AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Tewatia: ರೋಚಕ ಫೈಟ್​ನಲ್ಲಿ ಫೋರ್ ಸಿಡಿಸಿ ಪಂದ್ಯ ಗೆಲ್ಲಿಸಿದ ರಾಹುಲ್ ತೇವಾಟಿಯಾ

PBKS vs GT, IPL 2023: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಕೊನೆಯ 2 ಎಸೆತದಲ್ಲಿ ಗೆಲುವಿಗೆ 4 ರನ್ ಬೇಕಾಗಿದ್ದಾಗ ರಾಹುಲ್ ತೇವಾಟಿಯಾ ಚೆಂಡನ್ನು ಬೌಂಡಿಗೆ ಅಟ್ಟಿ ರೋಚಕ ಜಯ ತಂದಿಟ್ಟರು.

Vinay Bhat
|

Updated on: Apr 14, 2023 | 8:11 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲ ಪಂದ್ಯಗಳು ಅಂತಿಮ ಹಂತದ ವರೆಗೆ ತಲುಪುತ್ತಿದೆ. 20ನೇ ಓವರ್​ನಲ್ಲಿ ಗೆಲುವು ಕಂಡು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿದೆ. ಗುರುವಾರ ಐಪಿಎಲ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಕೂಡ ಇದೇ ರೀತಿಯಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲ ಪಂದ್ಯಗಳು ಅಂತಿಮ ಹಂತದ ವರೆಗೆ ತಲುಪುತ್ತಿದೆ. 20ನೇ ಓವರ್​ನಲ್ಲಿ ಗೆಲುವು ಕಂಡು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಿದೆ. ಗುರುವಾರ ಐಪಿಎಲ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಕೂಡ ಇದೇ ರೀತಿಯಿತ್ತು.

1 / 8
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಕೊನೆಯ 2 ಎಸೆತದಲ್ಲಿ ಗೆಲುವಿಗೆ 4 ರನ್ ಬೇಕಾಗಿದ್ದಾಗ ರಾಹುಲ್ ತೇವಾಟಿಯಾ ಚೆಂಡನ್ನು ಬೌಂಡಿಗೆ ಅಟ್ಟಿ ರೋಚಕ ಜಯ ತಂದಿಟ್ಟರು.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಕೊನೆಯ 2 ಎಸೆತದಲ್ಲಿ ಗೆಲುವಿಗೆ 4 ರನ್ ಬೇಕಾಗಿದ್ದಾಗ ರಾಹುಲ್ ತೇವಾಟಿಯಾ ಚೆಂಡನ್ನು ಬೌಂಡಿಗೆ ಅಟ್ಟಿ ರೋಚಕ ಜಯ ತಂದಿಟ್ಟರು.

2 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್ ಆರಂಭದಲ್ಲೇ ಶಿಖರ್​ ಧವನ್​ (8) ಮತ್ತು ಪ್ರಭುಶಿಮ್ರಾನ್​ ಸಿಂಗ್​​ (0) ವಿಕೆಟ್ ಕಳೆದುಕೊಂಡಿತು. ಫಾರ್ಮ್​ನಲ್ಲಿದ್ದ ಧವನ್ ಬೇಗನೆ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆ ಆಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್ ಆರಂಭದಲ್ಲೇ ಶಿಖರ್​ ಧವನ್​ (8) ಮತ್ತು ಪ್ರಭುಶಿಮ್ರಾನ್​ ಸಿಂಗ್​​ (0) ವಿಕೆಟ್ ಕಳೆದುಕೊಂಡಿತು. ಫಾರ್ಮ್​ನಲ್ಲಿದ್ದ ಧವನ್ ಬೇಗನೆ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆ ಆಯಿತು.

3 / 8
ಮ್ಯಾಥ್ಯೂ ಶಾರ್ಟ್​​​ 36 ರನ್ ಗಳಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಜಿತೇಶ್​ ವರ್ಮಾ 25 ರನ್​ಗಳ ಕೊಡುಗೆ ನೀಡಿದರು. ಸ್ಯಾಮ್​ ಕರನ್​ 22 ಎಸೆತಗಳಲ್ಲಿ 22 ಶಾರುಖ್​ ಖಾನ್​​ 9 ಎಸೆತಗಳಲ್ಲಿ 22 ರನ್​ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು.

ಮ್ಯಾಥ್ಯೂ ಶಾರ್ಟ್​​​ 36 ರನ್ ಗಳಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಜಿತೇಶ್​ ವರ್ಮಾ 25 ರನ್​ಗಳ ಕೊಡುಗೆ ನೀಡಿದರು. ಸ್ಯಾಮ್​ ಕರನ್​ 22 ಎಸೆತಗಳಲ್ಲಿ 22 ಶಾರುಖ್​ ಖಾನ್​​ 9 ಎಸೆತಗಳಲ್ಲಿ 22 ರನ್​ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು.

