- Kannada News Photo gallery Cricket photos Picking Dinesh Karthik only as a finisher doesn’t seem quite right to me Says Vivek Razdan
Dinesh Karthik: ಕಾರ್ತಿಕ್ರನ್ನು ಫಿನಿಶರ್ ಆಗಿ ಮಾತ್ರ ಆಯ್ಕೆ ಮಾಡುವುದು ಸರಿ ಕಾಣುತ್ತಿಲ್ಲ: ಮಾಜಿ ಕ್ರಿಕೆಟಿಗ
ಕಾರ್ತಿಕ್ ಅವರ ಫಿನಿಶರ್ ಜವಾಬ್ದಾರಿ ಬಗ್ಗೆ ಟೀಮ್ ಇಂಡಿಯಾ ಮಾಜಿ ವೇಗಿ ವಿವೇಕ್ ರಜ್ದನ್ ಮಾತನಾಡಿದ್ದು, ಕಾರ್ತಿಕ್ ಅವರನ್ನು ಭಾರತ ತಂಡ ಕೇವಲ ಫಿನಿಶರ್ ಆಗಿ ಆಯ್ಕೆ ಮಾಡುತ್ತಿದ್ದರೆ ನನಗೆ ಅದು ಸರಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
Updated on:Aug 09, 2022 | 10:52 AM
![ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸದ್ಯ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿರುವ ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿದ್ದಾರೆ. ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಪರ ಭರ್ಜರಿ ಆಟ ವಾಡುತ್ತಿರುವ ಕಾರ್ತಿಕ್ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಮುಖ್ಯವಾಗಿ ಫಿನಿಶರ್ ಜವಾಬ್ದಾರಿಯನ್ನು ನಿಭಾಹಿಸುತ್ತಿದ್ದಾರೆ.](https://images.tv9kannada.com/wp-content/uploads/2022/08/2-32.jpg?w=1280&enlarge=true)
ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸದ್ಯ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿರುವ ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿದ್ದಾರೆ. ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಪರ ಭರ್ಜರಿ ಆಟ ವಾಡುತ್ತಿರುವ ಕಾರ್ತಿಕ್ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಮುಖ್ಯವಾಗಿ ಫಿನಿಶರ್ ಜವಾಬ್ದಾರಿಯನ್ನು ನಿಭಾಹಿಸುತ್ತಿದ್ದಾರೆ.
![ಇದೀಗ ಕಾರ್ತಿಕ್ ಅವರ ಫಿನಿಶರ್ ಜವಾಬ್ದಾರಿ ಬಗ್ಗೆ ಟೀಮ್ ಇಂಡಿಯಾ ಮಾಜಿ ವೇಗಿ ವಿವೇಕ್ ರಜ್ದನ್ ಮಾತನಾಡಿದ್ದು, ಕಾರ್ತಿಕ್ ಅವರನ್ನು ಭಾರತ ತಂಡ ಕೇವಲ ಫಿನಿಶರ್ ಆಗಿ ಆಯ್ಕೆ ಮಾಡುತ್ತಿದ್ದರೆ ನನಗೆ ಅದು ಸರಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.](https://images.tv9kannada.com/wp-content/uploads/2022/08/4-31.jpg)
