AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಬ್ರಾವೋ, ಪೊಲಾರ್ಡ್ ಅಲ್ಲ: ಐಪಿಎಲ್​ನ ಗ್ರೇಟ್ ಆಲ್ರೌಂಡರ್ ಯಾರು ಕೇಳಿದ್ದಕ್ಕೆ ಕೊಹ್ಲಿಯ ಉತ್ತರವೇನು ನೋಡಿ

ಐಪಿಎಲ್​ನಲ್ಲಿ ಅನೇಕ ಆಲ್ರೌಂಡರ್​ಗಳು ಕಾಣಿಸಿಕೊಂಡಿದ್ದಾರೆ. ಕಿರೋನ್ ಪೊಲಾರ್ಡ್, ಆಂಡ್ರೊ ರಸೆಲ್, ಸುನಿಲ್ ನರೈನ್, ಬ್ರಾವೋ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹೀಗೆ ಅನೇಕ ಆಲ್ರೌಂಡರ್​ಗಳು ಐಪಿಎಲ್​ನಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಇವರಲ್ಲಿ ವಿರಾಟ್ ಕೊಹ್ಲಿ ಮನಗೆದ್ದಿದ್ದು ಯಾರು ಗೊತ್ತೇ?.

Vinay Bhat
|

Updated on:Apr 21, 2023 | 12:12 PM

ಟಿ20 ಕ್ರಿಕೆಟ್​ನ ಅತ್ಯಂತ ಪ್ರಸಿದ್ಧ ಟೂರ್ನಿ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಈಗಾಗಲೇ 15 ಆವೃತ್ತಿಗಳು ಯಶಸ್ವಿಯಾಗಿ ನಡೆದಿದ್ದು ಸದ್ಯ ಐಪಿಎಲ್ 2023 ಸಾಗುತ್ತಿದೆ. ಅನೇಕ ಕ್ರಿಕೆಟ್ ದಿಗ್ಗಜರು ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ.

ಟಿ20 ಕ್ರಿಕೆಟ್​ನ ಅತ್ಯಂತ ಪ್ರಸಿದ್ಧ ಟೂರ್ನಿ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಈಗಾಗಲೇ 15 ಆವೃತ್ತಿಗಳು ಯಶಸ್ವಿಯಾಗಿ ನಡೆದಿದ್ದು ಸದ್ಯ ಐಪಿಎಲ್ 2023 ಸಾಗುತ್ತಿದೆ. ಅನೇಕ ಕ್ರಿಕೆಟ್ ದಿಗ್ಗಜರು ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ.

1 / 6
ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಗ್ಲೆನ್ ಮೆಘ್ರಾತ್, ಶೇನ್ ವಾರ್ನ್, ಆ್ಯಡಂ ಗಿಲ್​ಕ್ರಿಸ್ಟ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹೀಗೆ ಅನೇಕ ಹೆಸರಾಂತ ಪ್ಲೇಯರ್​ಗಳು ಐಪಿಎಲ್​ನಲ್ಲಿ ಆಡಿದ್ದಾರೆ.

ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಗ್ಲೆನ್ ಮೆಘ್ರಾತ್, ಶೇನ್ ವಾರ್ನ್, ಆ್ಯಡಂ ಗಿಲ್​ಕ್ರಿಸ್ಟ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹೀಗೆ ಅನೇಕ ಹೆಸರಾಂತ ಪ್ಲೇಯರ್​ಗಳು ಐಪಿಎಲ್​ನಲ್ಲಿ ಆಡಿದ್ದಾರೆ.

2 / 6
ಐಪಿಎಲ್​ನಲ್ಲಿ ಅನೇಕ ಆಲ್ರೌಂಡರ್​ಗಳು ಕಾಣಿಸಿಕೊಂಡಿದ್ದಾರೆ. ಕಿರೋನ್ ಪೊಲಾರ್ಡ್, ಆಂಡ್ರೊ ರಸೆಲ್, ಸುನಿಲ್ ನರೈನ್, ಬ್ರಾವೋ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹೀಗೆ ಅನೇಕ ಆಲ್ರೌಂಡರ್​ಗಳು ಐಪಿಎಲ್​ನಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಇವರಲ್ಲಿ ವಿರಾಟ್ ಕೊಹ್ಲಿ ಮನಗೆದ್ದಿದ್ದು ಯಾರು ಗೊತ್ತೇ?.

