AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ನಾಯಕನಾದ ಮೇಲೆ ರೋಹಿತ್ ಶರ್ಮಾ ಅಟ್ಟರ್ ಫ್ಲಾಪ್: ಇಲ್ಲಿದೆ ಅಂಕಿ ಅಂಶಗಳು

Rohit Sharma Captaincy Record: ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 2022 ರಲ್ಲಿ ರನ್​ಗಳಿಸಲು ಪರದಾಡಿರುವುದು ಸ್ಪಷ್ಟ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

TV9 Web
| Edited By: |

Updated on: Dec 05, 2022 | 9:23 PM

Share
ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕರಾಗಿ ಒಂದು ವರ್ಷವಾಗಿದೆ. ಈ ವರ್ಷದಲ್ಲಿ ಹಿಟ್​ಮ್ಯಾನ್ 2 ಟೆಸ್ಟ್, 7 ಏಕದಿನ ಹಾಗೂ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕರಾಗಿ ಒಂದು ವರ್ಷವಾಗಿದೆ. ಈ ವರ್ಷದಲ್ಲಿ ಹಿಟ್​ಮ್ಯಾನ್ 2 ಟೆಸ್ಟ್, 7 ಏಕದಿನ ಹಾಗೂ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

1 / 7
ಈ ವೇಳೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪಾಸಾದರು ಬ್ಯಾಟಿಂಗ್​ನಲ್ಲಿ ಫೇಲಾಗಿದ್ದಾರೆ. ಏಕೆಂದರೆ ನಾಯಕನಾದ ಬಳಿಕ ಹಿಟ್​ಮ್ಯಾನ್ ಬ್ಯಾಟ್​ನ ಸದ್ದಡಗಿದೆ. ಈ ಹಿಂದೆ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 2022 ರಲ್ಲಿ ರನ್​ಗಳಿಸಲು ಪರದಾಡಿರುವುದು ಸ್ಪಷ್ಟ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಈ ವೇಳೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪಾಸಾದರು ಬ್ಯಾಟಿಂಗ್​ನಲ್ಲಿ ಫೇಲಾಗಿದ್ದಾರೆ. ಏಕೆಂದರೆ ನಾಯಕನಾದ ಬಳಿಕ ಹಿಟ್​ಮ್ಯಾನ್ ಬ್ಯಾಟ್​ನ ಸದ್ದಡಗಿದೆ. ಈ ಹಿಂದೆ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 2022 ರಲ್ಲಿ ರನ್​ಗಳಿಸಲು ಪರದಾಡಿರುವುದು ಸ್ಪಷ್ಟ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

2 / 7
ಟೆಸ್ಟ್​ ಕ್ರಿಕೆಟ್: ರೋಹಿತ್ ಶರ್ಮಾ ಈ ವರ್ಷ 2 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಎರಡು ಪಂದ್ಯಗಳ ಮೂಲಕ ಹಿಟ್​ಮ್ಯಾನ್ ಕಲೆಹಾಕಿದ್ದು ಕೇವಲ 90 ರನ್​ ಮಾತ್ರ. ಅಂದರೆ ನಾಯಕರಾಗಿ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಈ ವರ್ಷ ಒಂದೇ ಒಂದು ಅರ್ಧಶತಕ ಕೂಡ ಬಾರಿಸಿಲ್ಲ.

ಟೆಸ್ಟ್​ ಕ್ರಿಕೆಟ್: ರೋಹಿತ್ ಶರ್ಮಾ ಈ ವರ್ಷ 2 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಎರಡು ಪಂದ್ಯಗಳ ಮೂಲಕ ಹಿಟ್​ಮ್ಯಾನ್ ಕಲೆಹಾಕಿದ್ದು ಕೇವಲ 90 ರನ್​ ಮಾತ್ರ. ಅಂದರೆ ನಾಯಕರಾಗಿ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಈ ವರ್ಷ ಒಂದೇ ಒಂದು ಅರ್ಧಶತಕ ಕೂಡ ಬಾರಿಸಿಲ್ಲ.

3 / 7
ಟಿ20 ಕ್ರಿಕೆಟ್: ಈ ವರ್ಷ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಕಲೆಹಾಕಿರುವುದು 656 ರನ್​ಗಳು. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅಂದರೆ ಇಲ್ಲಿ ರೋಹಿತ್ ಶರ್ಮಾ ಪಂದ್ಯವೊಂದರಲ್ಲಿ ಕಲೆಹಾಕಿದ ರನ್​ ಸರಾಸರಿ ಕೇವಲ​ 24.29 ಅಷ್ಟೇ.