ಇದೀಗ ಕಾರ್ತಿಕ್ ಅವರ ಫಿನಿಶರ್ ಜವಾಬ್ದಾರಿ ಬಗ್ಗೆ ಟೀಮ್ ಇಂಡಿಯಾ ಮಾಜಿ ವೇಗಿ ವಿವೇಕ್ ರಜ್ದನ್ ಮಾತನಾಡಿದ್ದು, ಕಾರ್ತಿಕ್ ಅವರನ್ನು ಭಾರತ ತಂಡ ಕೇವಲ ಫಿನಿಶರ್ ಆಗಿ ಆಯ್ಕೆ ಮಾಡುತ್ತಿದ್ದರೆ ನನಗೆ ಅದು ಸರಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
![ದಿನೇಶ್ ಕಾರ್ತಿಕ್ ಅವರನ್ನು ಫಿನಿಶರ್ ಆಗಿ ಮಾತ್ರ ಆಯ್ಕೆ ಮಾಡುವುದು ನನಗೆ ಸರಿಯಾಗಿ ಕಾಣುತ್ತಿಲ್ಲ. ನೀವು ಕಾರ್ತಿಕ್ ಗೆ ಸ್ಥಾನವನ್ನು ನಿರ್ಬಂಧಿಸುತ್ತಿದ್ದೀರಿ. ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ದೀಪಕ್ ಹೂಡಾ ಮತ್ತು ಹಾರ್ದಿಕ್ ಪಾಂಡ್ಯ ಪೈಕಿ ಯಾರು ಫಿನಿಶರ್ ಮಾಡುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳಿ? ಎಂದು ವಿವೇಕ್ ರಜ್ದಾನ್ ಪ್ರಶ್ನಿಸಿದ್ದಾರೆ.](https://images.tv9kannada.com/wp-content/uploads/2022/08/1-27.jpg)
ದಿನೇಶ್ ಕಾರ್ತಿಕ್ ಅವರನ್ನು ಫಿನಿಶರ್ ಆಗಿ ಮಾತ್ರ ಆಯ್ಕೆ ಮಾಡುವುದು ನನಗೆ ಸರಿಯಾಗಿ ಕಾಣುತ್ತಿಲ್ಲ. ನೀವು ಕಾರ್ತಿಕ್ ಗೆ ಸ್ಥಾನವನ್ನು ನಿರ್ಬಂಧಿಸುತ್ತಿದ್ದೀರಿ. ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ದೀಪಕ್ ಹೂಡಾ ಮತ್ತು ಹಾರ್ದಿಕ್ ಪಾಂಡ್ಯ ಪೈಕಿ ಯಾರು ಫಿನಿಶರ್ ಮಾಡುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳಿ? ಎಂದು ವಿವೇಕ್ ರಜ್ದಾನ್ ಪ್ರಶ್ನಿಸಿದ್ದಾರೆ.
![ಆದರೆ, ಕಾರ್ತಿಕ್ ತಾನು ಈ ಜವಾಬ್ದಾರಿಯನ್ನು ಇಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ. “ನನಗೆ ನೀಡಿರುವ ಫಿನಿಶರ್ ಜವಾಬ್ದಾರಿಯನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ. ಇದೊಂದು ಆಸಕ್ತದಾಯಕವಾದ ಪಾತ್ರ. ಇದರಲ್ಲಿ ನೀವು ಸ್ಥಿರವಾಗಿರಲು ಸಾಧ್ಯವಿಲ್ಲ, ಆದರೆ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಪ್ರಭಾವ ಬೀರಬಹುದು'' ಎಂದು ಹೇಳಿದ್ದಾರೆ.](https://images.tv9kannada.com/wp-content/uploads/2022/08/3-33.jpg)
ಆದರೆ, ಕಾರ್ತಿಕ್ ತಾನು ಈ ಜವಾಬ್ದಾರಿಯನ್ನು ಇಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ. “ನನಗೆ ನೀಡಿರುವ ಫಿನಿಶರ್ ಜವಾಬ್ದಾರಿಯನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ. ಇದೊಂದು ಆಸಕ್ತದಾಯಕವಾದ ಪಾತ್ರ. ಇದರಲ್ಲಿ ನೀವು ಸ್ಥಿರವಾಗಿರಲು ಸಾಧ್ಯವಿಲ್ಲ, ಆದರೆ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಪ್ರಭಾವ ಬೀರಬಹುದು'' ಎಂದು ಹೇಳಿದ್ದಾರೆ.
