Ranji Trophy: ರಣಜಿ ಮುಂದಿನ ಪಂದ್ಯಕ್ಕೆ ರೋಹಿತ್, ಶ್ರೇಯಸ್, ಜೈಸ್ವಾಲ್, ದುಬೆ ಅಲಭ್ಯ
Ranji Trophy: ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ನಡೆಯುವ ನಾಗ್ಪುರ ಶಿಬಿರದಲ್ಲಿ ಭಾಗವಹಿಸಲು ರಣಜಿ ಟ್ರೋಫಿ ಪಂದ್ಯದಿಂದ ಹೊರಗುಳಿದಿದ್ದಾರೆ. ಶಿವಂ ದುಬೆಯವರೂ ಟೀಂ ಇಂಡಿಯಾದಲ್ಲಿ ಸೇರಿದ್ದರಿಂದ ಮುಂಬೈ ತಂಡದಿಂದ ಹೊರಗುಳಿದಿದ್ದಾರೆ. ಈ ನಾಲ್ವರೂ ಆಟಗಾರರು ಇತ್ತೀಚಿನ ರಣಜಿ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು.

1 / 6

2 / 6

3 / 6

4 / 6

5 / 6

6 / 6