ಟಿ20 ಕ್ರಿಕೆಟ್: ಈ ವರ್ಷ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಕಲೆಹಾಕಿರುವುದು 656 ರನ್​ಗಳು. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅಂದರೆ ಇಲ್ಲಿ ರೋಹಿತ್ ಶರ್ಮಾ ಪಂದ್ಯವೊಂದರಲ್ಲಿ ಕಲೆಹಾಕಿದ ರನ್​ ಸರಾಸರಿ ಕೇವಲ​ 24.29 ಅಷ್ಟೇ.

4 / 7
ಏಕದಿನ ಕ್ರಿಕೆಟ್: 2022 ರಲ್ಲಿ ಇದುವರೆಗೆ 7 ಏಕದಿನ ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ಹಿಟ್​ಮ್ಯಾನ್ ಗಳಿಸಿದ್ದು ಕೇವಲ 198 ರನ್​ಗಳು. ಅಂದರೆ ಪ್ರತಿ ಪಂದ್ಯದ ರನ್​ ಸರಾಸರಿ ಇರುವುದು ಕೇವಲ 33 ಮಾತ್ರ.

ಏಕದಿನ ಕ್ರಿಕೆಟ್: 2022 ರಲ್ಲಿ ಇದುವರೆಗೆ 7 ಏಕದಿನ ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ಹಿಟ್​ಮ್ಯಾನ್ ಗಳಿಸಿದ್ದು ಕೇವಲ 198 ರನ್​ಗಳು. ಅಂದರೆ ಪ್ರತಿ ಪಂದ್ಯದ ರನ್​ ಸರಾಸರಿ ಇರುವುದು ಕೇವಲ 33 ಮಾತ್ರ.

5 / 7
ಅದುವೇ ನಾಯಕನಾಗುವ ಮೊದಲು ರೋಹಿತ್ ಶರ್ಮಾ ಟೆಸ್ಟ್​ನಲ್ಲಿ 46 ರ ಸರಾಸರಿಯಲ್ಲಿ 3047 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ 47.85 ರ ಸರಾಸರಿಯಲ್ಲಿ 8662 ರನ್​ ಬಾರಿಸಿದ್ದಾರೆ. ಇನ್ನು ಟಿ20 ಯಲ್ಲಿ 30 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್​ಗಳಿಸುತ್ತಾ ಬಂದಿದ್ದಾರೆ.

ಅದುವೇ ನಾಯಕನಾಗುವ ಮೊದಲು ರೋಹಿತ್ ಶರ್ಮಾ ಟೆಸ್ಟ್​ನಲ್ಲಿ 46 ರ ಸರಾಸರಿಯಲ್ಲಿ 3047 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ 47.85 ರ ಸರಾಸರಿಯಲ್ಲಿ 8662 ರನ್​ ಬಾರಿಸಿದ್ದಾರೆ. ಇನ್ನು ಟಿ20 ಯಲ್ಲಿ 30 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್​ಗಳಿಸುತ್ತಾ ಬಂದಿದ್ದಾರೆ.

6 / 7
ಆದರೆ ನಾಯಕರಾದ ಬಳಿಕ ಮೂರು ಮಾದರಿಯಲ್ಲೂ ಹಿಟ್​ಮ್ಯಾನ್ ಅವರ ರನ್​ ಸರಾಸರಿ ಹಾಗೂ ರನ್​ಗಳಿಕೆಯು ತೀವ್ರ ಕುಸಿತಕ್ಕೊಳಗಾಗಿದೆ. ಅಂದರೆ ಇಲ್ಲಿ ಕ್ಯಾಪ್ಟನ್ಆದ ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಅಟ್ಟರ್ ಫ್ಲಾಪ್ ಆಗಿರುವುದು ಸ್ಪಷ್ಟ.

ಆದರೆ ನಾಯಕರಾದ ಬಳಿಕ ಮೂರು ಮಾದರಿಯಲ್ಲೂ ಹಿಟ್​ಮ್ಯಾನ್ ಅವರ ರನ್​ ಸರಾಸರಿ ಹಾಗೂ ರನ್​ಗಳಿಕೆಯು ತೀವ್ರ ಕುಸಿತಕ್ಕೊಳಗಾಗಿದೆ. ಅಂದರೆ ಇಲ್ಲಿ ಕ್ಯಾಪ್ಟನ್ಆದ ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಅಟ್ಟರ್ ಫ್ಲಾಪ್ ಆಗಿರುವುದು ಸ್ಪಷ್ಟ.

7 / 7
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್