![ತಂಡದ ನಾಯಕನ ಮತ್ತು ಕೋಚ್ ನ ಬೆಂಬಲ ನನಗಿದೆ. ಪಂದ್ಯದಲ್ಲಿ ವಿಕೆಟ್ ಅನ್ನು ತಿಳಿಯುವುದು ಮುಖ್ಯ. ಕೊನೆಯ 3-4 ಓವರ್ ಬ್ಯಾಟ್ ಮಾಡಲು ಬರುವ ಬ್ಯಾಟರ್ ಚೆಂಡಿನ ಆಕಾರ, ವಿಕೆಟ್, ಚೆಂಡು ಯಾವರೀತಿ ವರ್ತಿಸುತ್ತದೆ ಎಂದು ಅರಿತುಕೊಳ್ಳಬೇಕು. ಸತತವಾಗಿ ಅಭ್ಯಾಸ ಮಾಡುವುದರಿಂದ ಈ ವಿಚಾರ ತಿಳಿಯುತ್ತದೆ -ಕಾರ್ತಿಕ್](https://images.tv9kannada.com/wp-content/uploads/2022/08/5-33.jpg)
ತಂಡದ ನಾಯಕನ ಮತ್ತು ಕೋಚ್ ನ ಬೆಂಬಲ ನನಗಿದೆ. ಪಂದ್ಯದಲ್ಲಿ ವಿಕೆಟ್ ಅನ್ನು ತಿಳಿಯುವುದು ಮುಖ್ಯ. ಕೊನೆಯ 3-4 ಓವರ್ ಬ್ಯಾಟ್ ಮಾಡಲು ಬರುವ ಬ್ಯಾಟರ್ ಚೆಂಡಿನ ಆಕಾರ, ವಿಕೆಟ್, ಚೆಂಡು ಯಾವರೀತಿ ವರ್ತಿಸುತ್ತದೆ ಎಂದು ಅರಿತುಕೊಳ್ಳಬೇಕು. ಸತತವಾಗಿ ಅಭ್ಯಾಸ ಮಾಡುವುದರಿಂದ ಈ ವಿಚಾರ ತಿಳಿಯುತ್ತದೆ -ಕಾರ್ತಿಕ್
![ದಿನೇಶ್ ಕಾರ್ತಿಕ್ ಸದ್ಯ ಟೀಮ್ ಇಂಡಿಯಾ ಟಿ20 ತಂಡದ ಪ್ರಮುಖ ಸದಸ್ಯನಾಗಿದ್ದಾರೆ. ಇದೇ ತಿಂಗಳು ನಡೆಯಲಿರುವ ಏಷ್ಯಾಕಪ್ ಗೂ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ ಗೂ ಆಯ್ಕೆಯಾಗುವ ನಿರೀಕ್ಷೆಯಿದೆ.](https://images.tv9kannada.com/wp-content/uploads/2022/08/6-27.jpg)
ದಿನೇಶ್ ಕಾರ್ತಿಕ್ ಸದ್ಯ ಟೀಮ್ ಇಂಡಿಯಾ ಟಿ20 ತಂಡದ ಪ್ರಮುಖ ಸದಸ್ಯನಾಗಿದ್ದಾರೆ. ಇದೇ ತಿಂಗಳು ನಡೆಯಲಿರುವ ಏಷ್ಯಾಕಪ್ ಗೂ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ ಗೂ ಆಯ್ಕೆಯಾಗುವ ನಿರೀಕ್ಷೆಯಿದೆ.
