IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ.

| Updated By: ಝಾಹಿರ್ ಯೂಸುಫ್

Updated on: Jan 16, 2023 | 10:07 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL) ನ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿದೆ. ರಿಲಯನ್ಸ್ ಮಾಲೀಕತ್ವದ Viacom18 ಕಂಪೆನಿಯು ಬರೋಬ್ಬರಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್​ನ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL) ನ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿದೆ. ರಿಲಯನ್ಸ್ ಮಾಲೀಕತ್ವದ Viacom18 ಕಂಪೆನಿಯು ಬರೋಬ್ಬರಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್​ನ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

1 / 6
ಐದು ವರ್ಷಗಳ ಒಪ್ಪಂದಂತೆ ಮಹಿಳಾ ಐಪಿಎಲ್​ ಮಾಧ್ಯಮ ಹಕ್ಕುಗಳು ಮಾರಾಟವಾಗಿದ್ದು, ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್​-18 ಹಾಗೂ ಜಿಯೋ ಆ್ಯಪ್​ಗಳಲ್ಲಿ ಪ್ರಸಾರವಾಗಲಿದೆ.

ಐದು ವರ್ಷಗಳ ಒಪ್ಪಂದಂತೆ ಮಹಿಳಾ ಐಪಿಎಲ್​ ಮಾಧ್ಯಮ ಹಕ್ಕುಗಳು ಮಾರಾಟವಾಗಿದ್ದು, ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್​-18 ಹಾಗೂ ಜಿಯೋ ಆ್ಯಪ್​ಗಳಲ್ಲಿ ಪ್ರಸಾರವಾಗಲಿದೆ.

2 / 6
ಮಹಿಳಾ ಐಪಿಎಲ್​ನ ಪ್ರಸಾರ ಹಕ್ಕನ್ನು 951 ಕೋಟಿಗೆ ಮಾರಾಟ ಮಾಡಿರುವ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಇದು ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕುಗಳ ಆದಾಯಕ್ಕಿಂತ ಹೆಚ್ಚು ಎಂಬುದೇ ಇಲ್ಲಿ ವಿಶೇಷ.

ಮಹಿಳಾ ಐಪಿಎಲ್​ನ ಪ್ರಸಾರ ಹಕ್ಕನ್ನು 951 ಕೋಟಿಗೆ ಮಾರಾಟ ಮಾಡಿರುವ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಇದು ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕುಗಳ ಆದಾಯಕ್ಕಿಂತ ಹೆಚ್ಚು ಎಂಬುದೇ ಇಲ್ಲಿ ವಿಶೇಷ.

3 / 6
ಅಂದರೆ ಮಹಿಳಾ ಐಪಿಎಲ್​ನ ಪ್ರತಿ ಪಂದ್ಯದ ಪ್ರಸಾರದ ಹಕ್ಕು 7.09 ಕೋಟಿಗೆ ಮಾರಾಟವಾದರೆ, ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕು ಮಾರಾಟವಾಗಿರುವುದು ಕೇವಲ 2.44 ಕೋಟಿ ರೂ.ಗೆ ಮಾತ್ರ. ಅಂದರೆ ಪಿಎಸ್​ಎಲ್​ನ ಮೀಡಿಯಾ ರೈಟ್ಸ್​ಗಿಂತ ಮಹಿಳಾ ಐಪಿಎಲ್ ಮೂರು ಪಟ್ಟು ಹೆಚ್ಚು ಆದಾಯ ತರಲಿದೆ.

ಅಂದರೆ ಮಹಿಳಾ ಐಪಿಎಲ್​ನ ಪ್ರತಿ ಪಂದ್ಯದ ಪ್ರಸಾರದ ಹಕ್ಕು 7.09 ಕೋಟಿಗೆ ಮಾರಾಟವಾದರೆ, ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕು ಮಾರಾಟವಾಗಿರುವುದು ಕೇವಲ 2.44 ಕೋಟಿ ರೂ.ಗೆ ಮಾತ್ರ. ಅಂದರೆ ಪಿಎಸ್​ಎಲ್​ನ ಮೀಡಿಯಾ ರೈಟ್ಸ್​ಗಿಂತ ಮಹಿಳಾ ಐಪಿಎಲ್ ಮೂರು ಪಟ್ಟು ಹೆಚ್ಚು ಆದಾಯ ತರಲಿದೆ.

4 / 6
ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

5 / 6
ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

6 / 6
Follow us
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