4 / 8
ರನ್​ ಗಳಿಸಲು ಪರದಾಡಿದ ರಾಜಪಕ್ಸೆ 26 ಎಸೆತಗಳಲ್ಲಿ 20 ರನ್​ ಗಳಿಸಿ ಅಲ್ಜಾರಿ ಜೋಸೆಫ್​ ಬೌಲಿಂಗ್​​ನಲ್ಲಿ ನಿರ್ಗಮಿಸಿದರು. ಪಂಜಾಬ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು. ಜಿಟಿ ಪರ ಮೊಹಿತ್ ಶರ್ಮಾ 4 ಓವರ್​​ಗೆ 18 ರನ್ ನೀಡಿ 2 ವಿಕೆಟ್ ಪಡೆದರು.

ರನ್​ ಗಳಿಸಲು ಪರದಾಡಿದ ರಾಜಪಕ್ಸೆ 26 ಎಸೆತಗಳಲ್ಲಿ 20 ರನ್​ ಗಳಿಸಿ ಅಲ್ಜಾರಿ ಜೋಸೆಫ್​ ಬೌಲಿಂಗ್​​ನಲ್ಲಿ ನಿರ್ಗಮಿಸಿದರು. ಪಂಜಾಬ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು. ಜಿಟಿ ಪರ ಮೊಹಿತ್ ಶರ್ಮಾ 4 ಓವರ್​​ಗೆ 18 ರನ್ ನೀಡಿ 2 ವಿಕೆಟ್ ಪಡೆದರು.

5 / 8
154 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಗುಜರಾತ್​ ತಂಡ ಉತ್ತಮ ಆರಂಭ ಪಡೆಯಿತು. ವೃದ್ಧಿಮಾನ್ ಸಹಾ 30 ಬಾರಿಸಿದರು. ​ಕೊನೆಯ ಓವರ್​ವರೆಗೂ ಕ್ರೀಸ್​ನಲ್ಲಿದ್ದ ಶುಭಮನ್ ಗಿಲ್​ ಆರ್ಕಷಕ ಅರ್ಧಶತಕ ಬಾರಿಸಿದರು.

154 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಗುಜರಾತ್​ ತಂಡ ಉತ್ತಮ ಆರಂಭ ಪಡೆಯಿತು. ವೃದ್ಧಿಮಾನ್ ಸಹಾ 30 ಬಾರಿಸಿದರು. ​ಕೊನೆಯ ಓವರ್​ವರೆಗೂ ಕ್ರೀಸ್​ನಲ್ಲಿದ್ದ ಶುಭಮನ್ ಗಿಲ್​ ಆರ್ಕಷಕ ಅರ್ಧಶತಕ ಬಾರಿಸಿದರು.

6 / 8
ಗಿಲ್ 49 ಬಾಲ್​ಗಳಲ್ಲಿ 7 ಬೌಂಡರಿಗಳು ಮತ್ತು ಒಂದು ಸಿಕ್ಸರ್​ ಸಮೇತ 67 ರನ್​ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ 19 ರನ್​ ಮತ್ತು ನಂತರದಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ 8 ರನ್​ಗೆ ವಿಕೆಟ್​ ಒಪ್ಪಿಸಿದರು.

ಗಿಲ್ 49 ಬಾಲ್​ಗಳಲ್ಲಿ 7 ಬೌಂಡರಿಗಳು ಮತ್ತು ಒಂದು ಸಿಕ್ಸರ್​ ಸಮೇತ 67 ರನ್​ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ 19 ರನ್​ ಮತ್ತು ನಂತರದಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ 8 ರನ್​ಗೆ ವಿಕೆಟ್​ ಒಪ್ಪಿಸಿದರು.

7 / 8
ಡೇವಿಡ್​ ಮಿಲ್ಲರ್​ ಅಜೇಯ 17 ರನ್​ ಹಾಗೂ ರಾಹುಲ್ ತೇವಾಟಿಯಾ ಅಜೇಯ 5 ರನ್​ಗಳೊಂದಿಗೆ ಗುಜರಾತ್​ ಕೊನೆಯ ಓವರ್​ನಲ್ಲಿ ಒಂದು ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.

ಡೇವಿಡ್​ ಮಿಲ್ಲರ್​ ಅಜೇಯ 17 ರನ್​ ಹಾಗೂ ರಾಹುಲ್ ತೇವಾಟಿಯಾ ಅಜೇಯ 5 ರನ್​ಗಳೊಂದಿಗೆ ಗುಜರಾತ್​ ಕೊನೆಯ ಓವರ್​ನಲ್ಲಿ ಒಂದು ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.

8 / 8
Follow us
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