Published On - 10:52 am, Tue, 9 August 22
![ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು ಚಳಿಗಾಲದಲ್ಲಿ ದಂತ ಆರೈಕೆ ಮಾಡಲು ಈ ಹಣ್ಣುಗಳನ್ನು ತಿನ್ನಬೇಕು](https://images.tv9kannada.com/wp-content/uploads/2025/02/health-news-in-kannada-10.jpg?w=280&ar=16:9)
![ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ ಕೊಪ್ಪಳ: ಸರ್ಕಾರಿ ಶಾಲೆಗಳಿಗೆ ಹುಳುವಿರುವ ಧಾನ್ಯ ಪೂರೈಕೆ](https://images.tv9kannada.com/wp-content/uploads/2025/02/government-school-food-kalape.jpg?w=280&ar=16:9)
![5625 ಕೋಟಿ ರೂ. ಮೌಲ್ಯದ ಐಪಿಎಲ್ ತಂಡ ಮಾರಾಟಕ್ಕೆ..! 5625 ಕೋಟಿ ರೂ. ಮೌಲ್ಯದ ಐಪಿಎಲ್ ತಂಡ ಮಾರಾಟಕ್ಕೆ..!](https://images.tv9kannada.com/wp-content/uploads/2025/02/ipl-2025-1-1.jpg?w=280&ar=16:9)
![2 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: 5 ಟೀಮ್ಗಳ ನಾಯಕಿಯರ ಪಟ್ಟಿ ಇಲ್ಲಿದೆ 2 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: 5 ಟೀಮ್ಗಳ ನಾಯಕಿಯರ ಪಟ್ಟಿ ಇಲ್ಲಿದೆ](https://images.tv9kannada.com/wp-content/uploads/2025/02/wpl-2025-3-1.jpg?w=280&ar=16:9)
![ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್ ಅಮ್ಮನ ಜೊತೆ ಸೇರಿ ಹೊಸ ಉದ್ಯಮ ಆರಂಭಿಸಿದ ಕಾರ್ತಿಕ್ ಮಹೇಶ್](https://images.tv9kannada.com/wp-content/uploads/2025/02/karthik-mahesh-6.jpg?w=280&ar=16:9)
![IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..! IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!](https://images.tv9kannada.com/wp-content/uploads/2025/02/virat-kohli-57.jpg?w=280&ar=16:9)
![ಪುಷ್ಪೋದ್ಯಮ: ಬದಲಾಯ್ತು ಕೋಲಾರದ ಸಾಫ್ಟ್ವೇರ್ ಎಂಜಿನಿಯರ್ ದಂಪತಿ ಬದುಕು ಪುಷ್ಪೋದ್ಯಮ: ಬದಲಾಯ್ತು ಕೋಲಾರದ ಸಾಫ್ಟ್ವೇರ್ ಎಂಜಿನಿಯರ್ ದಂಪತಿ ಬದುಕು](https://images.tv9kannada.com/wp-content/uploads/2025/02/kolar-3.jpg?w=280&ar=16:9)
![ಶಿವಮೊಗ್ಗದಲ್ಲೊಂದು ವಿಶೇಷ ಮದುವೆ: ಮದ್ವೆ ಛತ್ರದಲ್ಲೇ ರಕ್ತದಾನ ಶಿವಮೊಗ್ಗದಲ್ಲೊಂದು ವಿಶೇಷ ಮದುವೆ: ಮದ್ವೆ ಛತ್ರದಲ್ಲೇ ರಕ್ತದಾನ](https://images.tv9kannada.com/wp-content/uploads/2025/02/rakthadhana.jpg?w=280&ar=16:9)
![WTC ಅಂತಿಮ ಅಂಕಪಟ್ಟಿ ಪ್ರಕಟ: ಪಾಕಿಸ್ತಾನ್ ತಂಡಕ್ಕೆ ಕೊನೆಯ ಸ್ಥಾನ WTC ಅಂತಿಮ ಅಂಕಪಟ್ಟಿ ಪ್ರಕಟ: ಪಾಕಿಸ್ತಾನ್ ತಂಡಕ್ಕೆ ಕೊನೆಯ ಸ್ಥಾನ](https://images.tv9kannada.com/wp-content/uploads/2025/02/wtc-pakistan-1.jpg?w=280&ar=16:9)
![ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಕ್ಯಾಚ್ನಲ್ಲೂ ಕೊಹ್ಲಿಗೆ ಸರಿಸಾಟಿಯಿಲ್ಲ..! ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಕ್ಯಾಚ್ನಲ್ಲೂ ಕೊಹ್ಲಿಗೆ ಸರಿಸಾಟಿಯಿಲ್ಲ..!](https://images.tv9kannada.com/wp-content/uploads/2025/02/virat-kohli-52-1.jpg?w=280&ar=16:9)
![ಬುಧವಾರದ ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಗೆ ಶುಭ, ಇನ್ಯಾರಿಗೆ ಅಶುಭ? ಬುಧವಾರದ ದಿನ ಭವಿಷ್ಯ, ಪಂಚಾಂಗ: ಇಂದು ಯಾವ ರಾಶಿಗೆ ಶುಭ, ಇನ್ಯಾರಿಗೆ ಅಶುಭ?](https://images.tv9kannada.com/wp-content/uploads/2025/01/horoscope-5.jpg?w=280&ar=16:9)
![ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ.12ರ ದಿನಭವಿಷ್ಯ ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆ.12ರ ದಿನಭವಿಷ್ಯ](https://images.tv9kannada.com/wp-content/uploads/2025/01/numerology-2.jpg?w=280&ar=16:9)
![ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬಾಗಪ್ಪ ಹರಿಜನ ಬರ್ಬರ ಹತ್ಯೆ! ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬಾಗಪ್ಪ ಹರಿಜನ ಬರ್ಬರ ಹತ್ಯೆ!](https://images.tv9kannada.com/wp-content/uploads/2025/02/bagappa-harijana.jpg?w=280&ar=16:9)
![ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ತಲೆ ನೋವು ತಂದಿಟ್ಟ ಸೈಬರ್ ಖದೀಮ ನಟಿ ತ್ರಿಶಾ ಕೃಷ್ಣನ್ ಎಕ್ಸ್ ಖಾತೆ ಹ್ಯಾಕ್; ತಲೆ ನೋವು ತಂದಿಟ್ಟ ಸೈಬರ್ ಖದೀಮ](https://images.tv9kannada.com/wp-content/uploads/2025/02/trisha-krishnan.jpg?w=280&ar=16:9)
![ಫ್ರಾನ್ಸ್ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನಾಳೆ ಮೋದಿಯಿಂದ ಗೌರವ ನಮನ ಫ್ರಾನ್ಸ್ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ನಾಳೆ ಮೋದಿಯಿಂದ ಗೌರವ ನಮನ](https://images.tv9kannada.com/wp-content/uploads/2025/02/pm-modi-13.jpg?w=280&ar=16:9)
![ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ](https://images.tv9kannada.com/wp-content/uploads/2025/02/ambani-takes-holy-dip-in-mahakumbh.jpg?w=280&ar=16:9)
![ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ](https://images.tv9kannada.com/wp-content/uploads/2025/02/ramya-10.jpg?w=280&ar=16:9)
![ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ](https://images.tv9kannada.com/wp-content/uploads/2025/02/satish-jarkiholi-35.jpg?w=280&ar=16:9)
![ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್ನಲ್ಲಿ ಮೋದಿ ಘೋಷಣೆ ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್ನಲ್ಲಿ ಮೋದಿ ಘೋಷಣೆ](https://images.tv9kannada.com/wp-content/uploads/2025/02/modi-in-paris-ai-summit.jpg?w=280&ar=16:9)
![ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ](https://images.tv9kannada.com/wp-content/uploads/2025/02/raju-james-bond.jpg?w=280&ar=16:9)
![ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ](https://images.tv9kannada.com/wp-content/uploads/2025/02/dhananjay.jpg?w=280&ar=16:9)
![ಬಸವೇಶ್ ವಿರುದ್ಧ ಎಫ್ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ ಬಸವೇಶ್ ವಿರುದ್ಧ ಎಫ್ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ](https://images.tv9kannada.com/wp-content/uploads/2025/02/jyothi-mining-and-geology-department-official.jpg?w=280&ar=16:9)
![ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ](https://images.tv9kannada.com/wp-content/uploads/2025/02/ambani-family-in-mahakumbh.jpg?w=280&ar=16:9)
![ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್ ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್](https://images.tv9kannada.com/wp-content/uploads/2025/02/hanumantha-prabhu-chauhan.jpg?w=280&ar=16:9)
![ವ್ಹೀಲ್ ಚೇರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ ವ್ಹೀಲ್ ಚೇರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ](https://images.tv9kannada.com/wp-content/uploads/2025/02/siddu-wheelchair_av.jpg?w=280&ar=16:9)