ಐಪಿಎಲ್​ನಲ್ಲಿ ಅನೇಕ ಆಲ್ರೌಂಡರ್​ಗಳು ಕಾಣಿಸಿಕೊಂಡಿದ್ದಾರೆ. ಕಿರೋನ್ ಪೊಲಾರ್ಡ್, ಆಂಡ್ರೊ ರಸೆಲ್, ಸುನಿಲ್ ನರೈನ್, ಬ್ರಾವೋ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹೀಗೆ ಅನೇಕ ಆಲ್ರೌಂಡರ್​ಗಳು ಐಪಿಎಲ್​ನಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಇವರಲ್ಲಿ ವಿರಾಟ್ ಕೊಹ್ಲಿ ಮನಗೆದ್ದಿದ್ದು ಯಾರು ಗೊತ್ತೇ?.

3 / 6
ನಿಮ್ಮ ಪ್ರಕಾರ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆಲ್ರೌಂಡರ್ ಯಾರು? ಎಂಬ ಪ್ರಶ್ನೆ ವಿರಾಟ್ ಕೊಹ್ಲಿ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು ನನ್ನ ಪ್ರಕಾರ ಆರ್​ಸಿಬಿಯ ಮಾಜಿ ಆಟಗಾರ ಶೇನ್ ವಾಟ್ಸನ್ ಐಪಿಎಲ್​ನ ಗ್ರೆಟೆಸ್ಟ್ ಆಲ್ರೌಂಡರ್ ಎಂದು ಹೇಳಿದ್ದಾರೆ.

ನಿಮ್ಮ ಪ್ರಕಾರ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಆಲ್ರೌಂಡರ್ ಯಾರು? ಎಂಬ ಪ್ರಶ್ನೆ ವಿರಾಟ್ ಕೊಹ್ಲಿ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅವರು ನನ್ನ ಪ್ರಕಾರ ಆರ್​ಸಿಬಿಯ ಮಾಜಿ ಆಟಗಾರ ಶೇನ್ ವಾಟ್ಸನ್ ಐಪಿಎಲ್​ನ ಗ್ರೆಟೆಸ್ಟ್ ಆಲ್ರೌಂಡರ್ ಎಂದು ಹೇಳಿದ್ದಾರೆ.

4 / 6
ಶೇನ್ ವಾಟ್ಸನ್ 2016 ಮತ್ತಯ 2017ರ ಐಪಿಎಲ್ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 2020 ರಲ್ಲಿ ಇವರು ಐಪಿಎಲ್​ನಿಂದ ಹಿಂದೆ ಸರಿದರು.

ಶೇನ್ ವಾಟ್ಸನ್ 2016 ಮತ್ತಯ 2017ರ ಐಪಿಎಲ್ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 2020 ರಲ್ಲಿ ಇವರು ಐಪಿಎಲ್​ನಿಂದ ಹಿಂದೆ ಸರಿದರು.

5 / 6
ಅಂತೆಯೆ ಸುನಿಲ್ ನರೈನ್ ಮತ್ತು ರಶೀದ್ ಖಾನ್ ಪೈಕಿ ಬೆಸ್ಟ್ ಸ್ಪಿನ್ನರ್ ರಶೀದ್ ಎಂದು ಉತ್ತರಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ನನಗೆ ಪುಲ್ ಶಾಟ್ ಎಂದರೆ ಇಷ್ಟ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವುದು ಎಂದರೆ ನಾನು ಹೆಚ್ಚು ಉತ್ಸಕನಾಗಿರುತ್ತೇನೆ ಎಂಬುದು ಕೊಹ್ಲಿ ಮಾತು.

ಅಂತೆಯೆ ಸುನಿಲ್ ನರೈನ್ ಮತ್ತು ರಶೀದ್ ಖಾನ್ ಪೈಕಿ ಬೆಸ್ಟ್ ಸ್ಪಿನ್ನರ್ ರಶೀದ್ ಎಂದು ಉತ್ತರಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ನನಗೆ ಪುಲ್ ಶಾಟ್ ಎಂದರೆ ಇಷ್ಟ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವುದು ಎಂದರೆ ನಾನು ಹೆಚ್ಚು ಉತ್ಸಕನಾಗಿರುತ್ತೇನೆ ಎಂಬುದು ಕೊಹ್ಲಿ ಮಾತು.

6 / 6

Published On - 12:12 pm, Fri, 21 April 23

Follow us
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