AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ.

TV9 Web
| Edited By: |

Updated on: Jan 16, 2023 | 10:07 PM

Share
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL) ನ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿದೆ. ರಿಲಯನ್ಸ್ ಮಾಲೀಕತ್ವದ Viacom18 ಕಂಪೆನಿಯು ಬರೋಬ್ಬರಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್​ನ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL) ನ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿದೆ. ರಿಲಯನ್ಸ್ ಮಾಲೀಕತ್ವದ Viacom18 ಕಂಪೆನಿಯು ಬರೋಬ್ಬರಿ 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್​ನ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

1 / 6
ಐದು ವರ್ಷಗಳ ಒಪ್ಪಂದಂತೆ ಮಹಿಳಾ ಐಪಿಎಲ್​ ಮಾಧ್ಯಮ ಹಕ್ಕುಗಳು ಮಾರಾಟವಾಗಿದ್ದು, ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್​-18 ಹಾಗೂ ಜಿಯೋ ಆ್ಯಪ್​ಗಳಲ್ಲಿ ಪ್ರಸಾರವಾಗಲಿದೆ.

ಐದು ವರ್ಷಗಳ ಒಪ್ಪಂದಂತೆ ಮಹಿಳಾ ಐಪಿಎಲ್​ ಮಾಧ್ಯಮ ಹಕ್ಕುಗಳು ಮಾರಾಟವಾಗಿದ್ದು, ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್​-18 ಹಾಗೂ ಜಿಯೋ ಆ್ಯಪ್​ಗಳಲ್ಲಿ ಪ್ರಸಾರವಾಗಲಿದೆ.

2 / 6
ಮಹಿಳಾ ಐಪಿಎಲ್​ನ ಪ್ರಸಾರ ಹಕ್ಕನ್ನು 951 ಕೋಟಿಗೆ ಮಾರಾಟ ಮಾಡಿರುವ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಇದು ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕುಗಳ ಆದಾಯಕ್ಕಿಂತ ಹೆಚ್ಚು ಎಂಬುದೇ ಇಲ್ಲಿ ವಿಶೇಷ.

ಮಹಿಳಾ ಐಪಿಎಲ್​ನ ಪ್ರಸಾರ ಹಕ್ಕನ್ನು 951 ಕೋಟಿಗೆ ಮಾರಾಟ ಮಾಡಿರುವ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಇದು ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕುಗಳ ಆದಾಯಕ್ಕಿಂತ ಹೆಚ್ಚು ಎಂಬುದೇ ಇಲ್ಲಿ ವಿಶೇಷ.

3 / 6
ಅಂದರೆ ಮಹಿಳಾ ಐಪಿಎಲ್​ನ ಪ್ರತಿ ಪಂದ್ಯದ ಪ್ರಸಾರದ ಹಕ್ಕು 7.09 ಕೋಟಿಗೆ ಮಾರಾಟವಾದರೆ, ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕು ಮಾರಾಟವಾಗಿರುವುದು ಕೇವಲ 2.44 ಕೋಟಿ ರೂ.ಗೆ ಮಾತ್ರ. ಅಂದರೆ ಪಿಎಸ್​ಎಲ್​ನ ಮೀಡಿಯಾ ರೈಟ್ಸ್​ಗಿಂತ ಮಹಿಳಾ ಐಪಿಎಲ್ ಮೂರು ಪಟ್ಟು ಹೆಚ್ಚು ಆದಾಯ ತರಲಿದೆ.

ಅಂದರೆ ಮಹಿಳಾ ಐಪಿಎಲ್​ನ ಪ್ರತಿ ಪಂದ್ಯದ ಪ್ರಸಾರದ ಹಕ್ಕು 7.09 ಕೋಟಿಗೆ ಮಾರಾಟವಾದರೆ, ಪಾಕಿಸ್ತಾನ್ ಸೂಪರ್ ಲೀಗ್​ನ ಪ್ರತಿ ಪಂದ್ಯದ ಮಾಧ್ಯಮ ಹಕ್ಕು ಮಾರಾಟವಾಗಿರುವುದು ಕೇವಲ 2.44 ಕೋಟಿ ರೂ.ಗೆ ಮಾತ್ರ. ಅಂದರೆ ಪಿಎಸ್​ಎಲ್​ನ ಮೀಡಿಯಾ ರೈಟ್ಸ್​ಗಿಂತ ಮಹಿಳಾ ಐಪಿಎಲ್ ಮೂರು ಪಟ್ಟು ಹೆಚ್ಚು ಆದಾಯ ತರಲಿದೆ.

4 / 6
ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

5 / 6
ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

ಇನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್​ನ ಮಾಧ್ಯಮ ಹಕ್ಕುಗಳ ಆದಾಯವನ್ನು ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ನ​ ಪ್ರತಿ ಪಂದ್ಯದಿಂದ 2.44 ಕೋಟಿಗಳಿಸಿದರೆ, ಬಿಸಿಸಿಐ ಐಪಿಎಲ್​ ಮೂಲಕ ಪ್ರತಿ ಪಂದ್ಯದಿಂದ ಬರೋಬ್ಬರಿ 107.5 ಕೋಟಿ ಆದಾಯಗಳಿಸುತ್ತಿದೆ. ಅಂದರೆ ಪಿಎಸ್​ಎಲ್​ಗಿಂತ ಐಪಿಎಲ್​ ನೂರು ಪಟ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

6 / 6
Follow Us
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ!
ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ!
ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಟ ರವಿಚಂದ್ರನ್
ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಟ ರವಿಚಂದ್ರನ್
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!