂಡ ಸೋಲು ಉಣಿಸಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ಗಮನ ಸೆಳೆಯಿತು.

ರಾಜೇಶ್ ದುಗ್ಗುಮನೆ
|

Updated on:Mar 28, 2025 | 10:43 AM

ಐಪಿಎಲ್ ಕಾವು ಜೋರಾಗಿದೆ. ಹೈ ಸ್ಕೋರ್ ಪಂದ್ಯಗಳಿಗೆ ಈ ಬಾರಿಯ ಐಪಿಎಲ್ ಸಾಕ್ಷಿ ಆಗುತ್ತಿದೆ. ಮಾರ್ಚ್ 27ರ ಎಸ್​ಆರ್​ಎಚ್ vs ಎಲ್​ಎಸ್​ಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಸೋತಿದ್ದು, ತಂಡಕ್ಕೆ ಹಿನ್ನಡೆ ಆಗಿದೆ. ಕಾವ್ಯಾ ಮಾರನ್ ಬೇಸರ ಮಾಡಿಕೊಂಡಿದ್ದಾರೆ.

ಐಪಿಎಲ್ ಕಾವು ಜೋರಾಗಿದೆ. ಹೈ ಸ್ಕೋರ್ ಪಂದ್ಯಗಳಿಗೆ ಈ ಬಾರಿಯ ಐಪಿಎಲ್ ಸಾಕ್ಷಿ ಆಗುತ್ತಿದೆ. ಮಾರ್ಚ್ 27ರ ಎಸ್​ಆರ್​ಎಚ್ vs ಎಲ್​ಎಸ್​ಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಸೋತಿದ್ದು, ತಂಡಕ್ಕೆ ಹಿನ್ನಡೆ ಆಗಿದೆ. ಕಾವ್ಯಾ ಮಾರನ್ ಬೇಸರ ಮಾಡಿಕೊಂಡಿದ್ದಾರೆ.

1 / 5
ಪಂದ್ಯ ಗೆಲ್ಲುತ್ತಿದೆ, ಎಸ್​ಆರ್​ಎಚ್ ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ. ಅವರ ಮುಖದಲ್ಲಿ ನಗು ಚೆಲ್ಲುತ್ತಾ ಇರುತ್ತದೆ. ಆದರೆ, ಸೋಲುವಾಗ ಅವರ ಎಕ್ಸ್​ಪ್ರೆಷನ್ ಬೇರೆಯೇ ಆಗಿರುತ್ತದೆ.

ಪಂದ್ಯ ಗೆಲ್ಲುತ್ತಿದೆ, ಎಸ್​ಆರ್​ಎಚ್ ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ. ಅವರ ಮುಖದಲ್ಲಿ ನಗು ಚೆಲ್ಲುತ್ತಾ ಇರುತ್ತದೆ. ಆದರೆ, ಸೋಲುವಾಗ ಅವರ ಎಕ್ಸ್​ಪ್ರೆಷನ್ ಬೇರೆಯೇ ಆಗಿರುತ್ತದೆ.

2 / 5
ಮಾರ್ಚ್​ 27ರ ಪಂದ್ಯದಲ್ಲಿ ಹೈದರಾಬಾದ್ ತಂಡದ ಘಟಾನುಘಟಿ ಆಟಗಾರರು ಔಟ್ಆಗುತ್ತಾ ಬಂದರು. 300 ರನ್ ಟಾರ್ಗೆಟ್ ರೀಚ್ ಆಗಬೇಕು ಎಂದು ಕನಸು ಕಂಡಿದ್ದ ಆಟಗಾರರು ಕೇವಲ 190 ರನ್ ಗಳಿಸಲಷ್ಟೇ ಶಕ್ಯರಾದರು. ಇದು ಕಾವ್ಯಾ ಬೇಸರಕ್ಕೆ ಕಾರಣ ಆಗಿದೆ.

ಮಾರ್ಚ್​ 27ರ ಪಂದ್ಯದಲ್ಲಿ ಹೈದರಾಬಾದ್ ತಂಡದ ಘಟಾನುಘಟಿ ಆಟಗಾರರು ಔಟ್ಆಗುತ್ತಾ ಬಂದರು. 300 ರನ್ ಟಾರ್ಗೆಟ್ ರೀಚ್ ಆಗಬೇಕು ಎಂದು ಕನಸು ಕಂಡಿದ್ದ ಆಟಗಾರರು ಕೇವಲ 190 ರನ್ ಗಳಿಸಲಷ್ಟೇ ಶಕ್ಯರಾದರು. ಇದು ಕಾವ್ಯಾ ಬೇಸರಕ್ಕೆ ಕಾರಣ ಆಗಿದೆ.

3 / 5
ಕಾವ್ಯಾ ಮಾರನ್ ಅವರ ವಿವಿಧ ಎಕ್ಸ್​ಪ್ರೆಷನ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (0) ನಿತೀಶ್ ರೆಡ್ಡಿ (32) ಔಟ್ ಆಗುವಾಗ ಕಾವ್ಯಾ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

ಕಾವ್ಯಾ ಮಾರನ್ ಅವರ ವಿವಿಧ ಎಕ್ಸ್​ಪ್ರೆಷನ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (0) ನಿತೀಶ್ ರೆಡ್ಡಿ (32) ಔಟ್ ಆಗುವಾಗ ಕಾವ್ಯಾ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

4 / 5
ಇನ್ನು ಲಖನೋ ತಂಡದ ಪೂರನ್ ಅವರು ಹಿಗ್ಗಾ ಮುಗ್ಗಾ ಬಾರಿಸುವಾಗಲೂ ಕಾವ್ಯಾ ಅವರ ಮುಖದಲ್ಲಿ ಇದ್ದ ನಗು ಮಾಯ ಆಗಿತ್ತು. ಅವರ ಮುಖದ ಬೇಸರ ನೋಡಿಯೇ ಅನೇಕರಿಗೆ ಬೇಸರ ಆಗಿದೆ!

ಇನ್ನು ಲಖನೋ ತಂಡದ ಪೂರನ್ ಅವರು ಹಿಗ್ಗಾ ಮುಗ್ಗಾ ಬಾರಿಸುವಾಗಲೂ ಕಾವ್ಯಾ ಅವರ ಮುಖದಲ್ಲಿ ಇದ್ದ ನಗು ಮಾಯ ಆಗಿತ್ತು. ಅವರ ಮುಖದ ಬೇಸರ ನೋಡಿಯೇ ಅನೇಕರಿಗೆ ಬೇಸರ ಆಗಿದೆ!

5 / 5

Published On - 10:42 am, Fri, 28 March 25

Follow us
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್